#ನನ್ಜ ಚಿತ್ರಗಳು, #ಸೆಪ್ಟೆಂಬರ್1 ಲಕ್ಷ್ಮೀ ನರಸಿಂಹ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇಗುಲ, ಬಳೇಪೇಟೆ, ಬೆಂಗಳೂರು Sri Lakshmi Narasimha Swamy Temple, Balepet, Bengaluru on 1.9.2016 08:47 AM ಹಂಚಿ
#ಜುಲೈ29, #ತ್ರಿವೇಣಿ ತ್ರಿವೇಣಿ ತ್ರಿವೇಣಿ ತ್ರಿವೇಣಿಯವರು ಕನ್ನಡದ ನವೋದಯದ ಮಾರ್ಗದಲ್ಲಿ ಬರೆಯಲು ಪ್ರಾರಂಭಿಸಿದ ಪ್ರಮುಖ ಕಾದಂಬರಿಕಾರರು. ಅವರು ತಮ್ಮ ಕಥೆ ಕಾದಂಬರಿಗಳ ಮೂಲಕ ಪ್ರಗತಿಪರ ಧೋರಣೆಯನ್ನು ಪ್ರತಿಪಾದಿಸಿದ ಬ 06:30 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್1 ನಮ್ಮ ಸಫಲತೆಗಾಗಿ "ಲೋಕೋದ್ಧಾರಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಯಾರೂ ತಿಳಿಯಬಾರದು. ನಮ್ಮ ಪ್ರಯತ್ನ ನಮ್ಮ ಏಳಿಗೆಗಾಗಿ; ನಮ್ಮ ಬಾಳಿನ ಸಫಲತೆಗಾಗಿ." -ಡಿವಿಜಿ No one should think tha 06:27 AM ಹಂಚಿ
#ಏಕೆ ಮಲಗಿಹೆ ಹರಿಯೆ, #ಭಕ್ತಿಗೀತೆ ಏಕೆ ಮಲಗಿಹೆ ಹರಿಯೆ ಏಕೆ ಮಲಗಿಹೆ ಹರಿಯೆ ಏಸು ಆಯಾಸ ಜೋಕೆಮಾಡುವ ಬಿರುದು ಸಾಕಾಯಿತೇನೊ ।।ಪ।। ತಮನೊಡನೆ ಹೋರಾಡಿ ತಪಿಸಿ ಮೈ ಬೆವರಿತೊ ಅಮೃತಮಥನದಿ ಗಿರಿಯು ಅತಿಭಾರವಾಯ್ತೊ ರಮಣಿಯನು ತರುವಾ 06:19 AM 1 ಹಂಚಿ
#ಉಮಾ ರಾವ್, #ಸಾಹಿತ್ಯ ಉಮಾ ರಾವ್ ಉಮಾ ರಾವ್ ಉಮಾ ರಾವ್ ಅವರು ಬಹುಮುಖಿ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ. ಸೆಪ್ಟೆಂಬರ್ 1 ಉಮಾ ರಾವ್ ಅವರ ಜನ್ಮದಿನ. ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಡಾ. ಸಿ.ಎನ್.ಸ್ವಾಮಿ 06:10 AM ಹಂಚಿ
#ಆತ್ಮೀಯ, #ಸಮರ್ಥ ಕಾಂತಾವರ ಸಮರ್ಥ ಕಾಂತಾವರ ಸಮರ್ಥ ಕಾಂತಾವರ ಇಂದು ಆತ್ಮೀಯ ಕ್ರಿಯಾಶೀಲ ಗೆಳೆಯ ಸಮರ್ಥ ಕಾಂತಾವರ ಅವರ ಹುಟ್ಟುಹಬ್ಬ. ಆತ್ಮೀಯ ಸಾಂಸ್ಕೃತಿಕ ಸಹೃದಯ ಮನೋಭಾವದ ಈತ ಎಲ್ಲರಿಗೂ ಪ್ರಿಯ ವ್ಯಕ್ತಿ. ಸಮರ್ಥ ಕಾಂತಾವರ ಅವರ 06:06 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್1 ಸಂಧ್ಯೆಯು ಬಂದಾಗ ಲಾಲ್ಬಾಗೆಂದರೆ ಏನೋ ಹರುಷವು At Lalbagh, Bengaluru on 1.9.2016 06:03 AM 1 ಹಂಚಿ
#ಆತ್ಮೀಯ, #ನೀಲಿ ಚಿಟ್ಟೆ ನೀಲಿ ಚಿಟ್ಟೆ ನೀಲಿ ಚಿಟ್ಟೆ ಇಂದು ನೀಲಿ ಚಿಟ್ಟೆ ಹುಟ್ಟಿದ ಹಬ್ಬ. ಚಿಟ್ಟೆಗೆ ಒಂದೇ ಬಣ್ಣವೇ. ಎಲ್ಲ ಬಣ್ಣಗಳೂ ನೀಲಿ ಎಂಬ ಆಕಾಶದಲ್ಲಿ ಲೀನ. ಅಂತೆಯೇ ನಮ್ಮ ನೀಲಿ ಚಿಟ್ಟೆಯ ಪ್ರತಿಭೆಯೂ ಬಹುಮುಖಿ. ಅ 06:01 AM ಹಂಚಿ
