#ಏಪ್ರಿಲ್29, #ನನ್ನ ಚಿತ್ರಗಳು ಮುಂಜಾವಿನಲಿ ಒಂದು ಮುಂಜಾವಿನಲಿ ಮಡಿವಾಳ ಕೆರೆಯಂಗಣದಲಿ On 29.4.2016 at Madiwala Lake, Bengaluru 06:39 AM ಹಂಚಿ
#ಇರ್ಫಾನ್ ಖಾನ್, #ಏಪ್ರಿಲ್29 ಇರ್ಫಾನ್ ಖಾನ್ ಇರ್ಫಾನ್ ಖಾನ್ ಈ ಯುಗದ ನಟರಲ್ಲಿ ಪ್ರತಿಭೆ ಮತ್ತು ಜನಪ್ರಿಯತೆಗಳಲ್ಲಿ ಪ್ರಮುಖರಾಗಿದ್ದ ಇರ್ಫಾನ್ ಖಾನ್ ಸಂಸ್ಮರಣಾ ದಿನವಿದು. ಅವರು 2020ರ ಏಪ್ರಿಲ್ 29ರಂದು ನಿಧನರಾದರು. ಅವರು ಕ್ಯಾ 06:35 AM ಹಂಚಿ
#ಅಂತರರಾಷ್ಟ್ರೀಯ ನೃತ್ಯ ದಿನ, #ಏಪ್ರಿಲ್29 ನೃತ್ಯ ದಿನ ಅಂತರರಾಷ್ಟ್ರೀಯ ನೃತ್ಯ ದಿನ ಏಪ್ರಿಲ್ 29 ದಿನವಾದ ಇಂದು ವಿಶ್ವ ನೃತ್ಯ ದಿನ. ಯುನೆಸ್ಕೋದ ಅಂಗವಾದ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಥಿಯೇಟರ್ಸ್ ನೃತ್ಯ ಸಮಿತಿಯು 1982 ರಲ್ಲಿ ಅ 06:34 AM ಹಂಚಿ
#ಏಪ್ರಿಲ್29, #ರಾಮಚಂದ್ರ ಗುಹ ರಾಮಚಂದ್ರ ಗುಹ ರಾಮಚಂದ್ರ ಗುಹ ರಾಮಚಂದ್ರ ಗುಹ ಇಂಗ್ಲಿಷ್ ಲೇಖಕರಾಗಿ ಅಂಕಣಕಾರರಾಗಿ ಮತ್ತು ಚರಿತ್ರಕಾರರಾಗಿ ಹೆಸರಾಗಿದ್ದಾರೆ. ರಾಮಚಂದ್ರ ಗುಹ 1958ರ ಏಪ್ರಿಲ್ 29ರಂದು ಡೆಹ್ರಾಡೂನ್ನಲ್ಲಿ ಜನಿಸಿದರ 06:31 AM ಹಂಚಿ
#ಅಕ್ಟೋಬರ್2, #ಏಪ್ರಿಲ್29 ರಾಜಾ ರವಿ ವರ್ಮ ರಾಜಾ ರವಿ ವರ್ಮ ಮೈಸೂರಿನ ಅರಮನೆಗಳ ಗೋಡೆಗಳನ್ನು ಅಲಂಕರಿಸಿರುವ ಚಿತ್ರ ವರ್ಣ ವೈಭೋಗಗಳ ಪ್ರತಿ ಚೌಕಟ್ಟಿನ ತುದಿಯಲ್ಲೂ ಒಬ್ಬ ರಾಜನ ಹೆಸರಿದೆ. ಆ ರಾಜನೇ ರಾಜಾ ರವಿ ವರ್ಮ. ಅವರು ರಾಜ 06:31 AM ಹಂಚಿ
