#ಅಧ್ಯಾತ್ಮ, #ಪಂಡಿತ ಸುಧಾಕರ ಶರ್ಮ ಸುಧಾಕರ ಶರ್ಮ ಪಂಡಿತ ಸುಧಾಕರ ಶರ್ಮ ವೇದಾಚಾರ್ಯ ಸುಧಾಕರಶರ್ಮ ಎಂದರೆ ‘ಚಂದನ’ ವಾಹಿನಿಯಲ್ಲಿ ಭಾನುವಾರಗಳಂದು ಪ್ರಸಾರವಾಗುತ್ತಿದ್ದ ‘ಹೊಸ ಬೆಳಕು’ ಕಾರ್ಯಕ್ರಮ ನೆನಪಾಗುತ್ತದೆ. ಸುಧಾಕರ ಶರ್ಮರು ಅನೇಕ ಜ 07:01 AM ಹಂಚಿ
#ನೃತ್ಯ, #ಮಲ್ಲಿಕಾ ಸಾರಾಭಾಯಿ ಮಲ್ಲಿಕಾ ಸಾರಾಭಾಯಿ ಮಲ್ಲಿಕಾ ಸಾರಾಭಾಯಿ ಮಲ್ಲಿಕಾ ಸಾರಾಭಾಯಿ ನೃತ್ಯ ಕಲಾವಿದರಾಗಿ ಪ್ರಸಿದ್ಧರು. ಮಲ್ಲಿಕಾ ಸಾರಾಭಾಯಿ 1953ರ ಮೇ 9ರಂದು ಜನಿಸಿದರು. ಶಾಸ್ತ್ರೀಯ ನೃತ್ಯಗಾರ್ತಿ ಮೃಣಾಲಿನಿ ಸಾರಾಭಾಯಿ ಹಾಗು 06:59 AM ಹಂಚಿ
#ನನ್ನ ಚಿತ್ರಗಳು, #ಮೇ9 ಕರುಣೋದಯ ಬದುಕು ಮಾಯೆಯ ಮಾಟ ಮಾತು ನೊರೆ ತೆರೆಯಾಟ ಜೀವ ಮೌನದ ತುಂಬ ಗುಂಭ ಮುನ್ನೀರು ಕರುಣೋದಯದ ಕೂಡ ಅರುಣೋದಯವು ಇರಲು ಎದೆಯು ತುಂಬುತ್ತಲಿದೆ ಹೊಚ್ಚ ಹೊಸ ನೀರು (ಅಂಬಿಕಾತನಯದತ್ತರ ಕವನದಿಂದ) At Lal 06:57 AM ಹಂಚಿ
#ಎನ್.ಎಸ್.ಮಂಜು, #ಕ್ರೀಡೆ ಎನ್. ಎಸ್. ಮಂಜು ಎನ್. ಎಸ್. ಮಂಜು ನಂಜನಗೂಡು ಶಿವನಂಜು ಮಂಜು ಅವರು ಭಾರತೀಯ ವೃತ್ತಿಪರ ಫುಟ್ಬಾಲ್ ಆಟಗಾರರಾಗಿ ಖ್ಯಾತರು. ಇವರು ಭಾರತ ತಂಡವನ್ನು ಪ್ರತಿನಿಧಿಸಿದ್ದ ಕೀರ್ತಿವಂತರು. ಮಂಜು ಅವರು 9.5.198 06:51 AM ಹಂಚಿ
#ಆತ್ಮೀಯ, #ಮೇ9 ಸೂರ್ಯಕಲಾ ಸೂರ್ಯಕಲಾ ಚಂದ್ರಶೇಖರ್ Happy birthday to our ever smiling art loving Suryakala Chandrashekar 🌷🌷🌷 ಸಂಗೀತ, ನೃತ್ಯ, ಕಲೆ, ಸಂಸ್ಕೃತಿಗಳ ಸೊಬಗು ಇದ್ದೆಡೆ ನಮ್ಮ ಹಸನ್ 06:50 AM ಹಂಚಿ
#ಮಹಾರಾಣಾ ಪ್ರತಾಪಸಿಂಹ, #ಮೇ9 ಮಹಾರಾಣಾ ಮಹಾರಾಣಾ ಪ್ರತಾಪಸಿಂಹ ಮೇವಾಡದ ದೊರೆ ರಾಣಾ ಪ್ರತಾಪಸಿಂಹ ಬಪ್ಪರಾವಲ ವಂಶಕ್ಕೆ ಸೇರಿದವನು. ರಾಣಾ ಉದಯ ಸಿಂಹನ ಮಗನಾಗಿ 1540ರ ಮೇ 9ರಂದು ಜನಿಸಿದ. ಮಹಾ ವೀರ, ದೇಶಪ್ರೇಮಿಯಾದ ಈತ ಮೇವಾಡದ 06:44 AM ಹಂಚಿ
#ಮೇ9, #ರಾ. ಸತ್ಯನಾರಾಯಣ ರಾ. ಸತ್ಯನಾರಾಯಣ ರಾ. ಸತ್ಯನಾರಾಯಣ ರಾ. ಸತ್ಯನಾರಾಯಣ ಅವರು ಸಂಗೀತ, ನೃತ್ಯ, ವಿಜ್ಞಾನ, ಪುರಾತತ್ವ ಶಾಸ್ತ್ರಗಳಲ್ಲಿ ಖ್ಯಾತರಾಗಿದ್ದ ವಿದ್ವಾಂಸರು. ರಾ. ಸತ್ಯನಾರಾಯಣ 1927ರ ಮೇ 8ರಂದು ಮೈಸೂರಿನಲ್ಲಿ ಜನ 06:33 AM ಹಂಚಿ
#ಅ. ನ. ಕೃಷ್ಣರಾಯರು, #ಜುಲೈ8 ಅ. ನ. ಕೃ ಅ. ನ. ಕೃ “ಕನ್ನಡವನ್ನು ಒಂದು cause ಎಂದು ಕಟ್ಟಿಕೊಂಡು ಬದುಕಿದವರುಂಟು; ಕಾಸಿಗೋಸ್ಕರವಾಗಿ ಕನ್ನಡವನ್ನು ಕಟ್ಟಿಕೊಂಡು ಬದುಕಿದವರುಂಟು. ಕೃಷ್ಣರಾಯರು ಮೊದಲಿನ ವರ್ಗಕ್ಕೆ ಸೇರಿದವರು” ಎಂದು 06:29 AM ಹಂಚಿ
#ಗೋಪಾಲಕೃಷ್ಣ ಗೋಖಲೆ, #ಫೆಬ್ರವರಿ19 ಗೋಖಲೆ ಗೋಪಾಲಕೃಷ್ಣ ಗೋಖಲೆ ಗೋಪಾಲಕೃಷ್ಣ ಗೋಖಲೆಯವರನ್ನು ತಮ್ಮ ಆದರ್ಶವೆಂದು ಪರಿಗಣಿಸಿದ್ದ ಡಿ. ವಿ. ಜಿಯವರು ಹೇಳುತ್ತಾರೆ “ಜನರಿಗೆ ಬದುಕು ಸಹ್ಯವೂ ಪ್ರಿಯವೂ ಅರ್ಥಪೂರಿತವೂ ಆಗಬೇಕೆಂಬ ಮಹೋದ 05:58 AM ಹಂಚಿ
#ತಲತ್ ಮಹಮೂದ್, #ಫೆಬ್ರವರಿ24 ತಲತ್ ಮಹಮೂದ್ ತಲತ್ ಮಹಮೂದ್ ತಲತ್ ಮಹಮೂದ್ ಕಳೆದ ಶತಮಾನದ ಮಹಾನ್ ಗಝಲ್ ಮತ್ತು ಸಿನಿಮಾ ಗಾಯನ ಪ್ರತಿಭೆಗಳಲ್ಲಿ ಒಬ್ಬರು. 1950 ಮತ್ತು 1960 ದಶಕಗಳಲ್ಲಿ ದೇಶದಲ್ಲಿ ಗಝಲ್ ಗಾಯನಕ್ಕೊಂದು ಮಾದರಿಯನ್ನು 05:58 AM ಹಂಚಿ