#ನನ್ನ ಚಿತ್ರಗಳು, #ಫೆಬ್ರವರಿ15 ಸೂರ್ಯನ ಚೆಲುವು ಸೂರ್ಯನ ಚೆಲುವಿಗೆ ಸೂರ್ಯನೆ ಸಾಟಿ ಬೇರಿ ಯಾರಿಲ್ಲ...ಅವನ ಹೋಲುವರಾರಿಲ್ಲ Sunset time from Ain Dubai, the World Highest Observation Wheel 06:44 PM ಹಂಚಿ
#ನನ್ನ ಚಿತ್ರಗಳು, #ಫೆಬ್ರವರಿ15 ನವ ನವೀನ ಹೊಸತನ್ನು ಕಾಣುವ ಕಂಗಳಿಗೆ ಬದುಕಿನ ಸೌಂದರ್ಯದ ಅರಿವಾದೀತು 😇 Beauty of life is visible for those who look at newness around 04:23 PM ಹಂಚಿ
#ಆತ್ಮೀಯ, #ಪ್ರೇಮರಾಹಿತ್ಯವೇ ದೊಡ್ಡ ಕಾಯಿಲೆ ಪ್ರೇಮವೆಂಬ ಸಂಜೀವಿನಿ ಪ್ರೇಮವೆಂಬ ಸಂಜೀವಿನಿ Love is the solution ಲವ್ ಅಂದರೇನು, ಅದು ಹೇಗಿದೆ ಗೊತ್ತೇನು; ಲವ್ ಅಂದರೆ ಯಾರೂ ಬಿಡಿಸದ ಬಂಧನ; ಪಂಚಮ ವೇದ ಪ್ರೇಮದ ನಾದ; ಓ ಪ್ರೇಮ ನೀನೆಷ್ಟು ಸುಂದರ; ಪ್ರೇಮ 07:00 AM ಹಂಚಿ
#ನನ್ನ ಚಿತ್ರಗಳು, #ಫೆಬ್ರವರಿ14 ಪ್ರೇಮ "ಎಲ್ಲಿಯವರೆಗೆ ‘ನಾನು’ ಎಂಬುದಿರುತ್ತದೆಯೋ ಅಲ್ಲಿಯವರೆಗೆ ಪ್ರೇಮ ಇರುವದಿಲ್ಲ" "As long as there is 'I', there is no Love' - J. Krishnamu 06:52 AM ಹಂಚಿ
#ಕೆಂಗಲ್ ಹನುಮಂತಯ್ಯ, #ಫೆಬ್ರವರಿ14 ಕೆ. ಹನುಮಂತಯ್ಯ ಕೆಂಗಲ್ ಹನುಮಂತಯ್ಯ ದೇಶ ಕಂಡ ಉತ್ತಮ ರಾಜಕಾರಣಗಳಲ್ಲಿ ಒಬ್ಬರೆಂದು ನನೆನಪಾಗುವವರು ಕೆಂಗಲ್ ಹನುಮಂತಯ್ಯನವರು. ವಿಧಾನಸೌಧದ ಅಂದಚಂದದ ಹೊರನೋಟ ಕಂಡೊಡನೆ ನೆನಪಾಗುವ ಧೀಮಂತ ವ್ಯಕ್ತಿತ್ವ ಹ 06:45 AM ಹಂಚಿ
#ನಾಗೇಶ ಹೆಗಡೆ, #ಫೆಬ್ರವರಿ14 ನಾಗೇಶ ಹೆಗಡೆ ನಾಗೇಶ ಹೆಗಡೆ ನಾಗೇಶ ಹೆಗಡೆ ಕನ್ನಡ ನಾಡಿನ ಅಪೂರ್ವ ವೈಜ್ಞಾನಿಕ ಬರಹಗಾರರೆನಿಸಿದ್ದಾರೆ. ಮೂಲತಃ ವಿಜ್ಞಾನಿಯಾಗಿ ಪ್ರಯೋಗಾಲಯದಲ್ಲಿನ ಸಂಶೋಧಕಾರಾಗಿ ಮತ್ತು ಶಿಕ್ಷಕರಾಗಿ ಕಾರ್ಯನಿರ್ವ 06:43 AM ಹಂಚಿ
