#ಅಧ್ಯಾತ್ಮ, #ಡಿಸೆಂಬರ್4 ಮಹಿಪತಿ ದಾಸರು ಮಹಿಪತಿ ದಾಸರು ಇಂದು ಮಹಿಪತಿ ದಾಸರ ಪುಣ್ಯದಿನ. ಮಹಿಪತಿ ದಾಸರು ವೈದಿಕ ವೃತ್ತಿಯಲ್ಲಿದ್ದು ರಾಜ್ಯ ವಾಳುವ ಬಾದಶಹನ ಆತ್ಮೀಯ ಅಧಿಕಾರಿಯಾದರು. ಆತ್ಮೋದ್ಧಾರದ ಮಾರ್ಗ ಕಂಡುಕೊಳ್ಳಲು ಸಂತೋಷ 06:55 PM 1 ಹಂಚಿ
#ಆತ್ಮೀಯ, #ಡಿಸೆಂಬರ್3 ಕವಿತಾ ಭಟ್ ಕವಿತಾ ಭಟ್ ಕುಮಟಾದ ಕವಿತಾ ಭಟ್ ಅವರು ಸಾಹಿತ್ಯ- ಸಂಗೀತ - ಕಲೆ - ಸಂಸ್ಕೃತಿ - ಸಾಹಸ ಸದಭಿರುಚಿಗಳುಳ್ಳ ಅನುಪಮ ಗುಣ ಸಂಗಮರು. ಪತ್ರಿಕೆಗಳಲ್ಲಿ ಮತ್ತು ಅಂತರಜಾಲ ಮಾಧ್ಯಮಗಳಲ್ಲಿ ಉಲ್ಲ 02:35 PM ಹಂಚಿ
#ಗಿರೀಶ್ ಕಾಸರವಳ್ಳಿ, #ಡಿಸೆಂಬರ್3 ಗಿರೀಶ್ ಕಾಸರವಳ್ಳಿ ಗಿರೀಶ್ ಕಾಸರವಳ್ಳಿ ಗಿರೀಶ್ ಕಾಸರವಳ್ಳಿ ಅಂದರೆ ಕನ್ನಡಿಗರ ಹೃದಯ ಉಬ್ಬುತ್ತದೆ. ಅವರ ಚಿತ್ರಗಳನ್ನು ಜನ ಸಾಮಾನ್ಯರು ನೋಡಿದ್ದಾರೋ ಇಲ್ಲವೋ ಅವರ ಹೆಸರಂತೂ ಜನಮಾನಸದಲ್ಲಿ ಇನ್ನ್ಯಾರದೂ ಇ 06:24 AM 1 ಹಂಚಿ
#ಡಿಸೆಂಬರ್3, #ನನ್ನ ಚಿತ್ರಗಳು ಹಕ್ಕಿಯ ಹಾಡಿಗೆ ಹಕ್ಕಿಯ ಹಾಡಿಗೆ ತಲೆ ದೂಗುವ ಹೂ ನಾನಾಗುವ ಆಸೆ ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ (ಕೆಎಸ್ನ ಕವಿತೆಯ ಭಾವ) At Emirates Hills, Dubai 06:23 AM ಹಂಚಿ
#ಡಿಸೆಂಬರ್3, #ವಿ. ಜಿ. ಭಟ್ಟ ವಿ. ಜಿ. ಭಟ್ಟ ವಿ. ಜಿ. ಭಟ್ಟ ವಿ. ಜಿ. ಭಟ್ಟರು ಕವಿಯಾಗಿ, ಮಹಾನ್ ವಿದ್ವಾಂಸರಾಗಿ ಮತ್ತು ಗುರುವಾಗಿ ಸ್ಮರಣೀಯರೆನಿಸಿದವರು. ವಿಷ್ಣು ಗೋವಿಂದ ಭಟ್ಟರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಡ 06:23 AM ಹಂಚಿ
