#ಅಕ್ಟೋಬರ್20, #ನನ್ನ ಚಿತ್ರಗಳು ಗಂಗಾಜಲೀಸ್ ನೀರು ತುಂಬೋ ಹಬ್ಬಕ್ಕೆ ಈ ಪಾತ್ರೆ ಸಾಕಾದೀತಾ! ಇದು ಜಯಪುರದ ಅರಮನೆಯಲ್ಲಿರುವ 'ಗಂಗಾಜಲೀಸ್’ ಎಂಬ 345 ಕಿಲೋ ತೂಕದ 4000 ಲೀಟರ್ ಹಿಡಿಯುವ ವಿಶ್ವದಲ್ಲೇ ಅತೀ ಬೃಹತ್ ಬೆಳ್ಳಿಯ ಕುಂಭ 07:35 PM ಹಂಚಿ
#ಅಕ್ಟೋಬರ್20, #ಮುತ್ತುಸ್ವಾಮಿ ದೀಕ್ಷಿತರು ಮುತ್ತುಸ್ವಾಮಿ ದೀಕ್ಷಿತರು ಮುತ್ತುಸ್ವಾಮಿ ದೀಕ್ಷಿತರು ಸಂಗೀತ ಪ್ರಪಂಚದಲ್ಲಿ ದೀಪಾವಳಿಯನ್ನು "ದೀಕ್ಷಿತರ ದಿನ" ಎಂದು ಆಚರಿಸಲಾಗುತ್ತದೆ. ಕರ್ಣಾಟಕ ಸಂಗೀತದಲ್ಲಿ ಹಂಸಧ್ವನಿಯಲ್ಲಿರುವ ‘ವಾತಾಪಿ ಗಣಪತಿಂ 11:32 AM ಹಂಚಿ
#ಅಕ್ಟೋಬರ್20, #ಬಂತು ದೀಪಾವಳಿ ಬೆಳಕು ಬಂತು ದೀಪಾವಳಿ ಬಂತು ದೀಪಾವಳಿ ಬೆಳಕು ದೀಪಾವಳಿ ಹಬ್ಬದ ಹಾರ್ದಿಕ ಶುಭ ಹಾರೈಕೆಗಳು. ಬದುಕಿನಲ್ಲಿ ದೀಪ ಪ್ರೀತಿಯ ಸಂಕೇತ. ಜ್ಞಾನದ ಸಂಕೇತ. ಪ್ರೀತಿಯನ್ನು ಹಂಚಿಕೊಂಡು ಇಡೀ ಬಾಳೆಂಬ ದೇಗುಲವನ್ನು, ವಿ 08:04 AM ಹಂಚಿ
#ಅಕ್ಟೋಬರ್20, #ಕೆ. ವಿ. ನಾರಾಯಣ ಕೆ. ವಿ. ನಾರಾಯಣ ಕೆ.ವಿ. ನಾರಾಯಣ ಡಾ. ಕೆ. ವಿ. ನಾರಾಯಣ ಅವರು ಭಾಷಾಶಾಸ್ತ್ರಜ್ಞರಾಗಿ, ವಿಮರ್ಶಕರಾಗಿ, ಸಂಸ್ಕೃತಿ ಚಿಂತಕರಾಗಿ ಮಹತ್ವದ ಕೆಲಸ ಮಾಡುತ್ತ ಬಂದಿದ್ದಾರೆ. ಕೆ. ವಿ. ನಾರಾಯಣ ಅವರು ಪಿರಿಯಾ 07:44 AM ಹಂಚಿ
#ಅಕ್ಟೋಬರ್20, #ನನ್ನ ಚಿತ್ರಗಳು ನವಿಲಿನಂತೆ ಹರುಷದಿಂದ ನವಿಲಿನಂತೆ ಹರುಷದಿಂದ ಆಟ ಆಡುವಾ Let us play like peacock Photo @ Mysore Karanji Lake, on 09.10.2013 07:38 AM ಹಂಚಿ