#ಫೆಬ್ರವರಿ14, #ಸಾಹಿತ್ಯ ಇಮ್ರಾಪೂರ ಸೋಮಶೇಖರ ಇಮ್ರಾಪೂರ ಸೋಮಶೇಖರ ಇಮ್ರಾಪೂರ ಅವರು ಕವಿ, ವಿದ್ವಾಂಸ, ಜಾನಪದ ತಜ್ಞ, ಸಂಶೋಧಕ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದಾರೆ. ಸೋಮಶೇಖರ ಇಮ್ರಾಪೂರ ಅವರು ಗದಗ ಜಿಲ್ಲೆಯ ರೋಣ ತಾಲ್ 06:42 AM ಹಂಚಿ
#ಫೆಬ್ರವರಿ14, #ವಿ. ಎಸ್. ಆಚಾರ್ಯ ವಿ. ಎಸ್. ಆಚಾರ್ಯ ವಿ. ಎಸ್. ಆಚಾರ್ಯ ಇಂದು ರಾಜಕಾರಣದಲ್ಲಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳಲ್ಲಿ ಒಳ್ಳೆಯ ಹೆಸರು ಮಾಡಿದ್ದ ಡಾ. ವೇದವ್ಯಾಸ ಶ್ರೀನಿವಾಸ ಆಚಾರ್ಯ ಅವರು ಲೋಕವನ್ನಗಲಿದ ದಿನ. ಅವರು 06:41 AM ಹಂಚಿ
#ಜಾನಪದ, #ಫೆಬ್ರವರಿ14 ಶಾಲಿನಿ ರಘುನಾಥ ಶಾಲಿನಿ ರಘುನಾಥ್ ಭಟ್ ಡಾ. ಶಾಲಿನಿ ರಘುನಾಥ ಭಟ್ ಸಾಹಿತ್ಯ, ಜಾನಪದ, ಕ್ರೀಡೆ ಹೀಗೆ ಬಹುಮುಖಿ ಸಾಧಕರು. ಶಾಲಿನಿ 1951ರ ಫೆಬ್ರವರಿ 14ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲ್ಲೂಕ 06:33 AM ಹಂಚಿ
#ಫೆಬ್ರವರಿ14, #ಸುಷ್ಮಾ ಸ್ವರಾಜ್ ಸುಷ್ಮಾ ಸ್ವರಾಜ್ ಸುಷ್ಮಾ ಸ್ವರಾಜ್ ನಿತ್ಯ ನಗೆಮೊಗದ, ನಿರಂತರ ಕ್ರಿಯಾಶೀಲೆ, ಉತ್ತಮ ವಾಗ್ಮಿ, ಅಪರೂಪದ ರಾಜಕಾರಣಿ ದಿವಂಗತರಾದ ಸುಷ್ಮಾ ಸ್ವರಾಜ್ ಅವರ ಜನ್ಮದಿನವಿದು. 2014-19 ಅವಧಿಯಲ್ಲಿ ಕೇಂದ್ರದ ವಿದೇಶ 06:31 AM ಹಂಚಿ
#ಅಧ್ಯಾತ್ಮ, #ಎ. ಆರ್. ಸೀತಾರಾಮ್ ಎ. ಆರ್. ಸೀತಾರಾಮ್ ಎ. ಆರ್. ಸೀತಾರಾಮ್ ಮೈಸೂರಿನ ಯೋಗಶ್ರೀ ಡಾ. ಎ. ಆರ್. ಸೀತಾರಾಮ್ ಅವರು ಯೋಗವಿಜ್ಞಾನ ಮತ್ತು ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆಯಲ್ಲಿ ಮಹಾನ್ ಹೆಸರಾಗಿದ್ದಾರೆ. ಸೀತಾರಾಮ್ ಅವರು 1948ರ 06:30 AM ಹಂಚಿ