#ಜನವರಿ21, #ಸಾಹಿತ್ಯ ವಿಭಾ ಪುರೋಹಿತ ವಿಭಾ ಪುರೋಹಿತ ವಿಭಾ ಪುರೋಹಿತ ಅವರು ಕವಯತ್ರಿಯಾಗಿ, ನಿರೂಪಕಿಯಾಗಿ, ಉದ್ಘೋಷಕಿಯಾಗಿ, ಹೀಗೆ ಬಹುಮುಖಿಯಾಗಿ ಸಕ್ರಿಯರಾಗಿದ್ದಾರೆ. ವಿಭಾ ಪುರೋಹಿತ ಅವರು ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತ 06:50 PM ಹಂಚಿ
#ಚಿಂದೋಡಿ ಲೀಲಾ, #ಜನವರಿ21 ಚಿಂದೋಡಿ ಲೀಲಾ ಚಿಂದೋಡಿ ಲೀಲಾ ಕನ್ನಡದ ಮಹಾನ್ ರಂಗಕಲಾವಿದೆ ಚಿಂದೋಡಿ ಲೀಲಾ ಈ ಲೋಕವನ್ನಗಲಿದ ದಿನ ಜನವರಿ 21, 2010. ತನ್ನ ಏಳನೆ ವಯಸ್ಸಿನಲ್ಲೇ ರಂಗಪ್ರವೇಶಿಸಿದ ಚಿಂದೋಡಿ ಲೀಲಾ ಅವರು ಸಾಧಿಸಿದ ಪರಿ 08:58 AM ಹಂಚಿ
#ಅರ್ಚನಾ ಉಡುಪ, #ಜನವರಿ21 ಅರ್ಚನಾ ಉಡುಪಾ ಅರ್ಚನಾ ಉಡುಪ ಅರ್ಚನಾ ಉಡುಪ ರಾಷ್ಟ್ರಮಟ್ಟದಲ್ಲಿ ದೊಡ್ಡ ಸಾಧನೆಯೊಂದಿಗೆ ಗಾಯನ ಕ್ಷೇತ್ರಕ್ಕೆ ಬಂದು ಅಪಾರ ಸಾಧನೆ ಮಾಡುತ್ತಿರುವ ಕನ್ನಡತಿ. ಜನವರಿ 21 ಅರ್ಚನಾ ಉಡುಪ ಅವರ ಜನ್ಮದಿನ. ಈ 07:45 AM ಹಂಚಿ
#ಅಧ್ಯಾತ್ಮ, #ಜನವರಿ21 ಶಿವಕುಮಾರ ಸ್ವಾಮೀಜಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸಂಸ್ಮರಣೆ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ 2019 ವರ್ಷದಲ್ಲಿ ಅಗಲಿದ ದಿನವಿದು. ನೂರ ಹನ್ನೊಂದು ವರ್ಷ ಈ ಲೋಕದಲ್ಲಿದ್ದ ಹಿರಿಯರೊಬ್ಬರು ಈ 07:43 AM ಹಂಚಿ
#ಜನವರಿ21, #ನರಸಿಂಹಲು ವಡವಾಟಿ ವಡವಾಟಿ ನರಸಿಂಹಲು ವಡವಾಟಿ ಪಂಡಿತ್ ನರಸಿಂಹಲು ವಡವಾಟಿ ಅಂತಾರಾಷ್ಟ್ರೀಯ ಖ್ಯಾತಿಯ ಕ್ಲಾರಿನೆಟ್ ವಾದಕರು. ಜೈಪುರ್ ಹಾಗೂ ಗ್ವಾಲಿಯರ್ ಘರಾನೆಗೆ ಸೇರಿದ ಇವರು, ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿ, 07:30 AM ಹಂಚಿ
