#ಮಾರ್ಚ್29, #ವಿವೇಕ ಶಾನಭಾಗ ವಿವೇಕ ಶಾನಭಾಗ ವಿವೇಕ ಶಾನಭಾಗ ವಿವೇಕ ಶಾನಭಾಗ ಅವರು ನಮ್ಮ ಮಹತ್ವದ ಕತೆಗಾರರಲ್ಲಿ ಒಬ್ಬರು. ಅವರ ಕತೆ, ಕಾದಂಬರಿ, ನಾಟಕ ಮತ್ತು ವೈಚಾರಿಕ ಕೃತಿಗಳು ವ್ಯಾಪಕವಾಗಿ ಗಮನ ಸೆಳೆದಿವೆ. ಪತ್ರಿಕಾ ಸಂಪಾದಕ 05:41 PM ಹಂಚಿ
#ನನ್ನ ಚಿತ್ರಗಳು, #ಮಾರ್ಚ್29 ದೀಪವು ನಿನ್ನದೆ ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು! ಕಡಲು ನಿನ್ನದೆ, ಹಡಗು ನಿನ್ನದೆ, ಮುಳುಗದಿರಲಿ ಬದುಕು! ಬೆಟ್ಟವು ನಿನ್ನದೆ, ಬಯಲು ನಿನ್ನದೆ, ಹಬ್ಬಿ ನಗಲಿ ಪ್ರೀತಿ! ನೆಳಲೋ, ಬಿಸಿಲ 07:07 AM ಹಂಚಿ
#ನವೆಂಬರ್29, #ಮಾರ್ಚ್29 ವೇಣುಗೋಪಾಲ ಸೊರಬ ವೇಣುಗೋಪಾಲ ಸೊರಬ ವೇಣುಗೋಪಾಲ ಸೊರಬ ಕನ್ನಡದ ಪ್ರಮುಖ ಕವಿಗಳಲ್ಲೊಬ್ಬರಾಗಿ ಪ್ರಖ್ಯಾತರು. ವೇಣುಗೋಪಾಲ ಸೊರಬರು 1937ರ ನವೆಂಬರ್ 29ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ 06:59 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್29 ಒಲುಮೆ "ಆತ ಹರಿಸಿದ ಒಲುಮೆ ನಮ್ಮಾಳದಲ್ಲಿ ಪ್ರತಿಫಲಿಸುತ್ತಿದೆ ನೋಡ." ಶುಭದಿನ. ನಮಸ್ಕಾರ. "See his blessings from the abode are getting reflected deep insid 06:58 AM ಹಂಚಿ
#ಮಾರ್ಚ್29, #ರುಕ್ಮಿಣಿ ಮಾಲಾ ರುಕ್ಮಿಣಿ ಮಾಲಾ ರುಕ್ಮಿಣಿ ಮಾಲಾ ರುಕ್ಮಿಣಿ ಮಾಲಾ ಅಂದರೆ ಲವಲವಿಕೆಯ ವ್ಯಕ್ತಿತ್ವ ಕಣ್ಣೆದುರು ಮೂಡುತ್ತೆ. ಮಾರ್ಚ್ 29 ರುಕ್ಮಿಣಿ ಮಾಲಾ ಅವರ ಜನ್ಮದಿನ. ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. 06:52 AM ಹಂಚಿ
#ಕೇಶವ ಹೆಗಡೆ ಕೊಳಗಿ, #ಮಾರ್ಚ್29 ಕೇಶವ ಹೆಗಡೆ ಕೊಳಗಿ ಕೇಶವ ಹೆಗಡೆ ಕೊಳಗಿ ಶುದ್ಧ ಸಾಂಪ್ರದಾಯಿಕ ಮಟ್ಟಿನಲ್ಲಿ ಶುದ್ಧ ಭಾವದಲ್ಲಿ, ಪದ್ಯದ ಶಬ್ಧ, ಬಂಧಕ್ಕೆ ಚ್ಯುತಿ ಬಾರದಂತೆ ಪದ್ಯ ಹೇಳುವ ಭಾಗವತರಲ್ಲಿ ಒಬ್ಬರೆಂದು ಹೆಸರಾದವರು ಕೇಶವ ಹೆಗಡೆ 06:44 AM ಹಂಚಿ
