#ನನ್ನ ಚಿತ್ರಗಳು, #ಮಾರ್ಚ್7 ಚಂದಮಾಮ ನಿನ್ನೆ ಚಂದಮಾಮ ವಿಶ್ವದತಿ ಎತ್ತರದ ನಿರ್ಮಾಣವಾದ ಬುರ್ಜ್ ಖಲೀಫಾದ ತುತ್ತ ತುದಿಯಲ್ಲಿ ಹೀಗೆ ರಾರಾಜಿಸಿದ್ದ Moon at the tip of World’s Biggest structure Burj Khalifa in 6. 09:28 PM ಹಂಚಿ
#ಕನ್ನಡ, #ಬಾ.ಹ. ಉಪೇಂದ್ರ ಬಾ.ಹ. ಉಪೇಂದ್ರ ಬಾ.ಹ. ಉಪೇಂದ್ರ ನಮನ 🌷🙏🌷 ಕನ್ನಡ ಗೆಳೆಯರ ಬಳಗದ ಸಂಚಾಲಕರಾಗಿದ್ದ ಬಾಣಾಸಂದ್ರ ಹನುಮಂತರಾಯ ಉಪೇಂದ್ರ ಅವರು 2026ರ ಮಾರ್ಚ್ 5, ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾ 01:22 PM ಹಂಚಿ
#ಮಾರ್ಚ್6, #ಲೀಲಾವತಿ ಲೀಲಾವತಿ ಲೀಲಾವತಿ ‘ದೇವ್ರೇ, ದೇವ್ರೇ’ ತಾರೆ ಲೀಲಾವತಿ ಅವರನ್ನು ಹೇಗೆ ತಾನೇ ಮರೆಯಲು ಸಾಧ್ಯ. ಅವರು ತೆರೆಯಮೇಲೆ ನಾಯಕಿಯಾಗಿದ್ದಾಗ, ತಾಯಿಯಾಗಿದ್ದಾಗ, ಅತ್ತೆಯಾಗಿದ್ದಾಗ, ಕೋಪಿಸಿಕೊಂಡಾಗ, ಅತ್ 07:27 AM ಹಂಚಿ
#ಕೃಷ್ಣಕುಮಾರಿ, #ಮಾರ್ಚ್6 ಕೃಷ್ಣಕುಮಾರಿ ಕೃಷ್ಣಕುಮಾರಿ ಕೃಷ್ಣಕುಮಾರಿ ದಕ್ಷಿಣ ಭಾರತ ಚಲನಚಿತ್ರರಂಗದ ಸುಂದರ ಪ್ರತಿಭಾವಂತ ಕಲಾವಿದೆ. ಭಕ್ತ ಕನಕದಾಸ ಚಿತ್ರದ "ಸಿಂಗಾರ ಶೀಲ, ಸಂಗೀತ ಲೋಲ", ಸ್ವರ್ಣಗೌರಿ ಚಿತ್ರದ &qu 07:26 AM ಹಂಚಿ
#ಅಕ್ಟೋಬರ್29, #ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಲಕ್ಷ್ಮೀನಾರಾಯಣ ಭಟ್ಟ ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಕನ್ನಡದಲ್ಲಿ ಭಾವಗೀತೆಗಳೆಂದರೆ ನೆನಪಾಗುವ ಒಂದು ಪ್ರಮುಖ ಹೆಸರು ‘ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು’. ನಮ್ಮ ಭಾವಗೀತೆಗಳ ಲಕ್ಷ್ಮೀನಾರಾಯಣ 07:24 AM ಹಂಚಿ
#ಜನವರಿ16, #ಮಾರ್ಚ್6 ಸಿ.ವಿ. ವಿಶ್ವೇಶ್ವರ ಸಿ. ವಿ. ವಿಶ್ವೇಶ್ವರ ಪ್ರೊ. ಸಿ. ವಿ. ವಿಶ್ವೇಶ್ವರ ಅವರು ಹಿರಿಯ ಖಭೌತ (ಆಸ್ಟ್ರೋಫಿಸಿಕ್ಸ್) ವಿಜ್ಞಾನಿ. ಇವರು ಭಾರತೀಯ ವಿಜ್ಞಾನ ಬಳಗದಲ್ಲಿ ವಿಶು ಎಂದೇ ಪ್ರಸಿದ್ಧರು. ವಿಶ್ವೇಶ್ವರ 07:23 AM ಹಂಚಿ