#ಜನವರಿ21, #ಡಿಸೆಂಬರ್27 ಸರಿತಾ ಜ್ಞಾನಾನಂದ ಸರಿತಾ ಜ್ಞಾನಾನಂದ ಸರಿತಾ ಜ್ಞಾನಾನಂದ ಕಥೆಗಾರ್ತಿಯಾಗಿ ಸ್ವಂತ ಬರಹಗಳ ಜೊತೆಗೆ ವಿವಿಧ ಭಾಷೆಗಳ ಪ್ರಸಿದ್ಧರ ಕಥೆ, ಕಾದಂಬರಿಗಳನ್ನು ನಿರಂತರವಾಗಿ ಕನ್ನಡಕ್ಕೆ ತಂದವರಲ್ಲಿ ಪ್ರಮುಖರೆನಿ 07:30 AM ಹಂಚಿ
#ಜನವರಿ21, #ನನ್ನ ಚಿತ್ರಗಳು ನೀನು ಮುಗಿಲು ನೀನು ಮುಗಿಲು, ನಾನು ನೆಲ... Near Mahabaleshwar on 15.12.2013 07:28 AM ಹಂಚಿ
#ಜನವರಿ21, #ವಿವೇಕಾನಂದ ಕಾಮತ್ ವಿವೇಕಾನಂದ ಕಾಮತ್ ವಿವೇಕಾನಂದ ಕಾಮತ್ ಆತ್ಮೀಯರಾದ ವಿವೇಕಾನಂದ ಕಾಮತ್ ಕತೆ ಕಾದಂಬರಿಗಳ ಲೋಕದಲ್ಲಿ ಅಗಾಧ ಕೆಲಸ ಮಾಡುತ್ತಾ ಬಂದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಕಾಮತ್ 1976ರ ಜನವ 07:23 AM ಹಂಚಿ
#ಜನವರಿ21, #ಜುಲೈ14 ವೆಂಕಟಸುಬ್ರಹ್ಮಣ್ಯಂ ಅಯ್ಯರ್ ವೆಂಕಟಸುಬ್ರಹ್ಮಣ್ಯಂ ಅಯ್ಯರ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಸಂಗೀತವನ್ನು ಪ್ರಸಿದ್ಧಗೊಳಿಸಿದವರಲ್ಲಿ ವೆಂಕಟಸುಬ್ರಹ್ಮಣ್ಯಂ ಅಯ್ಯರ್ ಪ್ರಮುಖರು. ವೆಂಕಟಸುಬ್ರಹ್ಮಣ್ಯಂ ಅಯ್ಯರ್ 07:15 AM ಹಂಚಿ
#ಜನವರಿ21, #ನನ್ನ ಚಿತ್ರಗಳು ಬೆಳಗಾಗಿ ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ 🌷🙏🌷 To whom all I submit gratitude in the morning 🙏🌷🙏. At Jumeira Islands, Dubai 07:14 AM ಹಂಚಿ
#ಜನವರಿ21, #ನನ್ನ ಚಿತ್ರಗಳು ಕಲಾವಿದ ಇಲ್ಲಿ ಕುಳಿತಿಹನು ಕಲಾವಿದ 😊 ಶುಭೋದಯ. ಬದುಕು ಸುಂದರವಾಗಿರಲಿ. 🌷🙏🌷 Good Morning. Happy Day 😇 Early morning at Maharaja College Grounds, Mysore on 21.01.201 07:01 AM ಹಂಚಿ