#ಇತಿಹಾಸ ತಜ್ಞ, #ಇತಿಹಾಸಜ್ಞ ಹುಲ್ಷ್ ಜೂಲಿಯಸ್ ಥಿಯೊಡರ್ ಹುಲ್ಷ್ ಜೂಲಿಯಸ್ ಥಿಯೊಡರ್ ಹುಲ್ಷ್ ಪ್ರಸಿದ್ಧ ಶಾಸನತಜ್ಞರು, ಭಾಷಾ ವಿದ್ವಾಂಸರು, ದಕ್ಷ ಆಡಳಿತಗಾರರು. ಇವರು ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳ ಅನೇಕ ಮಹತ್ವದ ಶ 06:43 AM ಹಂಚಿ
#ಆನೂರು ಅನಂತಕೃಷ್ಣ ಶರ್ಮ, #ಮಾರ್ಚ್29 ಅನಂತಕೃಷ್ಣ ಶರ್ಮ ಆನೂರು ಅನಂತಕೃಷ್ಣ ಶರ್ಮ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಅವರು ಸಂಗೀತ ವಿದ್ವಾಂಸರಾಗಿ ಮತ್ತು ಮೃದಂಗ ವಾದಕರಾಗಿ ಪ್ರಸಿದ್ಧರಾಗಿದ್ದಾರೆ. ಆನೂರು ಅನಂತಕೃಷ್ಣ ಶರ್ಮರು 1965ರ ಮಾರ್ಚ್ 06:18 AM 1 ಹಂಚಿ
#ಎಂ. ಚಿನ್ನಸ್ವಾಮಿ, #ಕ್ರೀಡೆ ಎಂ. ಚಿನ್ನಸ್ವಾಮಿ ಎಂ. ಚಿನ್ನಸ್ವಾಮಿ ನಮ್ಮ ಬೆಂಗಳೂರಿನಲ್ಲಿರುವ ಕ್ರಿಕೆಟ್ ಕ್ರೀಡಾಂಗಣದ ಹೆಸರಿರೋದು ಎಂ. ಚಿನ್ನಸ್ವಾಮಿ ಅವರ ಹೆಸರಲ್ಲಿ. ಅಷ್ಟೊಂದು ಘಟಾನುಘಟಿ ಕ್ರಿಕೆಟ್ ಪಟುಗಳಿದ್ದ ನಮ್ಮ ರಾಜ್ಯದಲ್ಲ 05:55 AM ಹಂಚಿ
#ಆಗಸ್ಟ್19, #ಉತ್ಪಲ್ ದತ್ ಉತ್ಪಲ್ ದತ್ ಉತ್ಪಲ್ ದತ್ ಭಾರತೀಯ ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ಉತ್ಪಲ್ ದತ್ ಪ್ರಖ್ಯಾತ ಹೆಸರು. ಉತ್ಪಲ್ ದತ್ 1929ರ ಮಾರ್ಚ್ 29ರಂದು ಜನಿಸಿದರು. ಉತ್ಪಲ್ ದತ್ ಅಂದರೆ ತಕ್ಷಣ ನೆನಪಾಗುವುದು ಗ 05:51 AM ಹಂಚಿ
#ಇತಿಹಾಸ ತಜ್ಞ, #ನವೆಂಬರ್8 ಶ್ರೀನಿವಾಸ ಜೋಯಿಸ ಹುಲ್ಲೂರು ಶ್ರೀನಿವಾಸ ಜೋಯಿಸರು ಹುಲ್ಲೂರು ಶ್ರೀನಿವಾಸ ಜೋಯಿಸರು ನಮ್ಮ ನಾಡಿನ ಮಹಾನ್ ಸಂಶೋಧಕರಾಗಿ, ರಾಷ್ಟ್ರಪ್ರೇಮಿಗಳಾಗಿ, ಕರ್ನಾಟಕ ಏಕೀಕರಣಕ್ಕೆ ದುಡಿದವರಾಗಿ ಅಮರರಾಗಿದ್ದಾರೆ. ಹುಲ್ 05:33 AM ಹಂಚಿ