#ಡಿಸೆಂಬರ್3, #ವಿ. ನಾಗೇಂದ್ರ ಪ್ರಸಾದ್ ನಾಗೇಂದ್ರ ಪ್ರಸಾದ್ ವಿ. ನಾಗೇಂದ್ರ ಪ್ರಸಾದ್ ಡಾ. ವಿ. ನಾಗೇಂದ್ರ ಪ್ರಸಾದ್ ಕನ್ನಡ ಚಲನಚಿತ್ರರಂಗದ ಪ್ರತಿಭಾನ್ವಿತರು. ಗೀತರಚನೆ, ನಿರ್ದೇಶನ, ನಾಟಕ ರಚನೆ, ಸಂಭಾಷಣೆ ಎಲ್ಲದರಲ್ಲೂ ಅವರದ್ದು ಸಾಬೀತುಗೊಂಡಿ 06:14 AM ಹಂಚಿ
#ಡಿಸೆಂಬರ್3, #ನನ್ನ ಚಿತ್ರಗಳು ಚೆರ್ರಿ ಬ್ಲಾಸಮ್ ಹೂವಲ್ಲಿ ನಿನ್ನ ಮೊಗವನ್ನು ಕಂಡೆ ಮೊಗದಲ್ಲಿ ನಿನ್ನ ಹೂ ನಗೆಯ ಕಂಡೆ ನಗುವಲ್ಲಿ ನಿನ್ನ ಚೆಲುವನ್ನು ಕಂಡೆ ಚೆಲುವಲ್ಲಿ ನಿನ್ನ ಒಲವನ್ನು ಕಂಡೆ ಒಲವಿಂದ ಬಾಳ ಹೂಸದಾರಿ ಕಂಡೆ ಮುಗಿಲಲ್ಲು ನೀನೇ ಮ 06:13 AM ಹಂಚಿ
#ಡಿಸೆಂಬರ್3, #ನವರತ್ನರಾಮ್ ನವರತ್ನರಾಮ್ ನವರತ್ನರಾಮ್ ನವರತ್ನ ರಾಮ್ ಕನ್ನಡದ ನಗೆ ಬರಹದ ಮಾಂತ್ರಿಕರೆಂದೇ ಪ್ರಸಿದ್ಧರು. ಸುಧಾದಲ್ಲಿ "ನೀವು ಕೇಳಿದಿರಿ?" ಪ್ರಶ್ನೆಗಳಿಗೆ ಅವರು 'ಚಿತ್ತಾ' ಹೆಸರಲ್ಲಿ ಉತ್ತ 06:13 AM ಹಂಚಿ
#ಖುದಿರಾಮ್ ಬೋಸ್, #ಡಿಸೆಂಬರ್3 ಖುದಿರಾಮ್ ಬೋಸ್ ಖುದಿರಾಮ್ ಬೋಸ್ ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ದೇಶಪ್ರೆಮಿಗಳಲ್ಲಿ ಖುದಿರಾಮ್ ಬೋಸ್ ಪ್ರಮುಖರು. ಕೇವಲ ತನ್ನ ಹದಿನೆಂಟರ ಹರೆಯದಲ್ಲೇ ದೇಶಕ್ಕಾಗಿ ತನ್ನ ತಲೆಯನ್ನು 06:11 AM ಹಂಚಿ
#ಡಿಸೆಂಬರ್3, #ಬಿ.ಎಸ್. ರಾಮಮೂರ್ತಿ ಬಿ. ಎಸ್. ರಾಮಮೂರ್ತಿ ಬಿ. ಎಸ್. ರಾಮಮೂರ್ತಿ ಬಿ.ಎಸ್. ರಾಮಮೂರ್ತಿ ಅವರು ಹಿರಿಯ ರಂಗಕರ್ಮಿ ಮತ್ತು ರಂಗಸಂಪದ ತಂಡದ ಹಿರಿಯ ರಂಗನಟರಾಗಿ, ಬೆಂಗಳೂರಿನ ನಾಟಕ ವಲಯದಲ್ಲಿ ಅಪಾರ ಹೆಸರು ಮಾಡಿದ್ದ ಕಲಾವಿದರು. ಸಿಎಂಟ 06:10 AM ಹಂಚಿ
#ಆತ್ಮೀಯ, #ಡಿಸೆಂಬರ್3 ನವರತ್ನ ಲಕ್ಷ್ಮಣ್ ನವರತ್ನ ಲಕ್ಷ್ಮಣ್ ಪ್ರಸಿದ್ಧ ನವರತ್ನ ಕುಟುಂಬದಲ್ಲೊಬ್ಬರಾದ ನವರತ್ನ ಲಕ್ಷ್ಮಣ್, ಕಳೆದ ಶತಮಾನದ ಶ್ರೇಷ್ಠ ಮಹನೀಯರಲ್ಲೊಬ್ಬರಾದ ನವರತ್ನ ರಾಮರಾಯರ ಸುಪುತ್ರರು ಮತ್ತು ಮಹಾನ್ ಸಾಹಿತಿ ನವರ 06:10 AM ಹಂಚಿ