#ಅಕ್ಟೋಬರ್20, #ಸಾಹಿತ್ಯ ಅನ್ನದಾನಯ್ಯ ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ ಪ್ರಾಚೀನ ಕರ್ನಾಟಕದ ಪ್ರಮುಖ ಅಗ್ರಹಾರಗಳಲ್ಲಿ ಕುಕನೂರು ಕೂಡಾ ಒಂದಾಗಿತ್ತು. ಶಾಸನಗಳ ಪ್ರಕಾರ “ಶ್ರೀಮನ್ಮಹಾಗ್ರಾರ ಕುಕ್ಕನೂರು” ಎಂದು ಕರೆಯುವ ಈ 07:09 AM ಹಂಚಿ
#ಅಕ್ಟೋಬರ್20, #ಎಂ. ಎಸ್. ನರಸಿಂಹಮೂರ್ತಿ ನರಸಿಂಹಮೂರ್ತಿ ಎಂ ಎಸ್ ನರಸಿಂಹಮೂರ್ತಿ “ಬ್ರಿಗೇಡ್ ರೋಡ್ ನಲ್ಲಿ ಬೆಲ್ಟ್ ಗೆ 5,000 ರೂಪಾಯಿ, ಪ್ಯಾಂಟ್ ಗೆ 100 ರುಪಾಯಿ ಯಾವುದನ್ನು ಯಾವುದಕ್ಕೆ ಹಾಕುವುದು ಎಂಬುದೇ ಪ್ರಶ್ನೆ?” “ಅಪ್ಪ ಈಶ್ವರನಿಗೆ La 06:59 AM ಹಂಚಿ
#ಅಧ್ಯಾತ್ಮ, #ಅಭಿನವ ವಿದ್ಯಾತೀರ್ಥರು ಅಭಿನವ ವಿದ್ಯಾತೀರ್ಥರು ಶ್ರೀ ಅಭಿನವ ವಿದ್ಯಾತೀರ್ಥರು ಶ್ರೀ ಅಭಿನವ ವಿದ್ಯಾತೀರ್ಥರು ಶ್ರೀ ಶಾರದಾ ಪೀಠದ 35ನೇ ಜಗದ್ಗುರುಗಳು. ಪ್ರಸ್ತುತ ಶಾರದಾ ಪೀಠದ ಶ್ರೀಭಾರತೀ ತೀರ್ಥ ಸ್ವಾಮೀಜಿಗಳ ಗುರುವರ್ಯರಾಗಿದ್ದ ಶ್ 06:55 AM ಹಂಚಿ
#ಅಕ್ಟೋಬರ್20, #ಪದ್ಮಪಾಣಿ ಜೋಡಿದಾರ ಪದ್ಮಪಾಣಿ ಪದ್ಮಪಾಣಿ ಜೋಡಿದಾರ ಪದ್ಮಪಾಣಿ ಜೋಡಿದಾರ ಅವರು ಸಂಗೀತ ಕಾರ್ಯಕ್ರಮಗಳ ಸಂಯೋಜಕರಾಗಿ, ಅಪಾರ ಜ್ಞಾನ ಸಂಪತ್ತುಳ್ಳವರಾಗಿ, ಉತ್ತಮ ವಾಗ್ಮಿಗಳಾಗಿ ಮತ್ತು ಸ್ನೇಹಜೀವಿಗಳಾಗಿ ಎದ್ದುಕಾಣುತ್ತಾ 06:54 AM ಹಂಚಿ
#ಅಕ್ಟೋಬರ್20, #ಅಧ್ಯಾತ್ಮ ಸತ್ಯಕಾಮ ಆರಾಧನೆ ಸತ್ಯಕಾಮರ ಆರಾಧನೆ ಅಕ್ಟೋಬರ್ 20 ಎಂದರೆ ಸತ್ಯಕಾಮರ ಆರಾಧನೆಯ ಸಂಭ್ರಮ. ಪ್ರತೀವರ್ಷ ಆ ದಿನ ಉತ್ತರ ಕರ್ನಾಟಕದ ಜನರಿಗೆ ಸಾಹಿತ್ಯಿಕ ಸಾಂಸ್ಕೃತಿಕ ಉತ್ಸವವೆಂದೇ ಪ್ರಖ್ಯಾತ. ಬಹಳಷ್ಟು ವೇಳೆ 06:52 AM 1 ಹಂಚಿ
