#ಅಕ್ಟೋಬರ್3, #ಟಿ.ಜೆ.ಎಸ್. ಜಾರ್ಜ್ ಟಿ.ಜೆ.ಎಸ್. ಜಾರ್ಜ್ ಟಿ.ಜೆ.ಎಸ್. ಜಾರ್ಜ್ ನಮನ ಹಿರಿಯ ಪತ್ರಿಕಾ ಸಂಪಾದಕ, ಲೇಖಕ ಪದ್ಮಭೂಷಣ ಪುರಸ್ಕೃತ ಟಿ.ಜೆ.ಎಸ್. ಜಾರ್ಜ್ ತಮ್ಮ 98ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಥೈಲ್ ಜಾಕೋಬ್ ಸೋನಿ ಜಾರ್ಜ್ 192 10:04 AM ಹಂಚಿ
#ಅರಗ ಲಕ್ಷಣರಾವ್, #ಮೇ7 ಹೊಯಿಸಳ ಹೊಯಿಸಳ - ಅರಗ ಲಕ್ಷಣರಾವ್ ‘ಹೊಯಿಸಳ’ ಎಂಬ ಕಾವ್ಯನಾಮದಿಂದ ಮಕ್ಕಳ ಸಾಹಿತಿ ಎಂದೇ ಪ್ರಖ್ಯಾತರಾದವರು ಅರಗ ಲಕ್ಷ್ಮಣರಾಯರು. ಲಕ್ಷ್ಮಣರಾಯರು 1893ರ ಮೇ 7 ರಂದು ಚಿಕ್ಕಮಗಳೂರು ಜಿಲ್ಲೆಯ ನ 09:32 AM ಹಂಚಿ
#ಆನೆ ಬಲರಾಮ, #ಮೇ7 ಬಲರಾಮನ ಸಂಸ್ಮರಣೆ ಬಲರಾಮನ ಸಂಸ್ಮರಣೆ 🌷🙏🌷 ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಿದ್ಧ ಆನೆ 'ಬಲರಾಮ'. ಇಂದು ಬಲರಾಮನ ಸಂಸ್ಮರಣೆ ದಿನ. ಬಲರ 08:58 AM ಹಂಚಿ
#ಮೇ7, #ರಂಗಭೂಮಿ ವಿಶ್ವನಾಥರಾವ್ ಸಿ. ವಿಶ್ವನಾಥರಾವ್ ಸಿ. ವಿಶ್ವನಾಥರಾವ್ ಕಳೆದ ಶತಮಾನ ಕಂಡ ಮಹಾನ್ ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆಯ ಕಲಾವಿದರಲ್ಲೊಬ್ಬರು. ಸಿ. ವಿಶ್ವನಾಥರಾವ್ 1930ರ ಮೇ 7ರಂದು ಜನಿಸಿದರು. 08:05 AM ಹಂಚಿ
#ಆತ್ಮೀಯ, #ಮೇ7 ರೂಪಾ ಸತೀಶ್ ರೂಪಾ ಸತೀಶ್ ನಮ್ಮ ರೂಪಾ ಅವರ ಸಾಧನೆಯ ರೂಪಗಳು ಅನೇಕ. ಬೆಳಗಾಗೆದ್ದು ಅವರು ಕಾಫಿ ಸೇವನೆಯನ್ನು ಆಪ್ತವಾಗೆಂಬಂತೆ ಸೂಚಿಸುತ್ತಾ ತೋರುವ ಸುಪ್ರಭಾತದಿಂದ ಮೊದಲುಗೊಂಡಂತೆ, ಅವರು ತಮ್ಮ ಜೀವ 07:30 AM ಹಂಚಿ
#ಮೇ7, #ಶಿವೇಶ್ವರ ದೊಡ್ಡಮನಿ ಶಿವೇಶ್ವರ ದೊಡ್ಡಮನಿ ಶಿವೇಶ್ವರ ದೊಡ್ಡಮನಿ ಶಿವೇಶ್ವರ ದೊಡ್ಡಮನಿ ಕಳೆದ ಶತಮಾನದಲ್ಲಿ ತಮಗಿದ್ದ ಅಲ್ಪಾಯುಷ್ಯದಲ್ಲೇ ಮಹತ್ವದನ್ನು ಸಾಧಿಸಿದ ಪ್ರಭಾವಿ ಬರಹಗಾರರು. ಅವರ ಮೂಲ ಹೆಸರು ಶಿವಬಸಪ್ಪ. ಶಿವಬಸಪ್ಪ ಅವರು 07:15 AM ಹಂಚಿ