#ಜುಲೈ2, #ಡಿಸೆಂಬರ್3 ಸುಧೀಂದ್ರ ಹಾಲ್ದೊಡ್ಡೇರಿ ಸುಧೀಂದ್ರ ಹಾಲ್ದೊಡ್ಡೇರಿ ಸುಧೀಂದ್ರ ಹಾಲ್ದೊಡ್ಡೇರಿ ವಿಜ್ಞಾನಿ ಮತ್ತು ವಿಜ್ಞಾನ ವಿಷಯಗಳ ಅತ್ಯುತ್ತಮ ಕನ್ನಡದ ಸಮಕಾಲೀನ ಬರಹಗಾರರಾಗಿದ್ದವರು. ಹಾಲದೊಡ್ಡೇರಿ ಸುಧೀಂದ್ರ ಅವರು ಇಂದಿನ ಮ 06:10 AM ಹಂಚಿ
#ಡಿಸೆಂಬರ್3, #ನನ್ನ ಚಿತ್ರಗಳು ಸ್ವಾಮಿ ಬಂದಾನೊ ಸೂರ್ಯ ಬಂದ ನಮ್ಮ ಸ್ವಾಮಿ ಬಂದಾನೊ From our 35th Floor office at Mazaya Business Avenue, JLT, Dubai 06:00 AM ಹಂಚಿ
#ಡಿಸೆಂಬರ್3, #ಸಂಚಿಯ ಹೊನ್ನಮ್ಮ ಸಂಚಿಯ ಹೊನ್ನಮ್ಮ ಸಂಚಿಯ ಹೊನ್ನಮ್ಮ ಸಂಚಿಯ ಹೊನ್ನಮ್ಮ17ನೇ ಶತಮಾನದ ಕವಯತ್ರಿ. ಈಕೆ ಕ್ರಿ.ಶ. 1673-1704ರ ಅವಧಿಯಲ್ಲಿ ಮೈಸೂರಿನ ಅರಸರಾಗಿದ್ದ ಚಿಕ್ಕದೇವರಾಜ ಒಡೆಯರ ಊಳಿಗದಲ್ಲಿ ಇದ್ದ ಮಹಿಳೆ. ಹೊನ್ನಮ್ಮ 05:50 AM ಹಂಚಿ
#ಡಿಸೆಂಬರ್3, #ಭಕ್ತಿಗೀತೆ ಎತ್ತೆತ್ತ ನೋಡಿದಡತ್ತತ್ತ ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ ಸಕಲವಿಸ್ತಾರದ ರೂಹು ನೀನೇ ದೇವಾ 'ವಿಶ್ವತಶ್ಚಕ್ಷು' ನೀನೆ ದೇವಾ 'ವಿಶ್ವತೋಮುಖ' ನೀನೆ ದೇವಾ 'ವಿಶ್ವತೋಬಾಹು' ನೀನೇ ದೇವ 05:49 AM ಹಂಚಿ
#ಡಿಸೆಂಬರ್3, #ಬಾಬು ರಾಜೇಂದ್ರ ಪ್ರಸಾದ್ ರಾಜೇಂದ್ರ ಪ್ರಸಾದ್ ಬಾಬು ರಾಜೇಂದ್ರ ಪ್ರಸಾದ್ “ನನ್ನ ಕೈಯಿಂದ ವಿಷದ ಬಟ್ಟಲನ್ನಾದರೂ ಸ್ವೀಕರಿಸಲು ಹಿಂಜರಿಯದ ವ್ಯಕ್ತಿಯೊಬ್ಬನಿದ್ದಾನೆ. ಆತನೇ ರಾಜೇಂದ್ರ ಪ್ರಸಾದ್” ಎನ್ನುತಿದ್ದರು ಗಾಂಧೀಜಿ. ಈ ಮಾತು ಬಾಬ 05:27 AM ಹಂಚಿ