#ಅಕ್ಟೋಬರ್25, #ಜಾನಪದ ಹಿ ಚಿ ಬೋರಲಿಂಗಯ್ಯ ಹಿ ಚಿ ಬೋರಲಿಂಗಯ್ಯ ಡಾ. ಹಿತ್ತಲಪುರ ಚಿ. ಬೋರಲಿಂಗಯ್ಯ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿ ಮತ್ತು ಜಾನಪದ ವಿದ್ವಾಂಸರಾಗಿ ಹೆಸರಾದವರು. ಬೋರಲಿಂಗಯ್ಯ ಅವರು 03:36 PM ಹಂಚಿ
#ಅಕ್ಟೋಬರ್25, #ಸಾಹಿತ್ಯ ಜಿ. ಬಿ. ಹೊಂಬಳ ಜಿ. ಬಿ. ಹೊಂಬಳ ನಿಧನ ಧಾರವಾಡ ಜಿಲ್ಲೆಯ ನಿವೃತ್ತ ಗ್ರಂಥಾಲಯ ಅಧಿಕಾರಿಗಳಾಗಿ, ಸಾಹಿತ್ಯ ಪ್ರೇಮಿಗಳೂ - ಪೋಷಕರೂ ಆಗಿದ್ದ ಜಿ. ಬಿ. ಹೊಂಬಳ ಅವರು ನಿಧನರಾಗಿದ್ದಾರೆ. ಹೊಂಬಳ ಅವರು ರಾಜ್ಯಮ 02:34 PM ಹಂಚಿ
#ಅಕ್ಟೋಬರ್25, #ನನ್ನ ಚಿತ್ರಗಳು ಪರಂಜ್ಯೋತಿ ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ ಮಾತು ಮನಂಗಳಿಂದತ್ತತ್ತ ಮೀರಿದ ಸಾತಿಶಯದ ನಿರುಪಾಧಿಕ ನಿರ್ಮಲ ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ (ನಿಜಗುಣ ಶಿವಯೋಗಿಗಳು 01:10 PM ಹಂಚಿ
#ಅಕ್ಟೋಬರ್23, #ಉದ್ಯಮ ಪಿಯೂಷ್ ಪಾಂಡೆ ಪಿಯೂಷ್ ಪಾಂಡೆ ನಮನ ಭಾರತೀಯ ಜಾಹೀರಾತು ಲೋಕದ ಮಾಂತ್ರಿಕರೆಂದು ಪ್ರಖ್ಯಾತರಾಗಿದ್ದ ಪಿಯೂಷ್ ಪಾಂಡೆ ನಿಧನರಾಗಿದ್ದಾರೆ. 1955 ವರ್ಷದ ಸೆಪ್ಟೆಂಬರ್ 5ರಂದು ಜೈಪುರದಲ್ಲಿ ಜನಿಸಿದ ಪಾಂಡೆ ಅವರ 12:07 PM ಹಂಚಿ
#ಅಕ್ಟೋಬರ್25, #ನನ್ನ ಚಿತ್ರಗಳು ಕರುಣೋದಯ ಕರುಣೋದಯದ ಕೂಡ ಅರುಣೋದಯವು ಇರಲು, ಎದೆಯು ತುಂಬುತ್ತಲಿದೆ ಹೊಚ್ಚ ಹೊಸ ನೀರು (ಅಂಬಿಕಾತನಯದತ್ತರ ಕವನದಿಂದ) Photo: At Kukkarahalli Lake, Mysore on 25.10.2013 08:00 AM ಹಂಚಿ
#ಅಕ್ಟೋಬರ್25, #ವೈದೇಹಿ ಅಯ್ಯಂಗಾರ್ ವೈದೇಹಿ ಅಯ್ಯಂಗಾರ್ ವೈದೇಹಿ ಅಯ್ಯಂಗಾರ್ ವೈದೇಹಿ ಅಯ್ಯಂಗಾರ್ ಅವರ ಬರಹ ಹಾಗೂ ಸಂಗೀತ, ಕಲೆ, ಸಾಹಿತ್ಯ, ವಿಜ್ಞಾನ ಸಂಸ್ಕೃತಿಗಳ ಕುರಿತಾದ ಅರಿವು ಆಳವಾದದ್ದು ಮತ್ತು ಆಪ್ತವಾದದ್ದು. ಅಧ್ಯಾಪಕಿಯಾಗಿ ಶಿಕ್ಷಣ ಕ 07:15 AM ಹಂಚಿ
