#ನನ್ನ ಚಿತ್ರಗಳು, #ಸೆಪ್ಟೆಂಬರ್22 ಸಂಧ್ಯೆಯು ಬಂದಾಗ ಬೆಳಕಿರುವಾಗ ಕತ್ತಲಲಿರಬಾರದು, ಕತ್ತಲಲೂ ಬೆಳಕ ತರಬಹುದು, ಝಗಮಗಿಸುವ ದೀಪ ದೂರವಿರಿಸಿ ಒಳಬೆಳಕಿನಲಿ ಕಾಣುತಿರಬೇಕು At Jumeira Islands, Dubai 09:19 PM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್22 ಸಂಧ್ಯೆಯು ಬಂದಾಗ ಸೂರ್ಯಣ್ಣ ನಿನಗೆಷ್ಟು ಅಕ್ಕರೆ ನನ್ಮೇಲೆ ಏನೇ ಆದ್ರೂ ನನ್ನ ನೋಡಿ ಹೋಗ್ತೀಯ Blessed to see your pleasant face of morning and evenings 🌷🙏🌷 09:06 PM ಹಂಚಿ
#ಕವಿತೆ, #ನನ್ನ ಚಿತ್ರಗಳು ಮಳೆಬಿಲ್ಲು ಮಳೆಬಿಲ್ಲು ಮುಗಿಲಿನಲ್ಲಿ ಮಳೆಬಿಲ್ಲ ಕಾಣುತಲೆ ನಾನು ನೆಗೆದು ಕುಣಿದಾಡುವುದು ಹೃದಯ ತಾನು! ಅಂತೆ ಇದ್ದುದು ಮೊದಲು ಚಿಕ್ಕಂದಿನಂದು; ಅಂತೆ ಇಹುದೀ ಮೆರೆವ ಯೌವನದಲಿಂದು, ಅಂತೆ ಇರಲೆನಗಿ 09:03 PM ಹಂಚಿ
#ಪತ್ರಿಕೋದ್ಯಮ, #ಸಾಹಿತ್ಯ ಜೆ.ಸು.ನಾ ಜಿ.ಎಸ್.ನಾರಾಯಣರಾವ್ ಜೆ.ಸು.ನಾ ಎಂದು ಸಾಹಿತ್ಯ ಮತ್ತು ಪತ್ರಿಕಾ ವಲಯದಲ್ಲಿ ಹೆಸರಾಗಿರುವವರು ಜಿ.ಎಸ್.ನಾರಾಯಣರಾವ್ ಅವರು. ನಾರಾಯಣರಾವ್ ಅವರು 1947ರ ಸೆಪ್ಟೆಂಬರ್ 21ರಂದು ಕೋಲಾರ 08:09 PM ಹಂಚಿ
#ಚಿತ್ರಗೀತೆ, #ಸೆಪ್ಟೆಂಬರ್22 ಹಾಡೊಂದ ಹಾಡುವೆ ಹಾಡೊಂದ ಹಾಡುವೆ ನೀ ಕೇಳು ಮಗುವೆ ಬರಿದಾದ ಮನೆ ಬೆಳಗೆ ನೀನೆಂದು ಬರುವೇ ಹಾಡೊಂದ ಹಾಡುವೆ ನೀ ಕೇಳು ಮಗುವೇ ಸೀಮಂತದಾನಂದ ನಾ ನೀಡಲಿಲ್ಲ ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲ ಸೀಮಂತದಾನಂದ ನಾ ನೀ 07:03 PM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್21 ಸಂಧ್ಯೆಯು ಬಂದಾಗ ಬಾಳ ನಂದನಲ್ಲಿ ಮಂದಾರ ಗಂಧವನು ತಂದು ಬೀಸುತ ಚೆಲುವ ತೆರೆದವರು ಯಾರೊ! ಮಾಗಿ ತುಂಬಿದ ಬನಕೆ ಮಕರಂದ ಪಾತ್ರೆಗಳ ತಂದು ನಿಲಿಸಿಹ ಕುಸುಮ ಸುಂದರನು ಯಾರೊ! (ಜಿ.ಎಸ್. ಎಸ್. ಕಾವ್ಯಸೊಬಗಿನ ಹೂದೋಟ 09:02 AM ಹಂಚಿ
#ವಿಶ್ವಶಾಂತಿ ದಿನ, #ಸೆಪ್ಟೆಂಬರ್21 ವಿಶ್ವಶಾಂತಿ ದಿನ ವಿಶ್ವಶಾಂತಿ ದಿನ On International Peace Day 🕊️ ಈ ವಿಶ್ವದಲ್ಲಿ ನಡೀತಿರೋದು ಎರಡೇ. ಯುದ್ಧ ಅಥವಾ ಯುದ್ಧಕ್ಕೆ ತಯಾರಿ. ಉಳಿದ ಮಾತುಗಳೆಲ್ಲ ಢೋಂಗಿಯದು. ಹೀಗಾಗಿ 'ವಿಶ್ವಶಾಂ 08:07 AM ಹಂಚಿ
