#ಡಿಸೆಂಬರ್20, #ತಿರುಪ್ಪಾವೈ4 ತಿರುಪ್ಪಾವೈ4 ತಿರುಪ್ಪಾವೈ: ಗೋದಾದೇವಿ ಕೋರಿದ ವರುಣ ಕೃಪೆ Thiruppavai 4 ಆಳಿಮಳೈಕಣ್ಣಾ ಒನ್ರರುನೀ ಕೈಕರವೇಲ್ ಆಳಿಯುಳ್ಪುಕ್ಕು ಮುಹಂದು ಕೋರ್ಡಾರ್ತ್ತೇರಿ ಊಳಿಮುದಲ್ವನ್ ಉರುವಂ ಪೋಲ್ ಮೆಯ್ಕರುತ್ತು 07:01 AM ಹಂಚಿ
#ಅಧ್ಯಾತ್ಮ, #ಡಿಸೆಂಬರ್16 ತಿರುಪ್ಪಾವೈ ಸುನಾದ ತಿರುಪ್ಪಾವೈ ಸುನಾದದ ಆರಂಭ ಧನುರ್ಮಾಸ ಅಂದರೆ ಅದೆಂತದ್ದೊ ಶಾಂತಿಯುತ ಸೌರಭ ಸೂಸಿದಂತಹ ವಾತಾವರಣ ನಮ್ಮ ಮನೆಗಳಲ್ಲಿ ಮತ್ತು ಮನಗಳಲ್ಲಿ ಸೃಷ್ಟಿಯಾಗುತ್ತಿತ್ತು. ಅಮ್ಮಾ ರಾಗವಾಗಿ ತಿರುಪ್ 07:26 AM ಹಂಚಿ
#ಎ. ಪಂಕಜಾ, #ಡಿಸೆಂಬರ್12 ಎ. ಪಂಕಜಾ ಎ. ಪಂಕಜ ಎ. ಪಂಕಜ ಬರಹಗಾರರಾಗಿ ಮತ್ತು ಸಮಾಜಸೇವಕರಾಗಿ ಮಹತ್ವದ ಸೇವೆ ಸಲ್ಲಿಸಿದವರು. ಪಂಕಜಾ ಅವರು ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳಾ ಬ್ಯಾಂಕ್ ಅನ್ನು ಸ್ಥಾಪಿಸಿದ ಧೀಮಂತೆ. ಮೂಲತ 10:29 PM ಹಂಚಿ
#ವಿಷ್ಣು ದೀಪ, #ಹಬ್ಬಗಳು ವಿಷ್ಣು ದೀಪ ವಿಷ್ಣು ದೀಪ, ಆನೆ ಹಬ್ಬ, ಆಗಸದಲ್ಲಿ ಚಂದ್ರಮ ಸಂತೋಷ ಪಡಲು ಶುಭ ಘಳಿಗೆ, ಇನ್ನೇನು ಬೇಕು Vishnu Deepak, Elephant festival, Full Moon above, beautiful time to be happy 10:53 PM ಹಂಚಿ
#ಕವಿತೆ, #ಹಳ್ಳಿಯ ಚೆಲುವೆಗೆ ಹಳ್ಳಿಯ ಚೆಲುವೆಗೆ ಹಳ್ಳಿಯ ಚೆಲುವೆಗೆ ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ ಬೆಳ್ಳಬೆಳ್ಳಗೆ ತೆಳ್ಳಗಿಹೆ ನೀನು ಬೇಟೆಗಾರನ ಬಿಲ್ಲಿನಂತಿರುವೆ ನೀನು ಒತ್ತಾಗಿ ಕಪ್ಪಾಗಿ ಬ 08:36 AM ಹಂಚಿ
ಕನಕದಾಸರು ಕನಕದಾಸರು ಕನ್ನಡ ಸಾಹಿತ್ಯಕ್ಕೆ ಕನಕದಾಸರ ಕೃತಿಗಳಿಂದ ಮೂಡಿದ ಶೋಭೆ ವಿಶಿಷ್ಟವಾದದ್ದು. ಕನಕದಾಸರೆಂದರೆ ನೆನಪಾಗುವುದು ಸಂಗೀತದ ಮೂಲಕ ಕರ್ಣಾಮೃತ ಒದಗಿಸುವ ಅವರ ನೂರಾರು ರಚನೆಗಳು. ಕನಕದಾಸ 03:36 PM ಹಂಚಿ
