#ಅನ್ವೇಷಣೆ, #ಕಥೆ ಅನ್ವೇಷಣೆ ಅನ್ವೇಷಣೆ ಸೂಫಿ ಸಂತ ಜುನ್ನೈದ್ ಓರ್ವ ವೃದ್ಧ ಸಂತರ ಬಳಿ ಬಂದು ಕೇಳಿದರಂತೆ, ‘ನಿಮಗೆ ಅರಿವಾಗಿದೆ ಎಂದು ಕೇಳಿರುವೆ, ನನಗೂ ದಾರಿ ತೋರಿಸಿ’ ಎಂದು. ಆ ವೃದ್ಧ ಸಂತರು ಹೇಳಿದರಂತೆ, ‘ನೀನು 08:19 PM ಹಂಚಿ
#ಏಪ್ರಿಲ್17, #ಬೆಂಗಳೂರು ವಿ ಪ್ರವೀಣ್ ಬೆಂಗಳೂರು ವಿ ಪ್ರವೀಣ್ ಬೆಂಗಳೂರು ವಿ ಪ್ರವೀಣ್ ವಿದ್ವಾನ್ ಬೆಂಗಳೂರು ವಿ ಪ್ರವೀಣ್ ಅವರು ತಂಜಾವೂರು ಶೈಲಿಯ ಮೃದಂಗ ವಾದನದ ಪ್ರಸಿದ್ಧ ಸಂಗೀತ ಕಲಾವಿದರಾಗಿದ್ದಾರೆ. ವಿ ಪ್ರವೀಣ್ ಅವರು 1962ರ ಏಪ್ರಿಲ್ 17 ರಂ 06:07 PM ಹಂಚಿ
#ಅಕ್ಟೋಬರ್16, #ಏಪ್ರಿಲ್17 ತೂಗುದೀಪ ಶ್ರೀನಿವಾಸ್ ತೂಗುದೀಪ ಶ್ರೀನಿವಾಸ್ ತೂಗುದೀಪ ಶ್ರೀನಿವಾಸ್ ಕನ್ನಡ ಚಲನಚಿತ್ರರಂಗ ಕಂಡ ಮಹಾನ್ ಕಲಾವಿದರಲ್ಲಿ ಒಬ್ಬರು. ಶ್ರೀನಿವಾಸ್ ಅವರು 1943ರ ಏಪ್ರಿಲ್ 17ರಂದು ಜನಿಸಿದರು. ತಂದೆ ಮುನಿಸ್ವಾಮಿ. ತ 05:37 PM ಹಂಚಿ
#ಏಪ್ರಿಲ್17, #ರಂಗಭೂಮಿ ರಂಗಾಯಣ ರಘು ರಂಗಾಯಣ ರಘು 'ತಲೆ ಬಾಚ್ಕೊಳಿ, ಪೌಡ್ರ್ ಹಾಕ್ಕೊಳಿ, ದುನಿಯಾ ತುಂಬಾ ಕಾಸ್ಟ್ಲಿ'' ಎಂದು ಹೇಳುತ್ತಾ ಗಮನಸೆಳೆದು ಇಂದು ಚಲನಚಿತ್ರಗಳಲ್ಲಿ ವಿಭಿನ್ನ ರೀತಿಯಲ್ಲಿ ದೊಡ್ಡ ಹೆ 06:49 AM ಹಂಚಿ
#ಏಪ್ರಿಲ್17, #ನನ್ನ ಚಿತ್ರಗಳು ಕುಕ್ಕರಹಳ್ಳಿ ನಮ್ ಕುಕ್ಕರಹಳ್ಳಿ ಸೊಬಗು At Kukkarahalli Lake, Mysore on 17.4.2014 06:47 AM ಹಂಚಿ
#ಏಪ್ರಿಲ್17, #ನನ್ನ ಚಿತ್ರಗಳು ರಾಮ ಆ ಮರ ಈ ಮರ ಧ್ಯಾನಿಸುತಿರುವಾಗ ರಾಮ ರಾಮ ಎಂಬೊ ನಾಮವೆ ಕಾಯ್ತೊ 🌷🙏🌷 Photo: At Meadows, Dubai 06:42 AM ಹಂಚಿ
#ಏಪ್ರಿಲ್17, #ಕಮಲಾ ರಾಮಕೃಷ್ಣ ಕಮಲಾ ರಾಮಕೃಷ್ಣ ಕಮಲಾ ರಾಮಕೃಷ್ಣ ವಿದುಷಿ ಕಮಲಾ ರಾಮಕೃಷ್ಣ ಅವರು ಹೆಸರಾಂತ ಗಮಕಿಯಾಗಿ "ಕುಮಾರ ವ್ಯಾಸ ಪ್ರಶಸ್ತಿ" ಹಾಗೂ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದವರು. ಇಂದು ಅ 06:40 AM ಹಂಚಿ
#ಏಪ್ರಿಲ್17, #ಕುಸುಮಾಕರ ದೇವರ ಗೆಣ್ಣೂರ ಕುಸುಮಾಕರ ಗೆಣ್ಣೂರ ಕುಸುಮಾಕರ ದೇವರ ಗೆಣ್ಣೂರ ಕಾದಂಬರಿಗಳ ಲೋಕದಲ್ಲಿ ಕುಸುಮಾಕರ ದೇವರ ಗೆಣ್ಣೂರ ಎಂಬ ಅಂಕಿತದಿಂದ ಹೆಸರುವಾಸಿ ಆದವರು ವಸಂತ ದಿವಾಣಜಿ. ಇಂದು ಅವರ ಸಂಸ್ಮರಣೆ ದಿನ. ವಸಂತ ದಿವಾಣಜಿ ಅವರು ವಿಜ 06:40 AM ಹಂಚಿ
