#ಹಬ್ಬಗಳು ಶ್ರೀ ವರಮಹಾಲಕ್ಷ್ಮಿ ಹಬ್ಬಗಳ ಸರಣಿಗೆ ಸುಸ್ವಾಗತ ವರಮಹಾಲಕ್ಷ್ಮಿ ಹಬ್ಬ ಬಂತೆಂದರೆ, ಹಬ್ಬ, ಸಡಗರ, ಸಂತೋಷ, ನಲಿವುಗಳ ಸರಣಿಗಳು ಉದಯಿಸಿದ ಸಂಭ್ರಮ ಮೂಡುತ್ತದೆ. ಈ ಹಬ್ಬಗಳ ಸರಣಿಗೆ ಎಲ್ಲರಿಗೂ ಶುಭ ಸುಸ್ವಾಗತ. 12:13 PM ಹಂಚಿ
#ಗಮಕ, #ನೂಲೇನೂರು ಶಂಕರಪ್ಪ ನೂಲೇನೂರು ಶಂಕರಪ್ಪ ನೂಲೇನೂರು ಶಂಕರಪ್ಪ ನೂಲೇನೂರು ಶಂಕರಪ್ಪ ಅವರು ವಾಗ್ಗೇಯಕಾರರಾಗಿ ಮತ್ತು ಗಮಕಿಗಳಾಗಿ ನಾಡಿನಲ್ಲಿ ಪ್ರಸಿದ್ಧರಾಗಿದ್ದವರು. ನೂಲೇನೂರು ಶಂಕರಪ್ಪನರು ಚಿತ್ರದುರ್ಗ ಜಿಲ್ಲೆಯ ಹೊಳೆಲ್ಕೆರೆ 07:08 PM ಹಂಚಿ
#ಆರ್ ಎಸ್ ರಾಜಾರಾಂ, #ರಂಗಭೂಮಿ ಆರ್ ಎಸ್ ರಾಜಾರಾಂ ಆರ್ ಎಸ್ ರಾಜಾರಾಂ ರಂಗಭೂಮಿಯ ಪ್ರಖ್ಯಾತ ಕಲಾವಿದರಾದ ರಾಜಾರಾಂ ಅವರು ಕೋಲಾರ ಜಿಲ್ಲೆಯ ಕೆ.ಜಿ.ಎಫ್ ನಲ್ಲಿ 1938ರ ಜುಲೈ 10ರಂದು ಜನಿಸಿದರು. ತಂದೆ ಜಿ.ಎಸ್. ರಘುನಾಥರಾವ್ ಅವರು ಮ 08:53 AM ಹಂಚಿ
#ವಿಜ್ಞಾನ, #ಸಾಹಿತ್ಯ ಸಿ. ಅನ್ನಪೂರ್ಣಮ್ಮ ಡಾ. ಸಿ. ಅನ್ನಪೂರ್ಣಮ್ಮ ಡಾ. ಸಿ. ಅನ್ನಪೂರ್ಣಮ್ಮ ಖ್ಯಾತ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಮತ್ತು ವೈದ್ಯಸಾಹಿತಿ. ಅನ್ನಪೂರ್ಣಮ್ಮನವರು 1928ರ ಜುಲೈ 7 ರಂದು ಸಂಸ್ಕೃತ ಗ್ರಾಮವೆಂದು 10:45 AM ಹಂಚಿ
#ಹಬ್ಬಗಳು ಗುರುಪೂರ್ಣಿಮೆ ಗುರುಪೂರ್ಣಿಮೆ ವಿಶ್ವದ ಶ್ರೇಷ್ಠ ಗುರುಪರಂಪರೆಗೆ ಗೌರವ ಸಲ್ಲಿಸುವ ಸುದಿನ ‘ಗುರುಪೂರ್ಣಿಮೆ’. ನಾವು ಈ ಗುರುಕುಲಕ್ಕೆ ನಮ್ರರಾಗಿದ್ದೇವೆ, ಚಿರಋಣಿಗಳಾಗಿದ್ದೇವೆ ಎಂದು ಗುರುಶ್ರೇಷ್ಠರನ್ನು 12:29 PM ಹಂಚಿ
#ಅಧ್ಯಾತ್ಮ, #ರಾಮಚಂದ್ರ ದತ್ತಾತ್ರೇಯ ರಾನಡೆ ಆರ್. ಡಿ. ರಾನಡೆ ರಾಮಚಂದ್ರ ದತ್ತಾತ್ರೇಯ ರಾನಡೆ ಆರ್. ಡಿ. ರಾನಡೆ ಅವರು ತತ್ವಜ್ಞಾನಿಗಳಾಗಿ ಪ್ರಸಿದ್ಧರು. ಇವರ ಪೂರ್ಣ ಹೆಸರು ರಾಮಚಂದ್ರ ದತ್ತಾತ್ರೇಯ ರಾನಡೆ. ತಮ್ಮ ನಿಕಟವರ್ತಿಗಳಲ್ಲಿ ಮತ್ತು ಶಿಷ್ಯ 10:58 PM ಹಂಚಿ
#ಸಿನಿಮಾ ಸರೋಜ್ ಖಾನ್ ಸರೋಜ್ ಖಾನ್ ಭಾರತೀಯ ಚಿತ್ರರಂಗದ ಜನಪ್ರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ (ಜುಲೈ 3, 2020). ಭಾರತೀಯ ಚಿತ್ರರಂಗವೆಂದರೆ ಹಾಡು ಮತ್ತು ನೃತ್ಯಗಳ ಸಂಗಮ 08:48 PM ಹಂಚಿ
#ವಿಜ್ಞಾನ ವೈದ್ಯರ ದಿನ ವೈದ್ಯರ ದಿನ ಪ್ರಖ್ಯಾತ ವೈದ್ಯರೂ ಮತ್ತು ಪಶ್ಚಿಮ ಬಂಗಾಳದ ಎರಡನೆ ಮುಖ್ಯಮಂತ್ರಿಗಳೂ ಆಗಿದ್ದ ಭಾರತ ರತ್ನ ಬಿದನ್ ಚಂದ್ರ ರಾಯ್ ಅವರ ಗೌರವಾರ್ಥ ಭಾರತದಲ್ಲಿ ಜುಲೈ 1ರಂದು ವೈದ್ಯರ ದಿನವ 11:11 PM ಹಂಚಿ