#ಗಂಗಾ ಪಾದೇಕಲ್, #ಸಾಹಿತ್ಯ ಗಂಗಾ ಪಾದೇಕಲ್ ಗಂಗಾ ಪಾದೇಕಲ್ ಹಿರಿಯ ಬರಹಗಾರ್ತಿ ಗಂಗಾ ಪಾದೇಕಲ್ ಕತೆ ಮತ್ತು ಕಾದಂಬರಿ ಬರಹಗಳಲ್ಲಿ ಹೆಸರಾದವರು. ಗಂಗಾ ಪಾದೇಕಲ್ ಅವರ ಮೂಲ ಹೆಸರು ಗಂಗಾರತ್ನ. ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂ 06:01 AM ಹಂಚಿ
#ಆತ್ಮೀಯ, #ಪುಷ್ಪ ಪ್ರೀತಿಯ ಮಹತ್ಸಾಧಕಿ ಪುಷ್ಪಾ ಸುರೇಶ್ ಪುಷ್ಪಾ ಸುರೇಶ್ ಪುಷ್ಪ ಪ್ರೀತಿಯ ಮಹತ್ಸಾಧಕಿ ಪುಷ್ಪಾ ಸುರೇಶ್ “ದೂರಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು, ಮನೆಯ ಸುತ್ತ ಹೂವರಾಸಿ ಹಾಸಿರಬೇಕು” ಎಂಬ ಹಾಡನ್ನು ಪ್ರೀತಿಸಿರದ ಹೃದಯಗಳಿಲ್ಲ. ಆದರೆ ಈ ಹಾಡನ್ನ 06:00 AM ಹಂಚಿ
#ನ್ಯೂಯಾರ್ಕ್ ಟೈಮ್ಸ್, #ಪತ್ರಿಕೋದ್ಯಮ ನ್ಯೂಯಾರ್ಕ್ ಟೈಮ್ಸ್ ನ್ಯೂಯಾರ್ಕ್ ಟೈಮ್ಸ್ ಅಮೆರಿಕ ಸಂಯುಕ್ತ ಸಂಸ್ಥಾನಗಳ ನ್ಯೂಯಾರ್ಕ್ ನಗರದಿಂದ ಪ್ರಕಟವಾಗುತ್ತಿರುವ ಒಂದು ದಿನ ಪತ್ರಿಕೆ. ಹತ್ತೊಂಬತ್ತನೆಯ ಶತಮಾನದ ಅಮೆರಿಕನ್ ಪೆನಿ ಪತ್ರಿಕೋದ್ಯಮ ರಂಗದಲ 06:00 AM ಹಂಚಿ
#ಇತಿಹಾಸ ತಜ್ಞ, #ಇತಿಹಾಸಜ್ಞ ಬಿ. ಷೇಕ್ ಅಲಿ ಬಿ. ಷೇಕ್ ಅಲಿ ಪ್ರೊ. ಬಿ. ಷೇಕ್ ಅಲಿ ಇತಿಹಾಸ ತಜ್ಞರಾಗಿ, ಶಿಕ್ಷಣ ತಜ್ಞರಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದರು. ಷೇಕ್ ಅಲಿ ಅವರು ಹಾಸನ ಜಿಲ್ಲೆಯ ಬೆಳಗೋಡು ಗ್ರಾಮದಲ್ಲಿ 192 05:38 AM ಹಂಚಿ
#ಆತ್ಮೀಯ, #ಸೆಪ್ಟೆಂಬರ್1 ಹಟ್ಟಿ ಸಾವಿತ್ರಿ ಪ್ರಭಾಕರಗೌಡ ಹಟ್ಟಿ ಸಾವಿತ್ರಿ ಪ್ರಭಾಕರಗೌಡ ಹಟ್ಟಿ ಸಾವಿತ್ರಿ ಪ್ರಭಾಕರಗೌಡ ಅವರು ಕನ್ನಡದ ಮಣ್ಣಿನ ಅನೇಕ ವೈಶಿಷ್ಟ್ಯಗಳನ್ನು ಹೃದಯದಲ್ಲಿ ಪ್ರೀತಿಯಿಂದ ತುಂಬಿಕೊಂಡಿರುವ ಹೆಣ್ಣುಮಗಳು. ಇಂದು ಇವರ ಜನ್ 05:37 AM ಹಂಚಿ
#ಮೇಗರವಳ್ಳಿ ಸುಬ್ರಹ್ಮಣ್ಯ, #ವ್ಯಂಗ್ಯಚಿತ್ರ ಮೇಗರವಳ್ಳಿ ಸುಬ್ರಹ್ಮಣ್ಯ ಮೇಗರವಳ್ಳಿ ಸುಬ್ರಹ್ಮಣ್ಯ ಮೇಗರವಳ್ಳಿ ಸುಬ್ರಹ್ಮಣ್ಯ ನಾಡಿನ ಹೆಸರಾಂತ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರು. ಮೇಗರವಳ್ಳಿಯವರಾದ ಸುಬ್ರಹ್ಮಣ್ಯ ಅವರ ಪ್ರಸಕ್ತ ನೆಲೆ ಶಿವಮೊಗ್ಗ. ಸೆಪ್ಟೆಂಬ 05:35 AM ಹಂಚಿ
#ಪಿ. ಎ. ಸಂಗ್ಮಾ, #ಸೆಪ್ಟೆಂಬರ್1 ಪಿ. ಎ. ಸಂಗ್ಮಾ ಪಿ. ಎ. ಸಂಗ್ಮಾ ಲೋಕಸಭೆಯ ಕಾರ್ಯಕಲಾಪಗಳನ್ನು ನಡೆಸುವುದು ಅತ್ಯಂತ ಕಷ್ಟದ ಕೆಲಸ. ತುಂಟ ಹುಡುಗರ ಶಾಲಾ ಕೊಟಡಿಯಲ್ಲಿ ಹೆಚ್ಚೆಂದರೆ 60-70 ವಿದ್ಯಾರ್ಥಿಗಳನ್ನು ಶಿಸ್ತು , ಸಂಯಮ, ಉತ್ತಮ 05:30 AM ಹಂಚಿ