#ಕವಿತೆ, #ಡಿಸೆಂಬರ್12 ಯದುಗಿರಿಯ ಮೌನವಿಕಾಸ ಯದುಗಿರಿಯ ಮೌನ ವಿಕಾಸ ರವಿ ಮುಳುಗಲು ಹೊನ್ನೀಲಿಯ ಸಂಜೆಯ ಹೊಗರ್ತೋರೆ ಸುಖ ಸ್ಪರ್ಶದ ಗಿರಿಮಾರುತ ಉಲ್ಲಸವನು ಬೀರೆ ಖಗ ಸಂಕುಲ ಹಾರುತ್ತಿದೆ ಕರಿ ಮೋಡದ ತೆರದಿ ಚೆಲುವುಕ್ಕಿದೆ ಮುದ ಮೂಡಿದೆ ಯಾ 07:24 AM ಹಂಚಿ
#ಡಿಸೆಂಬರ್12 ಮಂಜುನಾಥನೊಬ್ಬನೆ ಒಬ್ಬನೆ, ಒಬ್ಬನೆ ಮಂಜುನಾಥನೊಬ್ಬನೆ ಅವನಿಂದ ಬೆಳಗುವ ಮನಗಳು ಲಕ್ಷಾಂತರ🌷🙏🌷 07:17 AM ಹಂಚಿ
#ಆತ್ಮೀಯ, #ಡಿಸೆಂಬರ್12 ಗುರುಕೃಪೆ ಪೂಜ್ಯ ಗುರುವರ್ಯ, ನಿಮ್ಮಂತಹ ಗುರು ನಮ್ಮ ಕಾಲದಲ್ಲಿದ್ದಿರಿ ಎಂಬುದೇ ನಮ್ಮ ಧನ್ಯತೆ😇 ತರಣಿದರ್ಶನಕಿಂತ ಕಿರಣಾನುಭವ ಸುಲಭ |ಪರಮಶಾಸ್ತ್ರಕ್ಕಿಂತ ಸರಿಯುದಾಹರಣೆ ||ಪರಮತತ್ತ್ವವ ಕಂಡ ಗುರು 07:12 AM ಹಂಚಿ
#ಡಿಸೆಂಬರ್12, #ರಜನೀಕಾಂತ್ ರಜನೀಕಾಂತ್ ರಜನೀಕಾಂತ್ 1950ರ ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ಮರಾಠಿ ಸಂಸ್ಕಾರದ ಮನೆಯಲ್ಲಿ ಒಂದು ಗಂಡು ಮಗು ಜನಿಸಿತು. ಆ ಮಗುವಿಗೆ ಶಿವಾಜಿ ರಾವ್ ಎಂದು ಹೆಸರಿಡಲಾಯಿತು. ಮಗು ಐದನೆಯ ವಯಸ್ 07:12 AM ಹಂಚಿ
#ಆತ್ಮೀಯ, #ಡಿಸೆಂಬರ್12 ಸಂ ಶಿ ವೀಣಾ ಸಂ ಶಿ ವೀಣಾ ನಮ್ಮ ಕನ್ನಡತಿ ಸಂ. ಶಿ. ವೀಣಾ ಅವರ ಬರಹಗಳೆಲ್ಲ ಹೊಸತನ ತುಂಬಿಕೊಂಡತಹವು. ಡಿಸೆಂಬರ್ 12 ವೀಣಾ ಅವರ ಹುಟ್ಟುಹಬ್ಬ. ಮೈಸೂರು ಅವರು ಹುಟ್ಟಿ, ಓದಿ, ಬೆಳೆದ ಊರು. ಇಂಜಿನಿಯರ 07:12 AM ಹಂಚಿ
