#ಡಿಸೆಂಬರ್22, #ನನ್ನ ಚಿತ್ರಗಳು ಸುಖಪುರುಷ ಸುಖಪುರುಷ ಬುದ್ಧ ಅಜಂತಾದ ಗುಹೆಯಲ್ಲಿ ಹೀಗೆ ಪವಡಿಸಿದ್ದಾನೆ. Happiy Buddha in sleeping posture at Ajantha Caves. Photo: on 17.12.2013 at Ajantha Caves. 10:15 PM ಹಂಚಿ
#ಡಿಸೆಂಬರ್22, #ನನ್ನ ಚಿತ್ರಗಳು ಅಜಂತಾ ಅಜಂತಾದ ಗುಹೆಗಳಲ್ಲಿ At Ajantha Caves. Photo: on 17.12.2013 05:34 PM ಹಂಚಿ
#ಕೃಷ್ಣಕುಮಾರ ಕಲ್ಲೂರ, #ಡಿಸೆಂಬರ್21 ಕೃಷ್ಣಕುಮಾರ ಕಲ್ಲೂರ ಕೃಷ್ಣಕುಮಾರ ಕಲ್ಲೂರ ಕಳೆದ ಶತಮಾನದಲ್ಲಿ ಕನ್ನಡ ನಾಡಿನ ಮಹಾನ್ ವ್ಯಕ್ತಿಗಳಲೊಬ್ಬರೆನಿಸಿದ್ದ ಕೃಷ್ಣಕುಮಾರ ಕಲ್ಲೂರ ಉತ್ಕಟ ಕನ್ನಡಾಭಿಮಾನಿ, ಗಾಂಧಿವಾದಿ, ಸಾಹಿತಿ ಮತ್ತು ರಂಗಕರ್ಮಿ. ಕೃ 06:29 AM 3 ಹಂಚಿ
#ಡಿಸೆಂಬರ್21, #ನನ್ನ ಚಿತ್ರಗಳು ನೆನಪು ಲಾಲ್ಬಾಗ್ ಸವಿ ನೆನಪು At Lalbagh, Bengaluru on 21.12.2016 06:16 AM ಹಂಚಿ
#ಕಲೆ, #ಡಿಸೆಂಬರ್21 ಸೀರೆ ದಿನ ಸೀರೆ ದಿನ ಇಂದು 'ವಿಶ್ವ ಸೀರೆ ದಿನ'ವಂತೆ. ನಾ ಸೀರೆ ಬಗ್ಗೆ ಗಮನ ಹರಿಸಿದರೆ "ಗಂಡಿಸಿಗ್ಯಾಕೆ ಈ ವಿಷಯ" ಅನ್ನಬೇಡಿ. ಇದು ಸಂತಸದ ವಿಷಯ. ಯಾವುದೇ ಹಬ್ಬ ಇರಲಿ, ಸ 06:13 AM ಹಂಚಿ
#ಡಿಸೆಂಬರ್21, #ವಿಜಯಶಂಕರ್ ವಿಜಯಶಂಕರ್ ಎಸ್. ಆರ್. ವಿಜಯಶಂಕರ್ ಇಂದು ಕನ್ನಡ ಸಾಹಿತ್ಯ ಕ್ಷೇತ್ರದ ಪ್ರಖ್ಯಾತ ವಿಮರ್ಶಕ, ಪ್ರಖ್ಯಾತ ಶಿಕ್ಷಕ, ಪತ್ರಕರ್ತ, ಆಧುನಿಕ ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರಧಾನ ಸಂಪರ್ಕಾಧಿಕಾರಿ ಹಾಗೂ 06:10 AM ಹಂಚಿ
#ಡಿಸೆಂಬರ್21, #ನನ್ನ ಚಿತ್ರಗಳು ಬಂದು ನನ್ನ ಸೆಳೆದಳು ಇವಳು ಏತಕೋ ಬಂದು ನನ್ನ ಸೆಳೆದಳು Unforgettable memory of this flower of my backyard in Mysore 06:10 AM ಹಂಚಿ
#ಜಿ. ವಿ. ಅಯ್ಯರ್, #ಡಿಸೆಂಬರ್21 ಜಿ. ವಿ. ಅಯ್ಯರ್ ಜಿ. ವಿ. ಅಯ್ಯರ್ ಇನ್ನೂ ಚೆನ್ನಾಗಿ ನೆನಪಿದೆ. ಅದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣಾ ಸಮಾರಂಭ. ಆ ವರ್ಷ ಪ್ರಶಸ್ತಿ ಸಮಿತಿಯ ಅಧ್ಯಕ್ಷರಾಗಿದ್ದವರು ಅಖಿಲ ಭಾರತ ಮಟ್ಟದಲ್ಲಿ 06:06 AM ಹಂಚಿ
#ಆಗಸ್ಟ್22, #ಡಿಸೆಂಬರ್21 ಅನಂತಮೂರ್ತಿ ಯು. ಆರ್. ಅನಂತಮೂರ್ತಿ ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡ ಸಾಹಿತ್ಯಲೋಕದ ಮಹತ್ವದ ಲೇಖಕರಲ್ಲೊಬ್ಬರು. ಅನಂತಮೂರ್ತಿ ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ 1932 ಡಿಸೆಂಬರ್ 21ರಂದ 06:00 AM ಹಂಚಿ