#ಪದ್ಮಾ ಕುಮಟಾ, #ಮಾರ್ಚ್6 ಪದ್ಮಾ ಕುಮಟಾ ಪದ್ಮಾ ಕುಮಟಾ ನೆನಪು ಪದ್ಮಾ ಕುಮಟಾ ಪ್ರಥಮ ಚಿತ್ರ ಚೋಮನದುಡಿಯಲ್ಲಿಯೇ ಪ್ರತಿಭೆ ತೋರಿ ರಾಷ್ಟ್ರ ಪ್ರಶಸ್ತಿ ಪಡೆದವರು. ಕಣಗಾಲರ 'ಫಲಿತಾಂಶ' ಚಿತ್ರಲ್ಲಿ ಅವರು ಜೈಜಗದೀಶ್ ಮುಂ 07:20 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್6 ಕೃಪೆ ನಮ್ಮ ಎಡಬಿಡದೆ ಕಾಯ್ದು, ಕೈ ಹಿಡಿದು ನಡೆಸುತ್ತಿದೆ ಆ ಕೃಪೆಯ ಬೆಳಕು. ಶುಭದಿನ. ಬದುಕು ಸುಂದರವಾಗಿರಲಿ. 🌷🙏🌷 Light of that divinity which is protecting and guiding 07:08 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್6 ಹೊಂಬಿಸಿಲೆ ಎಲೆ ಹೊಂಬಿಸಿಲೆ, ಎಲೆ ತಂಬೆಲರೆ ಇಂಥ ಸೌಂದರ್ಯವ ಎಲ್ಲಾರ ಕಂಡಿರಾ! At our Kukkarhalli Lake, Mysore on 6.3.2014 07:03 AM ಹಂಚಿ
#ಕಲೆ, #ಫೆಬ್ರವರಿ18 ಮೈಕೆಲೇಂಜೆಲೋ ಮೈಕೆಲೇಂಜೆಲೋ ವಿಶ್ವಕಂಡ ಮಹಾನ್ ಕಲಾವಿದರಲ್ಲಿ ಶಾಶ್ವತರಾಗಿ ಪ್ರತಿಷ್ಠಾಪಿತರಾಗಿರುವವರು ಮೈಕೆಲೇಂಜೆಲೋ. ಮಹಾನ್ ಚಿತ್ರಕಾರ, ಶಿಲ್ಪಿ, ವಿನ್ಯಾಸಕಾರ ಹಾಗೂ ಕವಿಯೆನಿಸಿರುವ ಮೈಕೆಲೇಂಜೆ 07:00 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್6 ಮರವೆಂದರೆ ಒಂದು ಮರವೆಂದರೆ ನೂರಾರು ಮಂದಿಗೆ ನೆರಳು One tree means shelter for hundreds.... Photo: At Kattemalalavadi Village, Hunsur Taluk on 05.03.2014 06:58 AM ಹಂಚಿ
#ಆಗಸ್ಟ್4, #ಕೃಷಿ ವಿಜ್ಞಾನಿ ಎಂ.ಮಹಾದೇವಪ್ಪ ಎಂ.ಮಹಾದೇವಪ್ಪ ಕೃಷಿ ವಿಜ್ಞಾನಿ ಎಂ.ಮಹಾದೇವಪ್ಪ 🌷🙏🌷 ಡಾ.ಎಂ.ಮಹಾದೇವಪ್ಪ ಭಾರತದಲ್ಲಿ ಹೈಬ್ರಿಡ್ ಭತ್ತದ ಯೋಜನೆಯ ಪಿತಾಮಹರಾಗಿ, ನಾಡಿನ ಶ್ರೇಷ್ಠ ಕೃಷಿ ವಿಜ್ಞಾನಿಗಳಾಗಿ, ಪದ್ಮಭೂಷಣ ಪ್ರಶಸ್ತಿ ಪುರ 06:21 AM ಹಂಚಿ
#ಆರ್. ಪಿ. ಹೂಗಾರ, #ನವೆಂಬರ್14 ಆರ್. ಪಿ. ಹೂಗಾರ ಆರ್. ಪಿ. ಹೂಗಾರ ಸಂಗೀತ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿದ ಪ್ರೊ. ಆರ. ಪಿ. ಹೂಗಾರ ಅವರು ಗ್ವಾಲಿಯರ್ ಘರಾಣೆಯ ಮಹಾನ್ ಗಾಯಕರು. ಹೂಗಾರ ಮಾಸ್ತರ ಎಂದೇ ನಾದಲೋಕದಲ್ಲಿ ಪರಿಚಿತರಾಗಿ 05:40 AM ಹಂಚಿ