#ಸಿಂಗೀತಂ ಶ್ರೀನಿವಾಸ ರಾವ್, #ಸಿನಿಮಾ ಸಿಂಗೀತಂ ರಾವ್ ಸಿಂಗೀತಂ ಶ್ರೀನಿವಾಸ ರಾವ್ ಸಿಂಗೀತಂ ಶ್ರೀನಿವಾಸ ರಾವ್ ಭಾರತೀಯ ಚಲನಚಿತ್ರರಂಗ ಕಂಡ ಮಹಾನ್ ನಿರ್ದೇಶಕ. 'ಪುಷ್ಪಕ ವಿಮಾನ'ದಂತಹ ಸಂಭಾಷಣೆ ಇಲ್ಲದ ಭಾಷಾತೀತ ಚಿತ್ರವನ್ನು ಸೃಜ 07:52 AM 1 ಹಂಚಿ
#ಮಹಾಲಯ ಅಮಾವಾಸ್ಯೆ, #ಹಬ್ಬಗಳು ಮಹಾಲಯ ಅಮಾವಾಸ್ಯೆ ಮಹಾಲಯ ಅಮಾವಾಸ್ಯೆ ಭಾದ್ರಪದ ಕೃಷ್ಣ ಅಮಾವಾಸ್ಯೆ - ಭಾದ್ರಪದ ಬಹುಳ ಅಮಾವಾಸ್ಯೆಗೆ ಮಹಾಲಯ ಅಮಾವಾಸ್ಯೆ ಎಂದು ಹೆಸರು. ಇದು ಪಿತೃ ಪಕ್ಷದ ಕೊನೆಯಲ್ಲಿ ಬರುವುದರಿಂದ ಸರ್ವಪಿತೃ ಅಮಾವಾಸ್ಯ 06:59 AM ಹಂಚಿ
#ಭಕ್ತಿಗೀತೆ, #ಶ್ರೀ ವೆಂಕಟೇಶ್ವರ ಸುಪ್ರಭಾತ ಶ್ರೀ ವೆಂಕಟೇಶ್ವರ ಸುಪ್ರಭಾತ ಶ್ರೀ ವೆಂಕಟೇಶ್ವರ ಸುಪ್ರಭಾತ ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ ಉ 06:59 AM ಹಂಚಿ
#ನೃತ್ಯ, #ವಾಣಿಶ್ರೀ ರವಿಶಂಕರ್ ವಾಣಿಶ್ರೀ ರವಿಶಂಕರ್ ವಾಣಿಶ್ರೀ ರವಿಶಂಕರ್ ವಾಣಿಶ್ರೀ ರವಿಶಂಕರ್ ಕನ್ನಡ ಸಾಹಿತ್ಯ ಲೋಕದ ಮಹಾನ್ ಚೇತನರಾದ ಮುಳಿಯ ತಿಮ್ಮಪ್ಪಯ್ಯನವರ ಮೊಮ್ಮಗಳು. ಇವರು ಪ್ರಸಿದ್ಧ ನೃತ್ಯ ಕಲಾವಿದೆ, ನೃತ್ಯ ಗುರು, ಕಲಾ ವಿಮರ 06:45 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್21 ಸಂಧ್ಯೆಯು ಬಂದಾಗ ಬೆಳಗಿನ ಸೂರ್ಯನ ತೇಜದ ಬೆಳಕು ಪ್ರತಿಬಿಂಬಿಸಿದ್ದು ನಮ್ಮ ಹೃದಯಂತರಾಳದಲ್ಲಿ, At Kukkarahalli Lake, Mysore on 21.9.2013 06:40 AM ಹಂಚಿ
#ಜೂನ್21, #ರಂಗಭೂಮಿ ಬೆಳ್ಳಾವೆ ನರಹರಿ ಶಾಸ್ತ್ರಿ ಬೆಳ್ಳಾವೆ ನರಹರಿ ಶಾಸ್ತ್ರಿ ಬೆಳ್ಳಾವೆ ನರಹರಿ ಶಾಸ್ತ್ರಿಗಳು ರಂಗಭೂಮಿಯ ಮಹಾನ್ ನಾಟಕ ರಚನೆಗಾರರು ಮತ್ತು ಕನ್ನಡದ ಪ್ರಥಮ ಚಿತ್ರ ಸಾಹಿತಿಗಳು. ಅಂದಿನ ರಂಗಭೂಮಿ ಮತ್ತು ಚಿತ್ರರಂಗದ ಸಾಹ 06:30 AM ಹಂಚಿ
#ಆಗಸ್ಟ್13, #ಇತಿಹಾಸಜ್ಞ ಎಚ್. ಜಿ. ವೆಲ್ಸ್ ಎಚ್. ಜಿ. ವೆಲ್ಸ್ ಹಾರ್ಬರ್ಟ್ ಜಾರ್ಜ್ ವೆಲ್ಸ್ ಮಹತ್ವದ ಇಂಗ್ಲಿಷ್ ಕಾದಂಬರಿಕಾರ, ಚರಿತ್ರಕಾರರು ಮತ್ತು ಗದ್ಯಬರಹಗಾರರು. ಎಚ್. ಜಿ. ವೆಲ್ಸ್ 1866ರ ಸೆಪ್ಟೆಂಬರ್ 21ರಂದು ಇಂಗ್ಲೆಂಡಿನ 05:58 AM ಹಂಚಿ