#ಉಸ್ತಾದ್ ಅಲ್ಲಾ ರಖಾ, #ಏಪ್ರಿಲ್29 ಅಲ್ಲಾ ರಖಾ ಉಸ್ತಾದ್ ಅಲ್ಲಾ ರಖಾ “Alla Rakha was the Einstein of rhythm” ಎಂಬುದು ವಿಶ್ವ ಪ್ರಸಿದ್ಧ ಡ್ರಂ ವಾದ್ಯಗಾರ ಮಿಕ್ಕಿ ಹಾರ್ಟ್ ಅವರ ಹೃದಯದಾಳದ ಮಾತು. ತಬಲಾ ವಾದನದಲ್ಲಿ ಮಾಂತ್ರಿ 06:30 AM ಹಂಚಿ
#ಏಪ್ರಿಲ್29, #ನನ್ನ ಚಿತ್ರಗಳು ವರ್ಷಿಸಿ ಶುಭೋದಯ. ಸಂತಸ ಸುಖ ಸೌಖ್ಯ ಸಕಲ ಸನ್ಮಂಗಳಗಳ ಕೃಪೆ ವರ್ಷಿಸಿ ನಿಮ್ಮಲ್ಲಿ ಹರುಷ ಮೂಡಲಿ. ನಮಸ್ಕಾರ. ಶುಭದಿನ 🌷🌷🌷Good Morning. Happy Day Photo: At Kukkarahalli Lake, My 06:30 AM ಹಂಚಿ
#ಏಪ್ರಿಲ್29, #ಪುಸ್ತಕ ವಿಶಿಷ್ಟ ವಿಶಿಷ್ಟ ಬಹಳ ದಿನಗಳಿಂದ ಇಚ್ಛಿಸಿದ್ದ 'ವಿಶಿಷ್ಟ' ಕಾದಂಬರಿಯನ್ನು ಕಳೆದ ಎರಡು ಮೂರು ದಿನಗಳಲ್ಲಿ ಸಂತಸದಿಂದ ಓದಿ ಮುಗಿಸಿದೆ. ಆಚಾರ್ಯತ್ರಯರಾದ ಆದಿ ಶಂಕರರು, ರಾಮಾನುಜರು ಮತ್ 06:19 AM ಹಂಚಿ
#ಏಪ್ರಿಲ್29, #ಸಿಸು ಸಂಗಮೇಶ. ಸಾಹಿತ್ಯ ‘ಸಿಸು’ ಸಂಗಮೇಶ ‘ಸಿಸು’ ಸಂಗಮೇಶ ‘ಸಿಸು’ ಸಂಗಮೇಶ ಶಿಶು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿದವರು. 'ಸಿಸು’ ಸಂಗಮೇಶರು ವಿಜಾಪುರ ಜಿಲ್ಲೆಯ ಬಾಗೇವಾಡಿ ಸಮೀಪದ ಯರನಾಳವೆಂಬ ಗ್ರಾಮದಲ್ಲಿ 06:17 AM ಹಂಚಿ
#ಏಪ್ರಿಲ್29, #ನನ್ನ ಚಿತ್ರಗಳು ಮಳೇಲಿ ನೆಂದ್ರೆ ಮಳೇಲಿ ನೆಂದ್ರೆ ಶೀತ ಆಗುತ್ತೆ, ಅದಕ್ಕೇ ನಮ್ಮ ಚಾಮುಂಡಿ ಬೆಟ್ಟ ಹಿಡಿದಿದೆ ಛತ್ರಿ At Kukkarahalli Lake, Mysore on 29.4.2013 06:09 AM ಹಂಚಿ
