#ಅಧ್ಯಾತ್ಮ, #ಧೀರೇಂದ್ರ ತೀರ್ಥ ಧೀರೇಂದ್ರ ತೀರ್ಥ ಶ್ರೀ ಧೀರೇಂದ್ರ ತೀರ್ಥರು ರಿತ್ತಿಯ ಶ್ರೀ ಧೀರೇಂದ್ರ ತೀರ್ಥರು ಮಹಾನ್ ಯತಿಗಳಾಗಿ ಹೆಸರಾದ ಮಹನೀಯರು. ನಾರಾಯಣೋಪನಿಷತ್ ವ್ಯಾಖ್ಯಾನ, ಯಾಜ್ಞಿಕೋಪನಿಷತ್ ವ್ಯಾಖ್ಯಾನ, ವಿಷಯವಾಕ್ಯ ಸಂಗ್ರಹ 08:30 PM ಹಂಚಿ
#ಮಾರ್ಚ್11, #ಮಾಲತಿ ಸಿಂಹ ಮಾಲತಿ ಸಿಂಹ 'ಸಿಂಡ್ರೆಲ್ಲಾ ಮಾಲತಿ' ಮಾಲತಿ ಸಿಂಹ ಮಾಲತಿ ಸಿಂಹ ಅವರು ಪ್ರಖ್ಯಾತ 'ಪ್ರಭಾತ್ ಕಲಾವಿದರು' ಕುಟುಂಬದಲ್ಲಿ ಹೊರಹೊಮ್ಮಿದ ವಿಶಿಷ್ಟ ಪ್ರತಿಭೆ. 'ಪ್ರಭಾತ್ ಕಲಾವ 09:08 AM 1 ಹಂಚಿ
#ಜನವರಿ23, #ಮಾರ್ಚ್11 ರಾಳ್ಲಪಲ್ಲಿ ರಾಳ್ಲಪಲ್ಲಿ ಅನಂತ ಕೃಷ್ಣಶರ್ಮ ಪ್ರೊ. ರಾಳ್ಲಪಲ್ಲಿ ಅನಂತ ಕೃಷ್ಣಶರ್ಮರು ಮಹಾನ್ ಬಹುಭಾಷಾ ವಿದ್ವಾಂಸರಾಗಿ, ಸಂಶೋಧಕರಾಗಿ, ಸಂಗೀತಗಾರರಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾದವರು. ಆಂಧ್ರಪ 07:56 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್11 ಶಿವಸದನ ರವಿ ವದನವೆ ಶಿವ ಸದನವೊ... ಶಿವನಿಲ್ಲದೆ ಸೌಂದರ್ಯವೇ... ಶಿವ ಕಾವ್ಯದ ಕಣ್ಣೊ ಆನಂದಮಯ ಈ ಜಗಹೃದಯ...ಸತ್ಯ ಶಿವ ಸುಂದರ Sathyam Shivam Sundaram 🌷🙏🌷 Photo at Bengaluru Lalbag 07:13 AM ಹಂಚಿ
#ನೃತ್ಯ, #ಮಾರ್ಚ್11 ಸುಮಿತ್ರಾ ಕೇಶವ ಸುಮಿತ್ರಾ ಕೇಶವ ಸುಮಿತ್ರಾ ಕೇಶವ ಅವರು ಭಾರತ ಮತ್ತು ಸ್ವಿಟ್ಜರ್ಲ್ಯಾಂಡ್ ದೇಶಗಳಲ್ಲಿ ಹೆಸರಾಗಿರುವ ಯುವ ನೃತ್ಯ ಕಲಾವಿದೆ, ನೃತ್ಯ ಬೋಧಕಿ ಮತ್ತು ನೃತ್ಯ ಸಂಯೋಜಕಿ. ಮಾರ್ಚ್ 11 ಸುಮಿತ್ರಾ 07:09 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್11 ಬಾನಲ್ಲಿ ನಿನ್ನಿಂದ ಬಾನಲ್ಲಿ ನಿನ್ನಿಂದ ಸೂರ್ಯೋದಯ ಆನಂದ ನಿನ್ನಿಂದ ಕರುಣಾಮಯ At Kukkarahalli Lake, Mysore on 11.3.2014 07:04 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್11 ನಗೆ ಹೂವು ನಮ್ಮ ಬಾಳ ಹಾದಿಯಲ್ಲಿ ನಗೆ ಹೂವು ಅರಳುತಲಿರಲಿ At Palm Jumeira on 11.3.2018 07:01 AM ಹಂಚಿ
