#ಪಡುಕೋಣೆ ರಮಾನಂದರಾಯರು ಪಡುಕೋಣೆ ರಮಾನಂದರಾಯರು ಪಡುಕೋಣೆ ರಮಾನಂದರಾಯರು ಕನ್ನಡ ಹಾಸ್ಯ ಸಾಹಿತ್ಯಲೋಕದ ತಾರೆಯರಲ್ಲಿ ಪಡುಕೋಣೆ ರಮಾನಂದರಾಯರು ಪ್ರಮುಖರು. ರಮಾನಂದರಾಯರು ದಕ್ಷಿಣ ಕನ್ನಡ ಜಿಲ್ಲೆಯ ಪಡುಕೋಣೆಯಲ್ಲಿ 1896ರ ಡಿಸೆಂಬರ್ 30ರ 07:47 PM ಹಂಚಿ
#ಷಡಕ್ಷರಪ್ಪ ಶೆಟ್ಟರ್ ಷಡಕ್ಷರಪ್ಪ ಶೆಟ್ಟರ್ ವಿಶ್ವಮಾನ್ಯ ಇತಿಹಾಸ ತಜ್ಞ ಷಡಕ್ಷರಪ್ಪ ಶೆಟ್ಟರ್ ಶೆಟ್ಟರ್ ಅವರು ಬಳ್ಳಾರಿ ಜಿಲ್ಲೆ ಹಡಗಲಿ ತಾಲ್ಲೂಕಿನ ಹಂಪಸಾಗರದಲ್ಲಿ 1935 ವರ್ಷದ ಡಿಸೆಂಬರ್ 11 ರಂದು ಜನಿಸಿದರು. ಮೈಸೂರು, ಧಾರವಾಡ 10:39 AM ಹಂಚಿ
ಆಚಾರ್ಯ ಮಜುಮ್ದಾರ್ ಆಚಾರ್ಯ ರಮೇಶಚಂದ್ರ ಮಜುಮ್ದಾರ್ ಶ್ರೇಷ್ಠ ಇತಿಹಾಸಕಾರ ರಮೇಶಚಂದ್ರ ಮಜುಮ್ದಾರ್ ಅವರು ಇತಿಹಾಸ, ಸಂಸ್ಕೃತಿ ಮತ್ತು ಪುರಾತತ್ವದ ಬಗ್ಗೆ ಹಲವಾರು ಕೃತಿ ಮತ್ತು ಸಂಶೋಧನ ಪ್ರಬಂಧಗಳನ್ನು ರ 11:32 PM ಹಂಚಿ
#ಕೆ.ಆರ್. ವಿಜಯ, #ಸಿನಿಮಾ ಕೆ.ಆರ್. ವಿಜಯ ಕೆ.ಆರ್. ವಿಜಯ ಕೌಟುಂಬಿಕ ಮತ್ತು ದೈವಿಕ ಪಾತ್ರಗಳಿಗೆ ಹೇಳಿಮಾಡಿಸಿದಂತಹ ನಟಿ ಕೆ. ಆರ್. ವಿಜಯ. ಕೆ. ಆರ್. ವಿಜಯ ಅವರು 1948 ವರ್ಷದ ನವೆಂಬರ್ 30ರಂದು ತಿರುವನಂತಪುರದಲ್ಲಿ ಜನಿಸಿದರು 02:17 PM ಹಂಚಿ
ಎಚ್.ಎಸ್. ಗೋಪಾಲರಾವ್ ಎಚ್.ಎಸ್. ಗೋಪಾಲರಾವ್ ಶಾಸನಶಾಸ್ತ್ರಜ್ಞರೂ, ಬೋಧಕರೂ ಮತ್ತು ಬರಹಗಾರರಾದ ಡಾ. ಎಚ್.ಎಸ್. ಗೋಪಾಲರಾವ್ ಅವರು 1946ರ ನವೆಂಬರ್ 18ರಂದು ನೆಲಮಂಗಲ ತಾಲ್ಲೂಕಿನ ಹುಲ್ಲೇಗೌಡನ ಹಳ್ಳಿಯಲ್ಲಿ 04:53 PM ಹಂಚಿ
#ಜಾನಪದ, #ಜೀ. ಶಂ. ಪರಮಶಿವಯ್ಯ ಜೀ. ಶಂ. ಪರಮಶಿವಯ್ಯ ಜೀ. ಶಂ. ಪರಮಶಿವಯ್ಯ ಜೀ.ಶಂ. ಪರಮಶಿವಯ್ಯನವರು ಮಹಾನ್ ಜಾನಪದ ವಿದ್ವಾಂಸರಾಗಿ ಜೀಶಂಪ ಎಂದೇ ಖ್ಯಾತರಾದವರು. ಪರಮಶಿವಯ್ಯನವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಂಬಲ ಜೀರಹಳ್ಳಿಯಲ್ಲಿ 05:41 PM ಹಂಚಿ
#ಡೆಪ್ಯೂಟಿ ಚನ್ನಬಸಪ್ಪ, #ಸಾಹಿತ್ಯ ಡೆಪ್ಯೂಟಿ ಚನ್ನಬಸಪ್ಪ ಡೆಪ್ಯೂಟಿ ಚನ್ನಬಸಪ್ಪನವರು 19ನೆಯ ಶತಮಾನದ ಉತ್ತರಾರ್ಧವು ಮುಂಬೈ ಕರ್ನಾಟಕದಲ್ಲಿ ಮರಾಠಿಯ ಪ್ರಾಬಲ್ಯದ ಹಾಗೂ ಇಂಗ್ಲೀಷಿನ ಪ್ರಾರಂಭದ ಕಾಲ. ಆಗ ಕನ್ನಡ ಭಾಷೆ, ಶಿಕ್ಷಣ, ಸಾಹಿತ್ಯ ಮತ್ತು 11:16 PM ಹಂಚಿ