#ಡಿಸೆಂಬರ್12, #ನನ್ನ ಚಿತ್ರಗಳು ಶ್ರೀಸರಸ್ವತಿ ನಮೋಸ್ತುತೇ ಶ್ರೀಸರಸ್ವತಿ ನಮೋಸ್ತುತೇ At Birla Mandir Hyderabad on 12.12.2015 07:01 AM ಹಂಚಿ
#ಡಿಸೆಂಬರ್12, #ನವೆಂಬರ್11 ಬಿ.ಎಸ್. ರಂಗ ಬಿ.ಎಸ್. ರಂಗ ಇಂದು ಭಾರತೀಯ ಚಿತ್ರರಂಗದ ಮಹಾನ್ ನಿರ್ಮಾಪಕ, ಛಾಯಾಗ್ರಾಹಕ ಹಾಗೂ ಬಹುಮುಖಿ ಪ್ರತಿಭಾನ್ವಿತರೆನಿಸಿದ್ದ ಕನ್ನಡಿಗ ಬಿ. ಎಸ್. ರಂಗ ಅವರ ಜನ್ಮ ದಿನವಾಗಿದೆ. ಕನ್ನಡವೂ 07:01 AM ಹಂಚಿ
#ಡಿಸೆಂಬರ್12, #ವಿಜ್ಞಾನ ಸಿ. ಆರ್. ಚಂದ್ರಶೇಖರ್ ಸಿ. ಆರ್. ಚಂದ್ರಶೇಖರ್ ಡಾ. ಸಿ. ಆರ್. ಚಂದ್ರಶೇಖರ್ ವೈದ್ಯಕೀಯಲೋಕದಲ್ಲಿ ನಾನು ಕಂಡಿರುವ ಒಬ್ಬ ಮಹಾನ್ ಸಂತರು. ಅವರಲ್ಲಿರುವ ಹಣದ ಬಗ್ಗೆ ಕಿಂಚಿತ್ತೂ ಚಿಂತಿಸದೆ ಸೇವೆ ಮಾಡುವ ಸಾಮಾಜಿ 06:58 AM ಹಂಚಿ
#ಡಿಸೆಂಬರ್12, #ಮುಲ್ಕ್ ರಾಜ್ ಆನಂದ್ ಮುಲ್ಕ್ ರಾಜ್ ಆನಂದ್ ಮುಲ್ಕ್ ರಾಜ್ ಆನಂದ್ ಮುಲ್ಕ್ ರಾಜ್ ಆನಂದ್ ಭಾರತೀಯ ಪ್ರಧಾನ ಇಂಗ್ಲಿಷ್ ಕಥೆಗಾರರಲ್ಲಿ ಒಬ್ಬರು. ಭಾರತೀಯ ಸಮಾಜದಲ್ಲಿನ ಶೋಷಿತ ಬಡಜನರ ಜೀವನ ಚಿತ್ರಣ ಅವರ ಬರಹಗಳಲ್ಲಿ ಎದ್ದು ಕಾಣುವಂ 06:55 AM ಹಂಚಿ
#ಡಿಸೆಂಬರ್12, #ಮಾಲವಿ ಮಾಳವಿ ಮಾಳವಿ ಮಹಾನ್ ಸಂಗೀತ ವಿದ್ವಾಂಸರಾದ ಮೈಸೂರು ಮಹಾದೇವಪ್ಪನರ ಮೊಮ್ಮಗಳು, ವಿಶ್ವ ಖ್ಯಾತಿಯ ಮೈಸೂರು ಮಂಜುನಾಥ್ Mysore Manjunath ಮತ್ತು ಸುಮಾ ಮಂಜುನಾಥ್ Suma Manjunath ದಂಪತಿಗಳ ಸು 06:49 AM ಹಂಚಿ
#ಡಿಸೆಂಬರ್12, #ಸಾಹುಕಾರ್ ಜಾನಕಿ ಸಾಹುಕಾರ್ ಜಾನಕಿ ಸಾಹುಕಾರ್ ಜಾನಕಿ ಚಲನಚಿತ್ರರಂಗದಲ್ಲಿ ಬಹುಕಾಲದಿಂದ ನಿರಂತರವಾಗಿ ಸಕ್ರಿಯರಾಗಿರುವವರಲ್ಲಿ ಸಾಹುಕಾರ್ ಜಾನಕಿ ಪ್ರಮುಖರು. ತಮಿಳು ಮತ್ತು ತೆಲುಗು ಚಿತ್ರರಂಗಗಳು ಹೆಚ್ಚು ಅವಕಾಶ ಕೊಟ್ಟ ಸ 06:44 AM ಹಂಚಿ