#ನನ್ನ ಚಿತ್ರಗಳು, #ಮೇ7 ಹಕ್ಕಿ ಹಾರುತಿದೆ ಯುಗ-ಯುಗಗಳ ಹಣೆಬರಹವ ಒರಸಿ ಮನ್ವಂತರಗಳ ಭಾಗ್ಯವ ತೆರೆಸಿ ರೆಕ್ಕೆಯ ಬೀಸುತ ಚೇತನಗೊಳಿಸಿ ಹೊಸಗಾಲದ ಹಸುಮಕ್ಕಳ ಹರಸಿ ಹಕ್ಕಿ ಹಾರುತಿದೆ ನೋಡಿದಿರಾ? (ಅಂಬಿಕಾತನಯದತ್ತರ ಕವನದಿಂದ) By erasing t 07:12 AM ಹಂಚಿ
#ನನ್ನ ಚಿತ್ರಗಳು, #ಮೇ7 ಚೆಲ್ವೋ ಚೆಲ್ವಯ್ ಚೆಲ್ವೋ ತಾನಿ ತಂದಾನಾ ... My moment at Kukkarahalli Lake Mysore on 7.5.2014 07:08 AM ಹಂಚಿ
#ಅರವಿಂದ್, #ಮೇ7 ಅರವಿಂದ್ ಅರವಿಂದ್ ನೆನಪು ಶಂಖನಾದ ಚಿತ್ರದ ಅದ್ಭುತ ಅಭಿನಯದಿಂದ ಶಂಖನಾದ ಅರವಿಂದ್ ಎಂದೇ ಹೆಸರಾಗಿದ್ದವರು ಅರವಿಂದ್. ಇಂದು ಅವರ ಸಂಸ್ಮರಣೆ ದಿನ. ಅತ್ಯಂತ ಸಹಜ ಅಭಿನಯಕ್ಕೆ ಹೆಸರಾಗಿದ್ದ ಅರವಿಂದ 07:08 AM ಹಂಚಿ
#ಅಲ್ಲೂರಿ ಸೀತಾರಾಮ ರಾಜು, #ಜುಲೈ4 ಸೀತಾರಾಮ ರಾಜು ಅಲ್ಲೂರಿ ಸೀತಾರಾಮ ರಾಜು ಆದಿವಾಸಿಗಳ ಹಕ್ಕು ಕುರಿತಂತೆ ಈ ದೇಶದಲ್ಲಿ ಪ್ರಥಮ ಬಾರಿಗೆ ಧ್ವನಿ ಎತ್ತಿದ್ದು ಉತ್ತರ ತೆಲಂಗಾಣದ ಅಲ್ಲೂರಿ ಸೀತಾರಾಮ ರಾಜು. ಅವರನ್ನು ಬ್ರಿಟಿಷ್ ಆಡಳಿತ 192 06:54 AM ಹಂಚಿ
#ಏಪ್ರಿಲ್18, #ಪಾಂಡುರಂಗ ವಾಮನ ಕಾಣೆ ವಾಮನ ಕಾಣೆ ಪಾಂಡುರಂಗ ವಾಮನ ಕಾಣೆ ಭಾರತ ರತ್ನ ಪುರಸೃತ ಪಾಂಡುರಂಗ ವಾಮನ ಕಾಣೆ ಉದ್ದಾಮ ಸಂಸ್ಕೃತ ವಿದ್ವಾಂಸರು, ಪ್ರಕಾಂಡ ಕಾಯಿದೆ ಪಂಡಿತರು, ಅಲಂಕಾರಶಾಸ್ತ್ರ ಹಾಗೂ ಧರ್ಮಶಾಸ್ತ್ರಗಳ ಮೊದಲ ಇತಿಹಾ 06:47 AM ಹಂಚಿ
#ಏಪ್ರಿಲ್6, #ಪನ್ನಾಲಾಲ್ ಪಟೇಲ್ ಪನ್ನಾಲಾಲ್ ಪಟೇಲ್ ಪನ್ನಾಲಾಲ್ ಪಟೇಲ್ ನಾನಾಲಾಲ್ ಪಟೇಲ್ ಗುಜರಾತಿ ಸಾಹಿತ್ಯದಲ್ಲಿ ನೀಡಿದ ಕೊಡುಗೆಗಳಿಂದ ಹೆಸರಾದ ಜ್ಞಾನಪೀಠ ಪುರಸ್ಕೃತ ಲೇಖಕರು. ಪನ್ನಾಲಾಲ್ ಪಟೇಲ್ 1912ರ ಮೇ 7ರಂದು ಈಗಿನ ರಾಜಾಸ್ಥಾನದ 06:44 AM ಹಂಚಿ