#ಡಿಸೆಂಬರ್21, #ತಿರುಪ್ಪಾವೈ6 ತಿರುಪ್ಪಾವೈ6 ತಿರುಪ್ಪಾವೈ ಎಂತಹ ಕರುಣಾಮಯಿ ಆ ನಂದನಂದನ ಗೊತ್ತೇ? Thiruppavai 6 ಪುಳ್ಳುಂ ಶಿಲಂಬಿನಕಾಣ್ ಪುಳ್ಳರೈಯನ್ ಕೋಯಿಲಿಲ್ ವೆಳ್ಳೈ ವಿಳಿಶಂಗಿನ್ ಪೇರರವಂ ಕೇಟ್ಟಿಲೈಯೋ ಪಿಳ್ಳಾಯ್ ಯೆಳುಂದಿರ 05:58 AM ಹಂಚಿ
#ಡಿಸೆಂಬರ್21, #ಪ್ರೀತಿ ಶೆಣೈ ಪ್ರೀತಿ ಶೆಣೈ ಪ್ರೀತಿ ಶೆಣೈ ಪ್ರೀತಿ ಶೆಣೈ ಭಾರತದ ಪ್ರಖ್ಯಾತ ಇಂಗ್ಲಿಷ್ ಬರಹಗಾರ್ತಿ. ಪ್ರತಿಷ್ಠತೆಯ ಮಾನದಂಡ ಎನಿಸುವ 'ಫೋರ್ಬ್ಸ್' ಹೆಸರಿಸಿರುವ ಪ್ರಭಾವೀ ವ್ಯಕ್ತಿಗಳ ದೊಡ್ಡ ಪಟ್ಟಿಯಲ್ಲಿ 05:52 AM ಹಂಚಿ
#ಡಿಸೆಂಬರ್21, #ಸಾಹಿತ್ಯ ಹೇಮಲತಾ ವಸ್ತ್ರದ ಹೇಮಲತಾ ವಸ್ತ್ರದ ಹೇಮಲತಾ ವಸ್ತ್ರದ ಅವರು ಕವಯಿತ್ರಿಯಾಗಿ ಮತ್ತು ಸಂಘಟನಕಾರರಾಗಿ ಹೆಸರಾಗಿದ್ದಾರೆ. ಡಿಸೆಂಬರ್ 21, ಹೇಮಲತಾ ವಸ್ತ್ರದ ಅವರ ಜನ್ಮದಿನ. ವಿಜಾಪುರ ಜಿಲ್ಲೆಯ ಸಿಂದಗಿ ಇವರ ಹ 05:51 AM ಹಂಚಿ
#ಕೃಷ್ಣಮಾಚಾರಿ ಶ್ರೀಕಾಂತ್, #ಕ್ರೀಡೆ ಶ್ರೀಕಾಂತ್ ಕೃಷ್ಣಮಾಚಾರಿ ಶ್ರೀಕಾಂತ್ ಕ್ರಿಕೆಟ್ ಹುಚ್ಚಿನ ಭಾರತೀಯರಾದ ನಮಗೆ ಭಾರತೀಯ ಕ್ರಿಕೆಟ್ ಹೊಸ ಪರಂಪರೆಯಲ್ಲಿ ನೆನಪಾಗುವ ಹೆಸರುಗಳಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್ ಪ್ರಮುಖರು. ಇಂದು ಅವರ 05:49 AM ಹಂಚಿ
#ಡಿಸೆಂಬರ್21, #ಶ್ಯಾಮಲಾ ಜಾಗೀರ್ದಾರ್ ಶ್ಯಾಮಲಾ ಜಾಗೀರ್ದಾರ್ ಶ್ಯಾಮಲಾ ಜಾಗೀರ್ದಾರ್ ಸುಗಮ ಸಂಗೀತ ಕಲಾವಿದೆ ಶ್ಯಾಮಲಾ ಜಾಗೀರ್ದಾರ್ ಅವರು ಈ ಲೋಕವನ್ನಗಲಿದ ದಿನ ಡಿಸೆಂಬರ್ 21, 2018. 1941ರಲ್ಲಿ ಮೈಸೂರಿನಲ್ಲಿ ಜನಿಸಿದ ಶ್ಯಾಮಲಾ ಜಾಗೀರ್ದಾರ್ ತ 05:49 AM ಹಂಚಿ
#ಡಿಸೆಂಬರ್21, #ನನ್ನ ಚಿತ್ರಗಳು ಶಾಂತಿ ನೆಲೆಸಲಿ ॐ सर्वे भवन्तु सुखिनः सर्वे सन्तु निरामयाः। सर्वे भद्राणि पश्यन्तु मा कश्चिद्दुःखभाग्भवेत। ॐ शान्तिः शान्तिः शान्तिः॥ ಸರ್ವರೂ ಸುಖವಾಗಿರಲಿ. ಎಲ್ಲರೂ ಸನ್ಮಂಗಳಗಳನ 05:48 AM ಹಂಚಿ
#ಡಿಸೆಂಬರ್21, #ಮಾವಿನಕೆರೆ ರಂಗನಾಥನ್ ಮಾವಿನಕೆರೆ ರಂಗನಾಥನ್ ಮಾವಿನಕೆರೆ ರಂಗನಾಥನ್ ಮಾವಿನಕೆರೆ ರಂಗನಾಥನ್ ಸಾಹಿತಿಗಳಾಗಿ, ಪ್ರಕಾಶಕರಾಗಿ ಮತ್ತು ಮಾಸ್ತಿ ಪ್ರತಿಷ್ಠಾನದ ಪ್ರಧಾನ ನಿರ್ವಾಹಕರಾಗಿ ಹೀಗೆ ಅನೇಕ ರೀತಿಯಲ್ಲಿ ಗಣ್ಯರೆನಿಸಿದ್ದಾರೆ. ರಂಗನ 05:34 AM ಹಂಚಿ