#ಅಕ್ಟೋಬರ್6, #ನನ್ನ ಚಿತ್ರಗಳು ಈ ಮನದ ಕರೆಯು ಕೆಲವು ಗೀತೆಗಳು ನಮ್ಮನ್ನು ಸುಪ್ತವಾಗಿ ಆವರಿಸಿರುತ್ತವೆ. ದೋಣಿ ಕಂಡಾಗಲೆಲ್ಲ ನೆನಪಾಗುವ ಸಾಲು "ಈ ಮನದ ಕರೆಯು ನಿನಗೆ ಕೇಳದೇನು". ಈ ಕರೆ ಯಾಕೆ, ಯಾರಿಗೆ ಎಂಬುದು ಕೂಡಾ 06:34 PM ಹಂಚಿ
#ಅಕ್ಟೋಬರ್6, #ನನ್ನ ಚಿತ್ರಗಳು ಮಿಣುಕು ದೀಪ ಸಂಜೆಯಲ್ಲಿ ಅಸ್ತಮಿಸುತ್ತಿರುವ ಸೂರ್ಯ ಕೇಳಿದ: "ನನ್ನ ಕೆಲಸವನ್ನು ನಿರ್ವಹಿಸುವವರಾರು?" . "ನಾನಿದ್ದೇನೆ, ನನಗೆಷ್ಟು ಸಾಧ್ಯವೋ ಮಾಡುತ್ತೇನೆ" ಎಂದಿತೊಂದು ಮಿಣು 06:23 PM ಹಂಚಿ
#ಅಕ್ಟೋಬರ್5, #ಜುಲೈ1 ಮೊಗಳ್ಳಿ ಗಣೇಶ್ ಮೊಗಳ್ಳಿ ಗಣೇಶ್ ಇನ್ನಿಲ್ಲ ಕನ್ನಡಿಗರ ಮೆಚ್ಚಿನ ಕಥೆಗಾರರಲ್ಲಿ ಒಬ್ಬರಾದ ಮೊಗಳ್ಳಿ ಗಣೇಶ್ ಅವರು ನಿಧನರಾದ ಸುದ್ದಿ ಬಂದಿದೆ. ಮೊಗಳ್ಳಿ ಗಣೇಶ್ 1963ರ ಜುಲೈ 1 ರಂದು ಚನ್ನಪಟ್ಟಣ ತಾಲ್ಲೂಕ 10:23 AM ಹಂಚಿ
#ಅಕ್ಟೋಬರ್4, #ಸಂಧ್ಯಾ ಶಾಂತಾರಾಮ್ ಸಂಧ್ಯಾ ಶಾಂತಾರಾಮ್ ಸಂಧ್ಯಾ ಶಾಂತಾರಾಮ್ ನಿಧನ ವಿ. ಶಾಂತಾರಾಮ್ ಅವರ ಪ್ರಸಿದ್ಧ ಚಿತ್ರಕಾವ್ಯಗಳ ಕನ್ನಿಕೆ ಸಂಧ್ಯಾ ಶಾಂತಾರಾಮ್ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಸಂಧ್ಯಾ ಅವರ ಮೂಲ ಹೆಸರ 07:27 AM ಹಂಚಿ
#ಅಕ್ಟೋಬರ್5, #ಕೇಟ್ ವಿನ್ಸ್ಲೆಟ್ ಕೇಟ್ ವಿನ್ಸ್ಲೆಟ್ ಕೇಟ್ ವಿನ್ಸ್ಲೆಟ್ “ಟೈಟಾನಿಕ್ ಹೀರೋಯಿನ್ ಈ ನನ್ನ ಚೆಲುವೆ” ಕೇಟ್ ವಿನ್ಸ್ಲೆಟ್ ನಿಜಕ್ಕೂ ಸ್ಪೆಷಲ್. ಚೆಲುವು ಮತ್ತು ಅಭಿನಯ ಇವೆರಡರಲ್ಲೂ ಆಕೆ ಅಸಾಮನ್ಯೆ. ನಾನವಳ ಅಭಿಮಾನಿ. ಕೇಟ್ 07:25 AM ಹಂಚಿ