#ಅಕೆಲ್ಲ ಮಲ್ಲಿಕಾರ್ಜುನ ಶರ್ಮಾ, #ಅಕ್ಟೋಬರ್20 ಅಕೆಲ್ಲ ಮಲ್ಲಿಕಾರ್ಜುನ ಶರ್ಮಾ ಅಕೆಲ್ಲ ಮಲ್ಲಿಕಾರ್ಜುನ ಶರ್ಮಾ ವಿದ್ವಾನ್ ಅಕೆಲ್ಲ ಮಲ್ಲಿಕಾರ್ಜುನ ಶರ್ಮಾ ಅವರು ಭಾರತೀಯ ಶಾಸ್ತ್ರೀಯ ಸಂಗೀತದ ಪಿಟೀಲು ವಾದಕರಾಗಿ, ಸಂಗೀತತಜ್ಞರಾಗಿ, ಸಂಗೀತಗಾರರಾಗಿ ಮತ್ತು ಹಾಡುಗಾರರಾ 06:48 AM ಹಂಚಿ
#ಅಕ್ಟೋಬರ್20, #ಅಧ್ಯಾತ್ಮ ತೋಂಟದಾರ್ಯ ಸ್ವಾಮೀಜಿ ತೋಂಟದಾರ್ಯ ಸ್ವಾಮೀಜಿ ಶಿಕ್ಷಣ, ಆರೋಗ್ಯ ಸೇರಿದಂತೆ ಐದು ದಶಕಗಳಷ್ಟು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ತೋಂಟದಾರ್ಯ ಮಠದ ಶ್ರೀ ಡಾ.ಸಿದ್ದಲಿಂಗ ಸ್ವಾಮೀಜಿಯವರ ಸಂಸ್ಮರಣಾ ದಿನವಿದು. ಅ 06:45 AM ಹಂಚಿ
#ಅಕ್ಟೋಬರ್20, #ವೀಣಾ ಸುಂದರ್ ಸುಂದರ್ ವೀಣಾ ಸುಂದರ್ ವೀಣಾ - ವೀಣಾ ಸುಂದರ್ ವೀಣಾ ಸುಂದರ್ ಅಂದ್ರೂ ಒಂದೇ, ಸುಂದರ್ ವೀಣಾ ಅಂದ್ರೂ ಒಂದೇ. ಇವತ್ತು ಸುಂದರ್ ವೀಣಾ ಹುಟ್ಟುಹಬ್ಬ ಅಂತ ನೋಡ್ದೆ. ಸುಂದರ್ ವೀಣಾ ಅಂದರೆ ವೀಣಾನೊ, ಸುಂದರ 06:43 AM ಹಂಚಿ
#ಅಕ್ಟೋಬರ್20, #ಆಗಸ್ಟ್3 ನಾಗೇಶ ರಾವ್ ಹೆಚ್. ಆರ್. ನಾಗೇಶರಾವ್ ಹೆಚ್.ಆರ್.ನಾಗೇಶರಾವ್ ಅವರು ಕನ್ನಡ ನಾಡು ಕಂಡ ಮಹಾನ್ ಪತ್ರಿಕಾ ಸಂಪಾದಕರು. ಕನ್ನಡ ಪತ್ರಿಕೋದ್ಯಮದ ಅನೇಕ ಶ್ರೇಷ್ಠರು ಕಲಿತದ್ದು ಅವರ ಗರಡಿಯಲ್ಲಿ. ನಾಗೇಶರಾವ 06:20 AM ಹಂಚಿ
#ಅಕ್ಟೋಬರ್20, #ನನ್ನ ಚಿತ್ರಗಳು ಮಾತು ಮರೆತು ಮನ ಮೂಕ ಮಾತು ಮರೆತು, ಮನ ಮೂಕವಾಗಿ ಹೃದಯ ಅರಳುವ ಸವಿ ಘಳಿಗೆ. A pleasant moment when words forgotten, mind becomes dumb and heart opens up. Photo: At Lalbagh, Bengaluru 06:12 AM ಹಂಚಿ
