#ಅಕ್ಟೋಬರ್13, #ನನ್ನ ಚಿತ್ರಗಳು ಕಣ್ಣು ರೆಪ್ಪೆ ಕಣ್ಣು ರೆಪ್ಪೆ ಒಂದೊನೊಂದು ಮರೆವುದೆ? ಅದು ಎಂದಾದರು ಬೇರೆ ಅಗಲಿ ಇರುವುದೆ? From my office window 😇 05:40 PM ಹಂಚಿ
#ಅಕ್ಟೋಬರ್12, #ಆಗಸ್ಟ್22 ಲಲಿತಾ ರೈ ಆರ್. ಲಲಿತಾ ರೈ ನಮನ Respects to departed soul Kannada and Tulu writer R.Lalitha Rai 🌷🙏🌷 ಹಿರಿಯ ಸಾಹಿತಿ ಆರ್. ಲಲಿತಾ ರೈ ನಿಧನರಾದ ಸುದ್ದಿ ಬಂದಿದೆ. ಅವರಿಗೆ 97 ವರ 11:30 AM ಹಂಚಿ
#ಅಕ್ಟೋಬರ್12, #ನನ್ನ ಕರ್ಣಾಟಕ ಕವಿಯ ಮನಸು ಪ್ರಕೃತಿಯಂತೆ ಕವಿಯ ಮನಸು ವಿಪುಲ ರೂಪ ಧಾರಿಣಿ ಬ್ರಹ್ಮನೆದೆಯ ಕನಸಿನಂತೆ ಕೋಟಿಕಲ್ಪ ಗಾಮಿನಿ At Bengaluru Lalbagh on 12.10.2016 10:12 AM ಹಂಚಿ
#ಅಕ್ಟೋಬರ್12, #ಆತ್ಮೀಯ ವೃಂದಾ ಶೇಖರ್ ವೃಂದಾ ಶೇಖರ್ ವೃಂದಾ ಶೇಖರ್ ಅಂದರೆ ತಕ್ಷಣ ನೆನಪಾಗುವುದು ಬಣ್ಣ ಬಣ್ಣದ ಕರ್ನಾಟಕದ ಹಿರಿಮೆಯ ಸೀರೆಗಳನ್ನುಟ್ಟು ಅವರು ತೋರುವ ಹಸನ್ಮುಖ. ಅವರು ನಮ್ಮಭಾಷೆ, ಸಾಹಿತ್ಯ, ಸಂಸ್ಕೃತಿ, ಜಾನಪ 06:15 AM ಹಂಚಿ
#ಅಕ್ಟೋಬರ್12, #ನನ್ನ ಚಿತ್ರಗಳು ಪ್ರಕೃತಿಪೂಜೆ ಪ್ರಕೃತಿಯನ್ನು ಕೃತಜ್ಞತೆಯಿಂದ ಆರಾಧಿಸಿ, ಗೌರವಿಸಿ, ನಮ್ಮೊಳಗೆ ಅದರ ಸೌಂದರ್ಯವನ್ನು ತುಂಬಿಕೊಳ್ಳುವುದೇ ಶ್ರೇಷ್ಠ ಪೂಜೆ. ಆ ಶ್ರೇಷ್ಠತೆ ನಮ್ಮದಾಗಲಿ. ಎಲ್ಲರ ಬದುಕು ಸುಂದರವಾಗಿರಲಿ. 06:12 AM ಹಂಚಿ
#ಅಕ್ಟೋಬರ್12, #ನೃತ್ಯ ರಾಜೇಶ್ವರಿ ಭಟ್ ರಾಜೇಶ್ವರಿ ಭಟ್ ಹಿರಿಯ ಸಂಗೀತ - ನೃತ್ಯ ಕಲಾವಿದೆ ಮತ್ತು ಗುರು, ದೆಹಲಿಯ ನಿವಾಸಿ ವಿದುಷಿ ರಾಜೇಶ್ವರಿ ಭಟ್ ಅವರು ಇಂದು ಹುಟ್ಟು ಹಬ್ಬ ಅಚರಿಸುತ್ತಿದ್ದಾರೆ. ಅವರಿಗೆ ಹಾರ್ದಿಕ ಶುಭಹಾರೈ 06:08 AM ಹಂಚಿ
#ಅಕ್ಟೋಬರ್12, #ಕ್ರೀಡೆ ಬಿ.ವಿಜಯಕೃಷ್ಣ ಬಿ.ವಿಜಯಕೃಷ್ಣ ಬಿ.ವಿಜಯಕೃಷ್ಣ ನಮ್ಮ ಬಾಲ್ಯ ಕಾಲದ ಕ್ರಿಕೆಟ್ ಹೀರೋ. ಬಿ.ವಿಜಯಕೃಷ್ಣ ಕರ್ನಾಟಕ ಕ್ರಿಕೆಟ್ನ ಸುವರ್ಣ ಯುಗದ ಪ್ರಮುಖ ಕೊಂಡಿಯಾಗಿದ್ದವರು. ಬಿ.ವಿಜಯಕೃಷ್ಣ 1949ರ 06:08 AM ಹಂಚಿ