#ಅಭಿಜಿತ್ ಬ್ಯಾನರ್ಜಿ, #ವಿಜ್ಞಾನ ಅಭಿಜಿತ್ ಬ್ಯಾನರ್ಜಿ ಅಭಿಜಿತ್ ಬ್ಯಾನರ್ಜಿ ಅರ್ಥಶಾಸ್ತ್ರದ 2019 ರ ನೊಬೆಲ್ ಪ್ರಶಸ್ತಿ ಪ್ರಕಟವಾಗಿದ್ದು , ಭಾರತೀಯ ಮೂಲದ ಅಮೆರಿಕದಲ್ಲಿ ನೆಲೆಸಿರುವ ಅಭಿಜಿತ್ ಬ್ಯಾನರ್ಜಿ ಮತ್ತು ಅವರ ಪತ್ನಿ ಎಸ್ತರ್ ಡುಫ್ಲೋ ಹ 04:20 PM ಹಂಚಿ
#ಮಜ್ರೂಹ್ ಸುಲ್ತಾನ್ ಪುರಿ, #ಸಿನಿಮಾ ಮಜ್ರೂಹ್ ಸುಲ್ತಾನ್ ಪುರಿ ಮಜ್ರೂಹ್ ಸುಲ್ತಾನ್ ಪುರಿ ಮಜ್ರೂಹ್ ಸುಲ್ತಾನ್ ಪುರಿ ಮಹಾನ್ ಉರ್ದು ಕವಿ ಮತ್ತು ಪ್ರಖ್ಯಾತ ಹಿಂದೀ ಚಲನಚಿತ್ರ ಗೀತರಚನಕಾರರು. ಹಿಂದೀ ಚಲನಚಿತ್ರ ಜಗತ್ತಿನಲ್ಲಿ ಐವತ್ತು, ಅರವತ್ತರ ದಶಕದ 11:48 PM ಹಂಚಿ
#ಈಜ್ಞಾನ, #ವಿಜ್ಞಾನ ಈಜ್ಞಾನ ಹೊಸ ರೂಪದಲ್ಲಿ ನಮ್ಮ ಟಿ.ಜಿ.ಶ್ರೀನಿಧಿಯ 'ejnana.com' ಬಂದಿದೆ ಹೊಸ ರೂಪದಲ್ಲಿ ನಮ್ಮ ಟಿ.ಜಿ. ಶ್ರೀನಿಧಿ ಇದಾನಲ್ಲ ಅವನದ್ದೊಂದು ವಿಶಿಷ್ಟ ಹಾದಿ. ಎಲ್ಲ ಮಕ್ಕಳೂ ನಾವು ಇಂಗ್ಲಿಷ್ ಶಾಲೆಗೆ ಹ 02:44 PM ಹಂಚಿ
#ಜಾನ್ ಬಿ. ಹಿಗ್ಗಿನ್ಸ್ ಭಾಗವತರ್, #ಸಂಗೀತ ಜಾನ್ ಬಿ ಹಿಗ್ಗಿನ್ಸ್ ಭಾಗವತರ್ ಜಾನ್ ಬಿ ಹಿಗ್ಗಿನ್ಸ್ ಭಾಗವತರ್ ಅಮೆರಿಕದವರಾದರೂ ಕರ್ನಾಟಕ ಸಂಗೀತವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ, ಕಲಿತು ಅದರಲ್ಲಿ ಉತ್ತುಂಗಕ್ಕೆ ಏರಿ ಅಷ್ಟೇ ಬೇಗ ಈ ಲೋಕದಿಂದ ಕಣ್ಮರೆಯಾದವರು 02:35 PM ಹಂಚಿ
#ಆತ್ಮೀಯ, #ಪುಷ್ಪಾ ಸುರೇಶ್ ಪುಷ್ಪಾ ಸುರೇಶ್ ಪುಷ್ಪಾ ಸುರೇಶ್ “ದೂರಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು, ಮನೆಯ ಸುತ್ತ ಹೂವರಾಸಿ ಹಾಸಿರಬೇಕು” ಎಂಬ ಹಾಡನ್ನು ಪ್ರೀತಿಸಿರದ ಹೃದಯಗಳಿಲ್ಲ. ಆದರೆ ಈ ಹಾಡನ್ನು ಕೇಳಿ ಅದರ ಸುಖವನ್ನು ಕಲ್ಪ 08:30 PM ಹಂಚಿ
#ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರಿ, #ಸಾಹಿತ್ಯ ಟಿ. ವಿ. ವೆಂಕಟಾಚಲಶಾಸ್ತ್ರಿ ಪ್ರೊ. ಟಿ.ವಿ. ವೆಂಕಟಾಚಲಶಾಸ್ತ್ರಿ ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿಗಳು ನಮ್ಮ ನಾಡು ನುಡಿಗಳ ಹಿರಿಮೆ ಗರಿಮೆಗಳ ಪ್ರವರ್ತಕರಾಗಿ ನಿರಂತರ ಕಂಗೊಳಿಸುತ್ತಾ ಬಂದವರು. ಛಂದಸ್ಸು, ವ್ಯ 12:10 AM 1 ಹಂಚಿ