#ಏಪ್ರಿಲ್10, #ಏಪ್ರಿಲ್17 ತಕಳಿ ಶಿವಶಂಕರ ಪಿಳ್ಳೈ ತಕಳಿ ಶಿವಶಂಕರ ಪಿಳ್ಳೈ ತಕಳಿ ಶಿವಶಂಕರ ಪಿಳ್ಳೈ ಭಾರತೀಯ ಕಥಾಲೋಕದ ಮಹಾನ್ ಬರಹಗಾರರಲ್ಲಿ ಒಬ್ಬರು. ಶಿವಶಂಕರ ಪಿಳ್ಳೈ ಅವರು 1912ರ ಏಪ್ರಿಲ್ 17ರಂದು ಕೇರಳದ ಅಳಪುಯಾ ಜಿಲ್ಲೆಯ ತಕಳಿ ಎಂಬ 06:40 AM ಹಂಚಿ
#ಏಪ್ರಿಲ್17, #ವಿವೇಕ್ ವಿವೇಕ್ ವಿವೇಕ್ ನೆನಪು ವಿವೇಕ್ ಚಿತ್ರರಂಗ ಕಂಡ ಅತ್ಯದ್ಭುತ ಪ್ರತಿಭೆ. ಪ್ರತಿಭೆಗಳನ್ನು ಉತ್ತಮವಾಗಿ ಬಳಸುವ ತಮಿಳು ಚಿತ್ರರಂಗ ಹಾಸ್ಯ ಸನ್ನಿವೇಶಗಳಲ್ಲಿ ವಿವೇಕ್ ಅವರನ್ನು ಬಳಸಿದ ರೀತಿ ವಿಶಿಷ 06:32 AM ಹಂಚಿ
#ಎಲ್. ಸಿ. ಸುಮಿತ್ರಾ, #ಏಪ್ರಿಲ್17 ಎಲ್. ಸಿ. ಸುಮಿತ್ರಾ ಎಲ್. ಸಿ. ಸುಮಿತ್ರಾ ಡಾ. ಎಲ್. ಸಿ. ಸುಮಿತ್ರಾ ಪ್ರಸಿದ್ಧ ಲೇಖಕಿ. ಎಲ್. ಸಿ. ಸುಮಿತ್ರಾ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಲಕ್ಷ್ಮೀಪುರದವರು. ತಾಯಿ ಹೊನ್ನಮ್ಮ. ತಂದೆ ಎಲ್ 06:20 AM ಹಂಚಿ
#ಎನ್. ವೀರಸ್ವಾಮಿ, #ಏಪ್ರಿಲ್17 ಎನ್. ವೀರಸ್ವಾಮಿ ಎನ್. ವೀರಸ್ವಾಮಿ ಎನ್. ವೀರಸ್ವಾಮಿ ತಾವು ಕಟ್ಟಿದ ಈಶ್ವರೀ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ಕನ್ನಡ ಚಿತ್ರರಂಗಕ್ಕೆ ವೈಭವ ತಂದುಕೊಟ್ಟವರು. ವೀರಸ್ವಾಮಿ 1932ರ ಏಪ್ರಿಲ್ 17ರಂದು ತಮಿಳುನ 06:15 AM ಹಂಚಿ
#ಏಪ್ರಿಲ್17, #ಡಾ. ಎಸ್. ರಾಧಾಕೃಷ್ಣನ್ ಎಸ್. ರಾಧಾಕೃಷ್ಣನ್ ಡಾ. ಎಸ್. ರಾಧಾಕೃಷ್ಣನ್ ಆದರ್ಶ ಶಿಕ್ಷಕ, ವಿಶ್ವ ವಿಖ್ಯಾತ ತತ್ವಜ್ಞಾನಿ, ಭಾರತದ ಎರಡನೆಯ ರಾಷ್ಟ್ರಪತಿಗಳಾದವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್. ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ 06:14 AM ಹಂಚಿ
#ಏಪ್ರಿಲ್17, #ಮಲ್ಲಿಕಾ ಘಂಟಿ ಮಲ್ಲಿಕಾ ಘಂಟಿ ಮಲ್ಲಿಕಾ ಘಂಟಿ ಡಾ. ಮಲ್ಲಿಕಾ ಘಂಟಿ ಸಾಹಿತಿಗಳಾಗಿ, ಪ್ರಾಧ್ಯಾಪಕರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ, ಮತ್ತು ಸ್ತ್ರೀಪರ ಹೋರಾಟಗಾರ್ತಿಯಾಗಿ ಹೆಸರಾಗಿದ್ದಾರೆ. ಮಲ್ಲಿ 06:11 AM ಹಂಚಿ
#ಅಧ್ಯಾತ್ಮ, #ಏಪ್ರಿಲ್17 ನಿಸರ್ಗದತ್ತ ಮಹಾರಾಜ್ ಶ್ರೀ ನಿಸರ್ಗದತ್ತ ಮಹಾರಾಜ್ ಆಧ್ಯಾತ್ಮಲೋಕದಲ್ಲಿ ವಿಶ್ವದಾದ್ಯಂತ ಪ್ರಸಿದ್ಧರಾದವರಲ್ಲಿ ನಿಸರ್ಗ ಮಹಾರಾಜ್ ಒಬ್ಬರು. ಮೌರೈಸ್ ಫ್ರಿಡ್ಮನ್ ಅವರು 1973 ರಲ್ಲಿ ನಿಸರ್ಗದತ್ತ ಮಹಾರಾಜರ ಬೋಧನ 06:11 AM ಹಂಚಿ