#ಅಕ್ಟೋಬರ್12, #ವಸಂತ ಕವಲಿ ವಸಂತ ಕವಲಿ ವಸಂತ ಕವಲಿ ನಾವು ಚಿಕ್ಕಂದಿನಲ್ಲಿ ರೇಡಿಯೋದಲ್ಲಿ ಪದೇ ಪದೇ ಕೇಳುತ್ತಿದ್ದ ಮುದ ನೀಡುತ್ತಿದ್ದ ಸುಂದರ ಹೆಸರು ವಸಂತ ಕವಲಿ. ಡಾ. ವಸಂತ ಕವಲಿ ಅವರು ನಾಟಕಕಾರರಾಗಿ, ಸಾಹಿತಿಗಳಾಗಿ, ಉತ 06:02 AM 2 ಹಂಚಿ
#ಅಕ್ಟೋಬರ್12, #ಕಾಮಿನಿ ರಾಯ್ ಕಾಮಿನಿ ರಾಯ್ ಕಾಮಿನಿ ರಾಯ್ ಇಂದು ಮಹಿಳಾ ಹಕ್ಕುಗಳ ಮಹಾನ್ ಹೋರಾಟಗಾರ್ತಿ ಮತ್ತು ಕವಯತ್ರಿ ಕಾಮಿನಿ ರಾಯ್ ಅವರು ಜನಿಸಿದ ದಿನ. ಮಹಿಳಾ ಸ್ವಾತಂತ್ರ್ಯ ಎಂಬುದು ಊಹಿಸಲೂ ಕಷ್ಟವಿದ್ದ ಕಾಲದಲ್ಲಿ ಕಾಮಿನಿ 06:00 AM ಹಂಚಿ
#ಅಕ್ಟೋಬರ್12, #ಸಿನಿಮಾ ಸ್ನೇಹಾ ಸ್ನೇಹಾ ಸ್ನೇಹಾ ಅವರು ಸುಂದರ ಮೊಗದ, ಸಹಜ ನಗೆಯ, ಆಕರ್ಷಕ ನಟಿ. ಮೂಲತಃ ತೆಲುಗಿನವರಾದ ಸ್ನೇಹಾ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸ್ನೇಹಾ ಅವರ 05:42 AM ಹಂಚಿ
#ಅಕ್ಟೋಬರ್12, #ಪಂಡಿತ್ ಪಂಚಾಕ್ಷರಿ ಸ್ವಾಮಿ ಮತ್ತೀಗಟ್ಟಿ ಪಂಚಾಕ್ಷರಿ ಮತ್ತೀಗಟ್ಟಿ ಪಂಡಿತ್ ಪಂಚಾಕ್ಷರಿ ಸ್ವಾಮಿ ಮತ್ತೀಗಟ್ಟಿ ಪಂಡಿತ್ ಪಂಚಾಕ್ಷರಿ ಸ್ವಾಮಿ ಮತ್ತೀಗಟ್ಟಿ ಅವರು ಹಿಂದೂಸ್ತಾನಿ ಸಂಗೀತದ ಮಹಾನ್ ಸಾಧಕರಲ್ಲೊಬ್ಬರು. ಪಂಚಾಕ್ಷರಿ ಸ್ವಾಮಿ ಅವರು 1928ರ ಅಕ್ಟೋಬರ 05:38 AM ಹಂಚಿ
#ಅಕ್ಟೋಬರ್12, #ಎಂ.ಆರ್. ವಿಠಲ್ ಎಂ.ಆರ್. ವಿಠಲ್ ಎಂ.ಆರ್. ವಿಠಲ್ ಮಡಕಶಿರ ರಾಘವೇಂದ್ರರಾವ್ ವಿಠಲ್ ಕನ್ನಡ ಚಲನಚಿತ್ರರಂಗ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲೇ ಮಹಾನ್ ಹೆಸರು. ಮಡಕಶಿರ ರಾಘವೇಂದ್ರರಾವ್ ವಿಠಲ್ 1908ರ ಜುಲೈ 19ರಂದು ಜನ 05:30 AM ಹಂಚಿ
#ಅಕ್ಟೋಬರ್12, #ನೃತ್ಯ ಪ್ರೊತಿಮಾ ಬೇಡಿ ಪ್ರೊತಿಮಾ ಬೇಡಿ ಎಳೆ ಪ್ರಾಯದಲ್ಲಿ ಅನುಭವಿಸುವ ಅವಮಾನ-ಕೀಳರಿಮೆಗಳು ವ್ಯಕ್ತಿಯನ್ನು ಬಲಿಷ್ಠ ಗೊಳಿಸುತ್ತವಂತೆ. ತನ್ನ ಅನಾಕರ್ಷಕ ರೂಪ, ಹೆಣ್ಣು ಮಗುವೆಂಬ ತಿರಸ್ಕಾರ, ಹೆತ್ತವರ ಅನಾದರದ ನ 05:23 AM ಹಂಚಿ
#ಅಕ್ಟೋಬರ್12, #ಆತ್ಮೀಯ ಸುಮಾ ಸತೀಶ್ ಸುಮಾ ಸತೀಶ್ ಸುಮಾ ಸತೀಶ್ ಪ್ರತಿಭಾನ್ವಿತ ಬರಹಗಾರ್ತಿ, ರಂಗ ಕಲಾವಿದೆ, ನಿರೂಪಕಿ ಮತ್ತು ಕ್ರಿಯಾಶೀಲ ಸಂಘಟನಾ ಕಾರ್ಯಕರ್ತರು. ಅಕ್ಟೋಬರ್ 12, ಸುಮಾ ಅವರ ಜನ್ಮದಿನ. ಅವರು ಜನಿಸಿದ್ದು, 05:18 AM ಹಂಚಿ