#ತೇಜಸ್ವಿನಿ ಅನಂತಕುಮಾರ್, #ಮಾರ್ಚ್11 ತೇಜಸ್ವಿನಿ ತೇಜಸ್ವಿನಿ ಅನಂತಕುಮಾರ್ ಅದಮ್ಯ ಚೇತನ ಎಂಬ ಸಮಾಜಮುಖಿ ಸಂಸ್ಥೆಯನ್ನು ಕಟ್ಟಿ ಅಪೂರ್ವ ರೀತಿಯಲ್ಲಿ ಬದುಕನ್ನು ನಡೆಸುತ್ತಿರುವವರು ತೇಜಸ್ವಿನಿ ಅನಂತಕುಮಾರ್. ಇಂದು ಅವರ ಜನ್ಮದಿನ. ಪತಿ 06:57 AM ಹಂಚಿ
#ಉದ್ಯಮ, #ಮಾರ್ಚ್11 ಶ್ರೀವಿದ್ಯಾ ಕಾಮತ್ ಶ್ರೀವಿದ್ಯಾ ಕಾಮತ್ ಶ್ರೀವಿದ್ಯಾ ಕಾಮತ್ ಸೃಜನಶೀಲ ಉದ್ಯಮಿ, ನುರಿತ ಮಾರ್ಗದರ್ಶಿ ಹಾಗೂ ಸಂಗೀತ, ನೃತ್ಯ, ನಾಟಕ, ಸಾಹಿತ್ಯ, ಸಂಸ್ಕೃತಿಗಳ ಬಹುಮುಖಿ ಪ್ರತಿಭೆ. ಮಾರ್ಚ್ 11, ಶ್ರೀವಿದ್ಯ 06:32 AM ಹಂಚಿ
#ಜನವರಿ19, #ಮಾರ್ಚ್11 ವಿ. ಶಾಂತಾ ವಿ. ಶಾಂತಾ ಮಹಾನ್ ಮಾನವತಾವಾದಿ ವೈದ್ಯರಾಗಿದ್ದ ಡಾ. ವಿ.ಶಾಂತಾ ಅವರು ಕ್ಯಾನ್ಸರ್ ರೋಗ ಪರಿಹಾರ ತಜ್ಞೆ (oncologist) ಆಗಿ, ಚೆನ್ನೈನ ಅಡ್ಯಾರ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನ ಅಧ್ಯಕ 06:30 AM ಹಂಚಿ
#ಕ್ರೀಡೆ, #ಮಾರ್ಚ್11 ವಿಜಯ್ ಹಜಾರೆ ವಿಜಯ್ ಹಜಾರೆ ವಿಜಯ್ ಸ್ಯಾಮ್ಯುಯೆಲ್ ಹಜಾರೆ ಭಾರತೀಯ ಕ್ರಿಕೆಟ್ಟಿನ ಅತ್ಯುತ್ತಮ ಆಲ್ರೌಂಡರ್ಗಳಲ್ಲಿ ಒಬ್ಬರು. ವಿಜಯ್ ಹಜಾರೆ 1915ರ ಮಾರ್ಚ್ 11 ರಂದು ಸಾಂಗ್ಲಿಯಲ್ಲಿ ಜನಿಸಿದರು. ಬರ 06:28 AM ಹಂಚಿ
#ಮ. ರಾಮಮೂರ್ತಿ, #ಮಾರ್ಚ್11 ಮ. ರಾಮಮೂರ್ತಿ ಮ. ರಾಮಮೂರ್ತಿ ಮ. ರಾಮಮೂರ್ತಿ ಕನ್ನಡ ಸಮಾರಂಭಗಳಲ್ಲಿ ನಾವು ಉಪಯೋಗಿಸುವ ಕನ್ನಡ ಭಾವುಟವನ್ನು ಸೃಜಿಸಿದ ಮಹನೀಯರು. ಅವರು ಕನ್ನಡ ಬಾವುಟವನ್ನು ಮಾತ್ರ ಸೃಜಿಸಲಿಲ್ಲ. ಕನ್ನಡಿಗರು ತಲೆ ಎ 06:23 AM 2 ಹಂಚಿ
#ಮಾರ್ಚ್11, #ಶಿಕಾರಿಪುರ ಹರಿಹರೇಶ್ವರ ಹರಿಹರೇಶ್ವರ ಶಿಕಾರಿಪುರ ಹರಿಹರೇಶ್ವರ ಶಿಕಾರಿಪುರ ಹರಿಹರೇಶ್ವರ ಅವರು ಕನ್ನಡ ಭಾಷೆ ಕಂಡ ಅತ್ಯಮೂಲ್ಯ ಪರಿಚಾರಕರಲ್ಲೊಬ್ಬರು. ಸುಮಾರು 3 ದಶಕಗಳ ಹಿಂದೆಯೇ ಅಮೆರಿಕದಲ್ಲಿ ಭಾರತೀಯರೆನ್ನುವರೇ ಅಲ್ಪಸ್ವಲ 06:10 AM ಹಂಚಿ