#ಅಕ್ಟೋಬರ್1, #ಜೆ. ಎಚ್. ಪಟೇಲ್ ಜೆ. ಎಚ್. ಪಟೇಲ್ ಜೆ. ಎಚ್. ಪಟೇಲ್ ಹೆಸರಾಂತ ಸಮಾಜವಾದಿಗಳಾಗಿದ್ದ ಜೆ. ಎಚ್. ಪಟೇಲ್ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದವರು. ಜಯದೇವಪ್ಪ ಹಾಲಪ್ಪ ಪಟೇಲ್ ಅವರು 1930ರ ಅಕ್ಟೋಬರ್ 1ರಂದು ದಾವಣಗೆರೆ ಜಿಲ್ಲ 06:26 AM ಹಂಚಿ
#ಆಗಸ್ಟ್17, #ಆರ್. ಎನ್. ದೊರೆಸ್ವಾಮಿ ಆರ್. ಎನ್. ದೊರೆಸ್ವಾಮಿ ಆರ್. ಎನ್. ದೊರೆಸ್ವಾಮಿ ವಿದ್ವಾನ್ ಆರ್. ಎನ್. ದೊರೆಸ್ವಾಮಿ ಸಂಗೀತ ಕ್ಷೇತ್ರದ ಕಲಾರತ್ನರೆನಿಸಿದ್ದವರು. ದೊರೆಸ್ವಾಮಿ 1916ರ ಡಿಸೆಂಬರ್ 12ರಂದು ರುದ್ರಪಟ್ಟಣದಲ್ಲಿ ಜನಿಸಿದರು. ತಂದೆ 05:54 AM ಹಂಚಿ
#ಕ್ರೀಡೆ, #ಡಿಸೆಂಬರ್12 ಯುವರಾಜ್ ಸಿಂಗ್ ಯುವರಾಜ್ ಸಿಂಗ್ ಕ್ರಿಕೆಟ್ ಆಟಕ್ಕೆ ನಲಿವಿನ ಶೋಭೆ ತಂದ ಪ್ರಮುಖ ಆಟಗಾರ ಯುವರಾಜ್ ಸಿಂಗ್. ಯುವರಾಜ್ ಸಿಂಗ್ 1981 lರ ಡಿಸೆಂಬರ್ 12ರಂದು ಜನಿಸಿದರು. ಯುವರಾಜ್ ಸಿಂಗ್ ಈ ಹಿಂದಿನ ದಶಕದ 05:43 AM ಹಂಚಿ
#ಎಸ್. ಸಿ. ನಂದೀಮಠ, #ಡಿಸೆಂಬರ್12 ಎಸ್. ಸಿ. ನಂದೀಮಠ ಎಸ್. ಸಿ. ನಂದೀಮಠ ಎಸ್.ಸಿ. ನಂದೀಮಠರು ಮಹಾನ್ ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿ, ಬರಹಗಾರರಾಗಿ, ಆಡಳಿತಗಾರರಾಗಿ ಹೆಸರಾದವರು. ಶಿವಲಿಂಗಯ್ಯ ಚೆನ್ನಬಸವಯ್ಯ ನಂದೀಮಠರು ಬೆಳಗಾವಿ ಜಿಲ್ಲೆ 05:40 AM ಹಂಚಿ