#ಉದಯವಾಗಲಿ, #ಕವಿತೆ ಉದಯವಾಗಲಿ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು ರಾಜನ್ಯರಿಪು ಪರಶುರಾಮನಮ್ಮನ ನಾಡು ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು ಓಜೆಯಿಂ ಮೆರೆದರಸುಗಳ ಸಾಹಸದ ಸ 04:56 PM ಹಂಚಿ
#ಕವಿತೆ, #ಬೆಳಗು ಬಾ ಹಣತೆಯನು ಬೆಳಗು ಬಾ ಬೆಳಗು ಬಾ ಹಣತೆಯನು ನನ್ನೆದೆಯ ಗುಡಿಯಲ್ಲಿ ದಿವ್ಯ ದೀಪಾವಳಿಯ ಶುಭ ಘಳಿಗೆಯಲ್ಲಿ ಬೆಳಗು ಬಾ ಓ ಗೆಳತಿ ನಿನ್ನ ಒಲವಿನ ಪ್ರಣತಿ ಶತಮಾನಗಳ ತಿಮಿರ ಮುಸುಕಿದೀಮಂದಿರದ ಎದೆಯಾಳದಲ್ಲಿ ಬೆಳಗು ಬಾ ದೀವಿಗ 12:40 PM ಹಂಚಿ
#ಕವಿತೆ, #ದೀಪ ದೀಪ ಮಾನವನೆದೆಯಲಿ ಆರದೆ ಉರಿಯಲಿ ದೇವರು ಹೆಚ್ಚಿದ ದೀಪ ರೇಗುವ ದನಿಗೂ ರಾಗವು ಒಲಿಯಲಿ ಮೂಡಲಿ ಮಧುರಾಲಾಪ ಕೊಲ್ಲಲ್ಲು ಎತ್ತಿದ ಕೈಗೂ ಗೊತ್ತಿದೆ ಕೆನ್ನೆಯ ಸವರುವ ಪ್ರೀತಿ ಇರಿಯುವ ಮುಳ್ಳಿನ ನಡು 08:49 AM ಹಂಚಿ
#ನವೆಂಬರ್13, #ಪತ್ರಿಕೋದ್ಯಮ ರವಿ ಬೆಳಗೆರೆ ರವಿ ಬೆಳಗೆರೆ ನಮನ ಕನ್ನಡದ ಅಸಾಮಾನ್ಯ ಪ್ರತಿಭೆ ರವಿ ಬೆಳಗೆರೆ ಇಂದು ನಿಧನರಾಗಿದ್ದಾರೆ. 'ಹಾಯ್ ಬೆಂಗಳೂರಿನ’ ರವಿ ಬೆಳಗೆರೆಯವರ ಪ್ರತಿಭೆಯನ್ನು ಕಂಡು ಅಚ್ಚರಿಪಡದಿರುವವರೇ ಇಲ್ಲ. 12:43 AM ಹಂಚಿ
#ಅನಂತ್ ಕುಮಾರ್, #ನವೆಂಬರ್12 ಅನಂತ್ ಕುಮಾರ್ ಅನಂತ್ ಕುಮಾರ್ ಸಂಸ್ಮರಣೆ ಕರ್ನಾಟಕದ ಪ್ರಮುಖ ರಾಜಕಾರಣಿಯಾಗಿದ್ದ ಅನಂತ ಕುಮಾರ್ ನಿಧನರಾದದ್ದು 2018ರ ನವೆಂಬರ್ 12ರಂದು. ಅನಂತ ಕುಮಾರ್ 1959ರ ಜುಲೈ 22ರಂದು ಜನಿಸಿದರು. 1970-80ರ 12:33 AM ಹಂಚಿ
#ಗಂಧದ ಗುಡಿ ಗಂಧದ ಗುಡಿ ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಚೆಂದದ ಗುಡಿ ಹಸುರಿನ ಬನಸಿರಿಗೇ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು ಹರಿಯುವ 11:40 AM ಹಂಚಿ
#ನವೆಂಬರ್7, #ಮಲ್ಪೆ ವಾಸುದೇವ ಸಾಮಗ ವಾಸುದೇವ ಸಾಮಗ ಮಲ್ಪೆ ವಾಸುದೇವ ಸಾಮಗರು ಇನ್ನಿಲ್ಲ ಯಕ್ಷಗಾನ ಕಲಾಲೋಕದ ಮಹಾನ್ ಕಲಾವಿದರಾದ ಮಲ್ಪೆ ವಾಸುದೇವ ಸಾಮಗರು ಇಂದು (2020 ನವೆಂಬರ್ 7ರಂದು) ನಿಧನರಾಗಿದ್ದಾರೆ. ಅವರಿಗೆ 71ವರ್ಷವಾಗಿತ್ತು. ತೆಂಕ 11:19 AM ಹಂಚಿ