#ಜನವರಿ21, #ನನ್ನ ಚಿತ್ರಗಳು ನೀ ಸದಾ ಇದ್ದೀಯ, ನೀ ಸದಾ ಇದ್ದೀಯ, ಉಳಿದದ್ದು ನನಗರ್ಥವಾಗದು. ನನಗಿಷ್ಟೇ ಸಾಕು From my window in the evening. 06:36 AM ಹಂಚಿ
#ಜನವರಿ21, #ನೃತ್ಯ ಮೃಣಾಲಿನಿ ಮೃಣಾಲಿನಿ ಸಾರಾಭಾಯಿ ಪ್ರಖ್ಯಾತ ನೃತ್ಯ ಕಲಾವಿದೆ ಮೃಣಾಲಿನಿ ಸಾರಾಭಾಯಿ ಅವರು ಈ ಲೋಕವನ್ನಗಲಿದ ದಿನ ಜನವರಿ 21, 2016. ಭರತನಾಟ್ಯಂ, ಕಥಕ್ಕಳಿ, ಮೋಹಿನಿಯಾಟ್ಟಂ ನೃತ್ಯ ಪ್ರಕಾರಗಳಲ್ಲ 06:34 AM ಹಂಚಿ
#ಜನವರಿ21, #ಸಂಗೀತ ಸೀತಾರಾಮ ರಾವ್ ಎನ್.ಎಸ್.ಸೀತಾರಾಮ ರಾವ್ ಎನ್.ಎಸ್. ಸೀತಾರಾಮ ರಾವ್ ವಿಜ್ಞಾನ, ಗಣಿತ ಮತ್ತು ಸಂಗೀತ ಲೋಕಗಳ ಅಪೂರ್ವ ಸಾಧಕರು. ಸೀತಾರಾಮ ರಾವ್ 1941ರ ಜನವರಿ 21ರಂದು, ಅಂದಿನ ಶಿವಮೊಗ್ಗ ಜಿಲ್ಲೆಯ ಚನ್ 06:18 AM ಹಂಚಿ
#ಜನವರಿ21, #ಜೆ. ಆರ್. ಲಕ್ಷ್ಮಣರಾವ್ ಜೆ. ಆರ್. ಲಕ್ಷ್ಮಣರಾವ್ ಜೆ. ಆರ್. ಲಕ್ಷ್ಮಣರಾವ್ ಕನ್ನಡದಲ್ಲಿ ವಿಜ್ಞಾನ ವಿಷಯಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಬರೆದ ಮಹತ್ವದ ಲೇಖಕರಲ್ಲಿ ಜೆ. ಆರ್. ಲಕ್ಷಣರಾವ್ ಪ್ರಮುಖರು. ಲಕ್ಷ್ಮಣರಾವ್ ದಾವಣಗೆರೆ ಜ 06:01 AM ಹಂಚಿ
#ಜನವರಿ21, #ಮಧು ದಂಡವತೆ ಮಧು ದಂಡವತೆ ಪ್ರೊ. ಮಧು ದಂಡವತೆ ರಾಜಕಾರಣ ಜನರ ಏಳಿಗೆಗೆ ದುಡಿಯಲು ಒಂದು ಸಾಧನ ಎಂದು ಬಗೆದಿದ್ದ ಅಪರೂಪದ ರಾಜಕಾರಣಿಗಳ ಸಾಲಿನಲ್ಲಿ ಪ್ರೊಫೆಸರ್ ಮಧು ದಂಡವತೆ ಒಬ್ಬರು. ದಂಡವತೆ ತಮ್ಮ ಕೊನೆಯ ದಿನಗ 05:52 AM ಹಂಚಿ
#ಈಶ್ವರ ಕಮ್ಮಾರ, #ಜನವರಿ21 ಈಶ್ವರ ಕಮ್ಮಾರ ಈಶ್ವರ ಕಮ್ಮಾರ ಸ್ಫರ್ಗದಾ ಒಂದು ತುಣುಕು ಭೂಮಿ s ಗೆ ಬಂದು ಬಿತ್ತು || ಸೌಭಾಗ್ಯದಿಂದ ಸಂತಾನವಾಗಿ ಭಾರತದ ಭೂಮಿ ಮೇಲೆ ಅರಳಿಹೆವು ನಾವು ಸೌಗಂಧ ಸೂಸಿ ಸಂತಸದ ಸರಸಿಯೊಳಗೆ ಧರತಿ s ಯ ತುಂಬ ಹರಡಿರುವ ಸಿರಿಯ ಬಳಕೊಂಡು ಉಡಿಯ 05:31 AM ಹಂಚಿ