#ಅಕ್ಟೋಬರ್5, #ಹೆಚ್.ಆರ್. ಅಪ್ಪಣ್ಣಯ್ಯ ಹೆಚ್.ಆರ್. ಅಪ್ಪಣ್ಣಯ್ಯ ಹೆಚ್.ಆರ್. ಅಪ್ಪಣ್ಣಯ್ಯ ಪ್ರೊ. ಹೆಚ್.ಆರ್. ಅಪ್ಪಣ್ಣಯ್ಯನವರು ಕರ್ನಾಟಕದ ಅತ್ಯಂತ ಹಿರಿಯ ಪ್ರಾಧ್ಯಾಪಕರಲ್ಲೊಬ್ಬರು. ವಾಣಿಜ್ಯ ಮತ್ತು ನಿರ್ವಹಣಾ ಶಿಕ್ಷಣದ ವಿವಿಧ ರೂಪಗಳನ್ನು ಕರ್ನಾಟಕ 07:17 AM ಹಂಚಿ
#ಅಕ್ಟೋಬರ್5, #ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಕಣ ಕಣದೇ ಶಾರದೆ ಕಲೆತಿಹಳು ಕಾಣದೆ ವನ ವನದಲ್ಲು ಕುಹೂ ಕುಹೂ ಗಾನ ಝರಿ ಝರಿಯಲ್ಲು ಝುಳು ಝುಳು ಧ್ಯಾನ ವಿಧ ವಿಧದಾ ನಾದ ಅವಳು ನುಡಿಸುತಿಹಳು ಕಣ ಕಣದೇ ಶಾರದೆ ಕಲೆತಿಹಳು ಕಾಣದೆ ... (ಕವಿರಾಜ್ ಸ 07:10 AM ಹಂಚಿ
#ಅಕ್ಟೋಬರ್5, #ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಬದುಕಿನಲ್ಲಿ ಎಲ್ಲವೂ ಹಿತಮಿತವಾಗಿ ಸಮ್ಮಿಳಿತವಾಗಿದ್ದಾಗಲೇ ಪ್ರಶಾಂತತೆ. At Kukkarahalli Lake, Mysore on 5.10.2013 07:07 AM ಹಂಚಿ
#ಅಕ್ಟೋಬರ್5, #ರಾಬರ್ಟ್ ಹಚಿನ್ಸ್ ಗಾಡರ್ಡ್ ರಾಬರ್ಟ್ ಗಾಡರ್ಡ್ ರಾಬರ್ಟ್ ಹಚಿನ್ಸ್ ಗಾಡರ್ಡ್ ಅಮೆರಿಕದ ಭೌತವಿಜ್ಞಾನಿಯಾದ ರಾಬರ್ಟ್ ಹಚಿನ್ಸ್ ಗಾಡರ್ಡ್ ಆಕಾಶಯಾನದ ಆದ್ಯ ಪ್ರವರ್ತಕರಾದ ಇಬ್ಬರು ವಿಶ್ವಪ್ರಸಿದ್ಧರಲ್ಲಿ ಒಬ್ಬರು. ಮತ್ತೊಬ್ಬರು ರಷ್ಯ ದೇಶ 06:46 AM ಹಂಚಿ
#ಅಕ್ಟೋಬರ್5, #ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಎಲೆ ಹೊಂಬಿಸಿಲೆ, ಎಲೆ ತಂಬೆಲರೆ ನಿಮ್ಮ ಸೌಂದರ್ಯವ ನಾ ಕಂಡು ಸೋತೆನು At Lalbagh, Bengaluru on 5.10.2016 06:03 AM ಹಂಚಿ