#ಅಕ್ಟೋಬರ್25, #ಮೈಸೂರು ಅನಂತಸ್ವಾಮಿ ಅನಂತಸ್ವಾಮಿ ಮೈಸೂರು ಅನಂತಸ್ವಾಮಿ ಕನ್ನಡದ ಮೋಹಕ ಗಾಯಕರಾದ ಮೈಸೂರು ಅನಂತಸ್ವಾಮಿ ಕನ್ನಡ ಸುಗಮ ಸಂಗೀತಲೋಕದ ಪ್ರಧಾನ ಅಚಾರ್ಯರು. ಮೈಸೂರು ಅನಂತಸ್ವಾಮಿ ಅವರು 1936ರ ಅಕ್ಟೋಬರ್ 25ರಂದು ಜನಿಸಿದರು. ಅ 07:11 AM ಹಂಚಿ
#ಅಕ್ಟೋಬರ್25, #ನನ್ನ ಚಿತ್ರಗಳು ದೃಷ್ಟಿಬೊಟ್ಟು ಸುಂದರ ಮೊಗದಲ್ಲೊಂದು ದೃಷ್ಟಿಬೊಟ್ಟು! Photo at Mysore on 08.10.2013 07:04 AM ಹಂಚಿ
#ಅಕ್ಟೋಬರ್25, #ಚಿರಂಜೀವಿ ಸಿಂಗ್ ಚಿರಂಜೀವಿ ಸಿಂಗ್ ಚಿರಂಜೀವಿ ಸಿಂಗ್ ಇದು ಸುಮಾರು 45 ವರ್ಷಗಳ ಹಿಂದಿನ ಘಟನೆ . ಅವರು ನಮ್ಮ ರಾಜ್ಯ ಕಂಡ ಅತ್ಯಂತ ಪ್ರಭಾವಿ ಮುಖ್ಯಮಂತ್ರಿಗಳಲ್ಲಿ ಒಬ್ಬರು. ಅಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಯುತ್ 06:58 AM ಹಂಚಿ
#ಅಕ್ಟೋಬರ್25, #ಸಾಹಿತ್ಯ ಕೆ.ಅನಂತರಾಮು ಕೆ.ಅನಂತರಾಮು ಡಾ.ಕೆ.ಅನಂತರಾಮು ಅವರು ಬರಹಗಾರರಾಗಿ, ಪ್ರಾಧ್ಯಾಪಕರಾಗಿ ಮತ್ತು ಪ್ರಕಾಶಕರಾಗಿ ಹೆಸರಾಗಿದ್ದಾರೆ. ಅನಂತರಾಮು ಅವರು 1943ರ ಅಕ್ಟೋಬರ್ 25ರಂದು ಜನಿಸಿದರು. ಹುಣಸೂರು ತಾಲೂಕ 06:51 AM ಹಂಚಿ
#ಅಕ್ಟೋಬರ್25, #ನ್ಯಾಯಮೂರ್ತಿ ಎಂ. ಎನ್. ವೆಂಕಟಾಚಲಯ್ಯ ವೆಂಕಟಾಚಲಯ್ಯ ನ್ಯಾಯಮೂರ್ತಿ ಎಂ. ಎನ್. ವೆಂಕಟಾಚಲಯ್ಯ ಎಂ. ಎನ್. ವೆಂಕಟಾಚಲಯ್ಯನವರು ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ, ಕಾನೂನುಲೋಕ, ಶೈಕ್ಷಣಿಕ ಲೋಕ ಮತ್ತು ಹಿಂದಿನ ತಲೆಮಾರ 06:47 AM ಹಂಚಿ
#ಅಕ್ಟೋಬರ್25, #ಭಕ್ತಿಗೀತೆ ಶ್ರೀ ಲಕ್ಷ್ಮೀ ಅಷ್ಟೋತ್ತರ ಶತನಾಮ ಸ್ತೋತ್ರಂ ಶ್ರೀ ಲಕ್ಷ್ಮೀ ಅಷ್ಟೋತ್ತರ ಶತನಾಮ ಸ್ತೋತ್ರಂ ದೇವ್ಯುವಾಚ ದೇವದೇವ! ಮಹಾದೇವ! ತ್ರಿಕಾಲಜ್ಞ! ಮಹೇಶ್ವರ! ಕರುಣಾಕರ ದೇವೇಶ! ಭಕ್ತಾನುಗ್ರಹಕಾರಕ! ॥ ಅಷ್ಟೋತ್ತರ ಶತಂ ಲಕ್ಷ್ಮ್ಯಾಃ ಶ್ರೋತುಮಿಚ್ 06:39 AM 1 ಹಂಚಿ