#ಜುಲೈ1, #ನನ್ನ ಚಿತ್ರಗಳು ಹಸಿರಲ್ಲಿ ಹಸಿ ಹಸಿರಲ್ಲಿ ಹನಿ ಹನಿಯಲ್ಲಿ ಕಣ ಕಣದಲ್ಲಿ ಪರಿ ಪರಿಯಲ್ಲಿ ಸಂತೋಷ ಕಂಡೇನು ಎಂದೂ ಎಂದೂ ಅದೇ ನನ್ನ ಪುಣ್ಯ On 29.06.2023 at Siddapura, Coorg 07:18 AM ಹಂಚಿ
#ಎಂ.ವೆಂಕಟೇಶ್ ಕುಮಾರ್, #ಜುಲೈ1 ವೆಂಕಟೇಶ್ ಕುಮಾರ್ ಎಂ. ವೆಂಕಟೇಶ್ ಕುಮಾರ್ ಪಂಡಿತ್ ಎಂ. ವೆಂಕಟೇಶ್ ಕುಮಾರ್ ಕನ್ನಡದ ವಿಶಿಷ್ಟ ಸಂಗೀತಗಾರರು. ಅವರನ್ನು ಕನ್ನಡದ ವಿಶಿಷ್ಟ ಸಂಗೀತಗಾರರು ಎಂದು ಹೇಳುವಲ್ಲಿ ನನಗೆ ಅಪಾರ ಅಕ್ಕರೆಯಿದೆ. ಅವ 07:06 AM ಹಂಚಿ
#ಜುಲೈ1, #ನನ್ನ ಚಿತ್ರಗಳು ಓ ಮೈನಾ ಆಕಾಶಕ್ಕೆ ಬಲೆಯಾ ಬೀಸಿ ಮೋಡ ನಗುವಾ ಮರ್ಮಾ ಏನೋ ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ ಓ ಮೈನಾ ಓ ಮೈನಾ, ಏನಿದು ಮಾಯೇ ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೇ ನೆನ್ನೆ ಕಂಡ ನೋಟವೇ ಅಂತರಾಳವಾಗಿದ 07:05 AM ಹಂಚಿ
#ಜುಲೈ1, #ಬಿ. ಸಿ. ರಾಯ್ ಬಿ. ಸಿ. ರಾಯ್ ಭಾರತರತ್ನ ಬಿಧಾನ್ ಚಂದ್ರ ರಾಯ್ ಭಾರತರತ್ನ ಬಿಧಾನ್ ಚಂದ್ರ ರಾಯ್ ಮಹಾನ್ ವೈದ್ಯರಾಗಿ, ಸಮಾಜಸೇವಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗ 07:04 AM ಹಂಚಿ
#ಜುಲೈ1, #ವೈದ್ಯರ ದಿನ ವೈದ್ಯರ ದಿನ ವೈದ್ಯರ ದಿನ ಪ್ರಖ್ಯಾತ ವೈದ್ಯರೂ ಮತ್ತು ಪಶ್ಚಿಮ ಬಂಗಾಳದ ಎರಡನೆ ಮುಖ್ಯಮಂತ್ರಿಗಳೂ ಆಗಿದ್ದ ಭಾರತ ರತ್ನ ಬಿಧಾನ್ ಚಂದ್ರ ರಾಯ್ ಅವರ ಗೌರವಾರ್ಥ ಭಾರತದಲ್ಲಿ ಜುಲೈ 1ರಂದು ವೈದ್ಯರ ದಿನ 07:02 AM ಹಂಚಿ
#ಜುಲೈ1, #ಸಾಹಿತ್ಯ ಹಿ. ಮ. ನಾಗಯ್ಯ ಹಿ. ಮ. ನಾಗಯ್ಯ ಹಿ. ಮ. ನಾಗಯ್ಯ ಅವರು ಕವಿ, ಪತ್ರಕರ್ತ, ಸಮಾಜಸೇವಕ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿ ಪ್ರಸಿದ್ಧರು. ಹಿ.ಮ. ನಾಗಯ್ಯನವರು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ 06:55 AM ಹಂಚಿ
#ಜುಲೈ1, #ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಪಂಡಿತ್ ಚೌರಾಸಿಯಾ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ನಾದವೆಂದರೆ ತಂಗಾಳಿಯಂತೆ. “ಸಂಗೀತವನ್ನೇ ಉಸಿರಾಡುವಷ್ಟು ಒಲವು ನಮ್ಮೊಳಗಿರಬೇಕು” ಎಂಬುದು ಅವರ ಮಾತು ಮತ್ತು ಬದು 06:48 AM ಹಂಚಿ
#ಜಯತೀರ್ಥ ರಾಜಪುರೋಹಿತ, #ಜುಲೈ1 ಜಯತೀರ್ಥ ರಾಜಪುರೋಹಿತ ಜಯತೀರ್ಥ ರಾಜಪುರೋಹಿತ ಜಯತೀರ್ಥ ರಾಜಪುರೋಹಿತ ಅವರು ಸಾಹಿತಿಗಳಾಗಿ ಮತ್ತು ಐಎಎಸ್ ಸ್ಥಾನದವರೆಗೆ ಏರಿದ ಅಧಿಕಾರಿಗಳಾಗಿ ಮಹತ್ವದ ಸಾಧನೆ ಮಾಡಿದವರು. ಕನಕಗಿರಿ ರಾಯಚೂರು ಜಿಲ್ಲೆಯ ಒಂದು ಊರ 06:45 AM ಹಂಚಿ
#ಕನ್ನಡ ಪತ್ರಿಕೆಗಳು, #ಜುಲೈ1 ಕನ್ನಡ ಪತ್ರಿಕೆಗಳು ಕನ್ನಡ ಪತ್ರಿಕೋದ್ಯಮದ ಆರಂಭಿಕ ಘಟ್ಟ ಈಗ ಲಭ್ಯವಿರುವ ಮಾಹಿಗಳಿಂದ ಹೇಳುವುದಾದರೂ ಕರ್ನಾಟಕದ ಪತ್ರಿಕೋದ್ಯಮಕ್ಕೆ 179 ವರ್ಷಗಳ ದೀರ್ಘ ಇತಿಹಾಸವಿದೆ. ಪ್ರಥಮದಲ್ಲಿ ಧರ್ಮಪ್ರಚಾರ, ಸದ್ವಿಚಾರ 06:41 AM ಹಂಚಿ
#ಕಲೆ, #ಜುಲೈ1 ಶಿವು ವಿ. ಹೂಗಾರ ಶಿವು ವಿ. ಹೂಗಾರ ಶಿವು ವಿ. ಹೂಗಾರ ಪ್ರಖ್ಯಾತ ಕಲಾವಿದರು. ಜುಲೈ 1 ಶಿವು ಹುಟ್ಟಿದ ಊರು. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅರಕೇರಿ ಇವರು ಹುಟ್ಟಿದ ಊರು. ