ವಚನ ಭಾರತ ವಚನ ಭಾರತ ಮಹಾಭಾರತ ಕಥೆ ಸಹಸ್ರಾರು ವರ್ಷಗಳಿಂದ ವಿಶ್ವ ಜನಸ್ತೋಮವನ್ನು ಮನಸೂರೆಗೊಳ್ಳುತ್ತಾ ಬಂದಿದೆ. ಕನ್ನಡದಲ್ಲಿ ಲಭ್ಯವಿರುವ ಸುಂದರ ಮಹಾಭಾರತದ ಪುಸ್ತಕಗಳಲ್ಲಿ ಕನ್ನಡ ಸಾಹಿತ್ಯದಲ್ 10:15 PM ಹಂಚಿ
#ಬಾಹುಬಲಿ ಬಾಹುಬಲಿ ಬಾಹುಬಲಿ ಶ್ರವಣಬೆಳಗೊಳದ ಬಾಹುಬಲಿಯ ಅಂದಕ್ಕೆ ಮಾರುಹೋಗದವರಿಲ್ಲ. ಆ ಮೂರ್ತಿಯಲ್ಲಿರುವ ತೇಜಸ್ಸು, ಅಪ್ಯಾಯಮಾನವಾದದ್ದು. "ನಗ್ನತೆಗೆ ನಾಚದೆಲೆ ಸಿರಿ ತಳಿರ ತೆಕ್ಕೆಯಿಂ ನೋಡು ಸು 06:54 AM ಹಂಚಿ
#ನ್ಯಾಯಮೂರ್ತಿ ಎಂ.ರಾಮಾ ಜೋಯಿಸ್, #ಸ್ಮರಣೀಯರು ರಾಮಾ ಜೋಯಿಸ್ ಎಂ. ರಾಮಾ ಜೋಯಿಸ್ ನಮನ ನಿವೃತ್ತ ನ್ಯಾಯಮೂರ್ತಿಗಳೂ, ರಾಜ್ಯಪಾಲರ ಹುದ್ದೆಯನ್ನು ಅಲಂಕರಿಸಿದವರೂ, ಲೇಖಕರೂ, ವಾಗ್ಮಿಗಳೂ, ಸ್ವಯಂಸೇವಕರೂ ಆಗಿದ್ದ ಎಂ. ರಾಮಾಜೋಯಿಸ್ ನಿಧನರಾಗಿದ್ದಾರೆ. ರಾಮ 11:37 AM ಹಂಚಿ
#ಆತ್ಮೀಯ, #ಪ್ರೇಮಿಗಳ ದಿನ ಪ್ರೇಮಿಗಳ ದಿನ ಪ್ರೇಮಿಗಳ ದಿನ: ಪ್ರೇಮ ಎಂಬ ಆಕರ್ಷಣೆಗೆ ಕೊನೆ ಇದೆಯೆ? (ಇಂದು tv9kannada.comನಲ್ಲಿ ನನ್ನ ಬರಹ) ಲವ್ ಅಂದರೇನು, ಅದು ಹೇಗಿದೆ ಗೊತ್ತೇನು; ಲವ್ ಅಂದರೆ ಯಾರೂ ಬಿಡಿಸದ ಬಂಧನ; ಪಂಚಮ ವೇದ 07:59 PM ಹಂಚಿ
#ಎದೆ ತುಂಬಿ ಹಾಡಿದೆನು, #ಕವಿತೆ ಎದೆ ತುಂಬಿ ಹಾಡಿದೆನು ಎದೆ ತುಂಬಿ ಹಾಡಿದೆನು ಅಂದು ನಾನು ಮನವಿಟ್ಟು ಕೇಳಿದಿರಿ ಅಲ್ಲಿ ನೀವು. ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು ಕೇಳುವಿರಿ ಸಾಕೆನಗೆ ಅದುವೆ ಬಹುಮಾನ ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ 08:31 PM ಹಂಚಿ