#ಏಪ್ರಿಲ್29, #ನನ್ನ ಚಿತ್ರಗಳು ಯಡಿಯೂರು ಯಡಿಯೂರು ಕೆರೆ ಜಯನಗರ ಬಡಾವಣೆಯಲ್ಲಿರುವ ಯಡಿಯೂರು ಕೆರೆ ಬೆಂಗಳೂರಿನ ಅತ್ಯಂತ ಹಳೆಯ ಕೆರೆ ಎಂಬ ಪ್ರಸಿದ್ಧಿ ಪಡೆದಿದ್ದು, ಸುಮಾರು 1400 ವರ್ಷದಷ್ಟು ಇತಿಹಾಸ ಹೊಂದಿದೆ. ಹೊಯ್ಸಳರ ಕಾಲ 06:04 AM ಹಂಚಿ
#ಏಪ್ರಿಲ್29, #ಮೇದಿನಿ ಕೆಸವಿನಮನೆ ಮೇದಿನಿ ಕೆಸವಿನಮನೆ ಮೇದಿನಿ ಕೆಸವಿನಮನೆ ಶಿಕ್ಷಣ ಕ್ಷೇತ್ರದಲ್ಲಿರುವ ಮೇದಿನಿ ಕೆಸವಿನಮನೆ ಅವರು ಬಹುಮುಖಿ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ. ಏಪ್ರಿಲ್ 29, ಮೇದಿನಿ ಅವರ ಜನ್ಮದಿನ. ಮೂಲತಃ ಸಾಗರದವರಾದ ಇವ 06:03 AM ಹಂಚಿ
#ಏಪ್ರಿಲ್29, #ಜುಬಿನ್ ಮೆಹ್ತಾ ಜುಬಿನ್ ಮೆಹ್ತಾ ಜುಬಿನ್ ಮೆಹ್ತಾ ಭಾರತೀಯರಾದ ಜುಬಿನ್ ಮೆಹ್ತಾ ಪಾಶ್ಚಾತ್ಯ ಸಂಗೀತ ಸಾಧಕರಲ್ಲಿ ಪ್ರಮುಖರು. ಜುಬಿನ್ ಮೆಹ್ತಾ 1936ರ ಏಪ್ರಿಲ್ 29ರಂದು ಮುಂಬೈನ ಪಾರ್ಸಿ ಕುಟುಂಬವೊಂದರಲ್ಲಿ ಜನಿಸಿದರು. 06:00 AM ಹಂಚಿ
#ಏಪ್ರಿಲ್29, #ಕನ್ನೆಪ್ಪಾಡಿ ರಾಮಕೃಷ್ಣ ಕನ್ನೆಪ್ಪಾಡಿ ರಾಮಕೃಷ್ಣ ಕನ್ನೆಪ್ಪಾಡಿ ರಾಮಕೃಷ್ಣ ಕನ್ನೆಪ್ಪಾಡಿ ರಾಮಕೃಷ್ಣರು ಭಾರತೀಯ ವ್ಯಂಗ್ಯ ಲೋಕದಲ್ಲಿ ಪ್ರಖ್ಯಾತರಾದವರು. ಕನ್ನಡದಲ್ಲಿ ‘ಶಿಂಗಣ್ಣ’ ಎಂಬ ಹೆಸರಿನಿಂದ ವ್ಯಂಗ್ಯಚಿತ್ರಗಳನ್ನು ಮೂಡಿಸುತ್ತಿದ್ 05:25 AM ಹಂಚಿ
#ಏಪ್ರಿಲ್29, #ಜುಲೈ23 ಪುಟ್ಟಣ್ಣ ಶೆಟ್ಟಿ ಸರ್ ಕೆ.ಪಿ. ಪುಟ್ಟಣ್ಣ ಶೆಟ್ಟಿ ದಿವಾನ್ ಸರ್ ಕೆ.ಪಿ. ಪುಟ್ಟಣ್ಣ ಶೆಟ್ಟಿ ತಮ್ಮ ಜೀವನವನ್ನು ಸಮಾಜದ ಸೇವೆಗಾಗಿಯೇ ಮುಡಿಪಾಗಿಟ್ಟ ಮಹನೀಯರು. ಪುಟ್ಟಣ್ಣ ಶೆಟ್ಟಿ 1856ರ ಏಪ್ರಿಲ್ 29ರಂದ 05:21 AM ಹಂಚಿ