#ಅಕ್ಟೋಬರ್20, #ಲೀಲಾ ಸೇಠ್ ಲೀಲಾ ಸೇಠ್ ಲೀಲಾ ಸೇಠ್ ಲೀಲಾ ಸೇಠ್ ಭಾರತದ ಕಾನೂನು ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದವರು. ಅವರು ದೆಹಲಿ ಹೈಕೋರ್ಟ್ನಲ್ಲಿ ಮೊದಲ ಮಹಿಳಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. 1991ರ ಆಗಸ 05:53 AM ಹಂಚಿ
#ಅಕ್ಟೋಬರ್20, #ಪದ್ಮಪಾಣಿ ಜೋಡಿದಾರ ಪದ್ಮಪಾಣಿ ಜೋಡಿದಾರ ಪದ್ಮಪಾಣಿ ಜೋಡಿದಾರ ಪದ್ಮಪಾಣಿ ಜೋಡಿದಾರ ಅವರು ಸಂಗೀತ ಕಾರ್ಯಕ್ರಮಗಳ ಸಂಯೋಜಕರಾಗಿ, ಅಪಾರ ಜ್ಞಾನ ಸಂಪತ್ತುಳ್ಳವರಾಗಿ, ಉತ್ತಮ ವಾಗ್ಮಿಗಳಾಗಿ ಮತ್ತು ಸ್ನೇಹಜೀವಿಗಳಾಗಿ ಎದ್ದುಕಾಣುತ್ತಾ 05:33 AM ಹಂಚಿ
#ಅಕ್ಟೋಬರ್20, #ಡಿ. ಶಶಿಕಲಾ ಡಿ. ಶಶಿಕಲಾ ಡಿ. ಶಶಿಕಲಾ ವಿದುಷಿ ಡಾ. ಡಿ. ಶಶಿಕಲಾ ಅವರು ಸಂಗೀತಲೋಕದ ಲಯಗಾನ ಪ್ರವೀಣೆಯಾಗಿ ಹೆಸರಾಗಿದ್ದಾರೆ. ಸಂಗೀತದ ವಿವಿಧ ಪ್ರಕಾರಗಳಲ್ಲಿ 'ರಾಗ-ತಾನ-ಪಲ್ಲವಿ' ಎಂಬುದು ಅತ್ಯಂತ ಕ್ಲಿ 05:02 AM ಹಂಚಿ
#ಅಕ್ಟೋಬರ್20, #ನನ್ನ ಚಿತ್ರಗಳು ಬೆಳಕಿನ ಕೃಪೆ ಬೆಳಕಿನ ಕೃಪೆ ನಮ್ಮೆಲ್ಲರ ಮೇಲಿರಲಿ. ಶುಭೋದಯ. ಶುಭ ದೀಪಾವಳಿ. May the blessings of light be on us. Good Morning. Happy Deepawali. At Lalbagh, Bengaluru on 24. 04:59 AM ಹಂಚಿ
#ಅಧ್ಯಾತ್ಮ, #ನರಕ ಚತುರ್ದಶಿ ನರಕಚತುರ್ದಶಿ ನರಕಚತುರ್ದಶಿ ನರಕಚತುರ್ದಶಿಯ ಕಥೆ ಭಾಗವತದಲ್ಲಿ ಉಲ್ಲೇಖಗೊಂಡಿದೆ. ಈ ಕಥೆಯನ್ನು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರಿಂದ ಕೇಳುವುದೇ ಒಂದು ಸೊಗಸು. ಒಮ್ಮೆ ದುಬೈನಲ್ಲಿ ಉಪನ್ 12:24 AM ಹಂಚಿ