ತಾರಾನಾಥನ್ ರುದ್ರಪಟ್ನಂ ಸಹೋದರರು ವಿದ್ವಾನ್ ಆರ್.ಎನ್. ತ್ಯಾಗರಾಜನ್ ಮತ್ತು ವಿದ್ವಾನ್ ಡಾ.ಆರ್.ಎನ್.ತಾರಾನಾಥನ್ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಪಂಚಕ್ಕೆ ರುದ್ರಪಟ್ನಂ ಸಹೋದರರೆಂದೇ ಪರಿಚಿತರು. 12:21 PM ಹಂಚಿ
#ಕನ್ನಡ ನಾಡು ಕರ್ನಾಟಕ ಹೀಗಿತ್ತು! ಒಮ್ಮೆ ಕರ್ನಾಟಕ ಹೀಗಿತ್ತು! ಜಾತಿಸಂಕರವಿಲ್ಲ ಜಡದೇಹಿಗಳಿಲ್ಲ ನೀತಿ ಹೀನರು ಚೋರರಿಲ್ಲ ಘಾತುಕರಿಲ್ಲ ದುರ್ಜನರಿಲ್ಲ ಕರ್ಣಾಟಕ ರೀತಿಯನೆಂತು ಬಣ್ಣಿಪೆನು ತೊರೆಗೂಡಿದ ನದಿ ನದಿಯ ಕಾಲುವೆಗಳು ಪರಿ 10:05 AM ಹಂಚಿ
ಕನ್ನಡ ನುಡಿ ಎನಿತು ಇನಿದು ಈ ಕನ್ನಡ ನುಡಿಯು ಮನವನು ತಣಿಸುವ ಮೋಹನ ಸುಧೆಯು! ಗಾನವ ಬೆರೆಯಿಸಿ ವೀಣೆಯ ದನಿಯೊಳು ವಾಣಿಯ ನೇವುರ ನುಡಿಸುತೆ ಕುಣಿಯಲು ಮಾಣದೆ ಮೆರೆಯುವ ಮಂಜುಲ ರವವೋ? ಎನಿತು ಇನಿದು ಈ ಕನ್ನಡ 01:53 PM ಹಂಚಿ
#ಕವಿತೆ, #ನವೆಂಬರ್1 ಕನ್ನಡದ ದೀಪ ಹಚ್ಚೇವು ಕನ್ನಡದ ದೀಪ ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವಾ ದೀಪ ಹಚ್ಚೇವು ಕನ್ನಡದ ದೀಪ ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು ಎಲ್ಲೆಲ್ಲಿ ಕನ್ನಡದ ಕಂಪು ಸೂಸ- ಲ 03:39 PM ಹಂಚಿ
ಗೋಪಾಲಕೃಷ್ಣ ಗೋಪಾಲಕೃಷ್ಣ ಇಂದು ನಮ್ಮ ಗೋಪಾಲಕೃಷ್ಣ ಸಾರ್ ಹುಟ್ಟಿದ ಹಬ್ಬ. ನಮ್ಮ ಗೋಪಾಲಕೃಷ್ಣ ಸಾರ್ 'ಪ್ರಭ' ಎಂಬ ಹೆಸರಿನಲ್ಲಿ ಪತ್ರಿಕೆಗಳಲ್ಲಿ ಅನೇಕ ವರ್ಷ ಲೇಖನ ಬರೆದು ಜನರನ್ನು ನಗಿಸಿದವ 01:52 PM ಹಂಚಿ
#ಡೆಪ್ಯೂಟಿ ಚನ್ನಬಸಪ್ಪ, #ಸ್ಮರಣೀಯರು ಡೆಪ್ಯೂಟಿ ಚನ್ನಬಸಪ್ಪ ಡೆಪ್ಯೂಟಿ ಚನ್ನಬಸಪ್ಪನವರು 19ನೆಯ ಶತಮಾನದ ಉತ್ತರಾರ್ಧವು ಮುಂಬೈ ಕರ್ನಾಟಕದಲ್ಲಿ ಮರಾಠಿಯ ಪ್ರಾಬಲ್ಯದ ಹಾಗೂ ಇಂಗ್ಲೀಷಿನ ಪ್ರಾರಂಭದ ಕಾಲ. ಆಗ ಕನ್ನಡ ಭಾಷೆ, ಶಿಕ್ಷಣ, ಸಾಹಿತ್ಯ ಮತ್ತು 12:07 PM ಹಂಚಿ