#ಆಗಸ್ಟ್26, #ಎನ್.ಎಸ್.ಹರ್ಡೀಕರ್ ಎನ್.ಎಸ್.ಹರ್ಡೀಕರ್ ಎನ್.ಎಸ್.ಹರ್ಡೀಕರ್ ನಾರಾಯಣ ಸುಬ್ಬರಾವ್ ಹರ್ಡೀಕರ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ ಮತ್ತು ಪ್ರಸಿದ್ಧ ಸೇವಾದಳದ ಸ್ಥಾಪಕರಾಗಿ ಸ್ಮರಣೀಯರಾಗಿದ್ದಾರೆ. ಹರ್ಡೀಕರ್ ಅವರು 1889ರ ಮೇ 06:12 AM ಹಂಚಿ
#ಆಗಸ್ಟ್7, #ಮೇ7 ರವೀಂದ್ರನಾಥ ಠಾಗೂರ್ ರವೀಂದ್ರನಾಥ ಠಾಗೂರ್ ರವೀಂದ್ರನಾಥ ಠಾಗೂರ್ ಭಾರತಮಾತೆಯ ಪರಮಪೂಜ್ಯ ಪುತ್ರರಲ್ಲಿ ಪ್ರಮುಖರು. ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆ, ವಿಜ್ಞಾನ, ಶಿಕ್ಷಣ, ಅಧ್ಯಾತ್ಮ, ಮಾನವೀಯತೆ ಈ ಸಕಲ 06:03 AM ಹಂಚಿ
#ಎಂ. ಹಿರಿಯಣ್ಣ, #ಮೇ7 ಎಂ. ಹಿರಿಯಣ್ಣ ಎಂ. ಹಿರಿಯಣ್ಣ ಪ್ರೊ. ಮೈಸೂರು ಹಿರಿಯಣ್ಣನವರು ಭಾರತೀಯ ತತ್ವಶಾಸ್ತ್ರಲೋಕದ ಹಿರಿಮೆ ಎಂದು ಪರಿಗಣಿತರಾದ ಮಹಾನ್ ವಿದ್ವಾಂಸರು. ಸುಪ್ರಸಿದ್ಧ ವಿದ್ವಾಂಸರೂ, ತತ್ತ್ವಜ್ಞಾನಿಗಳೂ ಆದ ಹಿರಿಯಣ 06:01 AM ಹಂಚಿ
#ಅಕ್ಟೋಬರ್27, #ಡಿ. ಎಲ್. ನರಸಿಂಹಾಚಾರ್ಯ ನರಸಿಂಹಾಚಾರ್ಯ ಡಿ. ಎಲ್. ನರಸಿಂಹಾಚಾರ್ಯ ಕನ್ನಡ ನಾಡಿನಲ್ಲಿ ತಮ್ಮ ಕಾಲದ ಶ್ರೇಷ್ಠ ವಿದ್ವಾಂಸರಲ್ಲಿ ಅಗ್ರಗಣ್ಯರೆನಿಸಿ, ಕನ್ನಡ ಭಾಷೆ ಸಾಹಿತ್ಯಗಳ ಸಂಶೋಧನೆ ಕ್ಷೇತ್ರದಲ್ಲಿ ಮೌಲಿಕವೂ ಮಾರ್ಗದರ್ಶಕವೂ ಆ 05:46 AM ಹಂಚಿ
#ಅಕ್ಟೋಬರ್13, #ಎಚ್ ವಿ ನಂಜುಂಡಯ್ಯ ಎಚ್ ವಿ ನಂಜುಂಡಯ್ಯ ಎಚ್. ವಿ. ನಂಜುಂಡಯ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು ಹಾಗೂ ಕನ್ನಡದ ಪ್ರಥಮ ಮೂರು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷಪೀಠವನ್ನು ಅಲಂಕರಿಸಿದ್ದವರು ಎಚ್. ವಿ. 05:19 AM ಹಂಚಿ
#ಮೇ7, #ಮೋಹನ್ ಜುನೇಜಾ ಮೋಹನ್ ಜುನೇಜಾ ಮೋಹನ್ ಜುನೇಜಾ ಮೋಹನ್ ಜುನೇಜಾ ಕನ್ನಡದ ಪ್ರಸಿದ್ಧ ನಟರಾಗಿದ್ದವರು. ಅವರು ತಾವು ಮಾಡಿದ ಜುನೇಜಾ ಎಂಬ ಪಾತ್ರದ ಹೆಸರನ್ನು ಸೇರಿಸಿಕೊಂಡು ಮೋಹನ್ ಜುನೇಜಾ ಎಂದು ಹೆಸರಾಗಿದ್ದರು. ಇಂದು ಅವ 04:45 AM ಹಂಚಿ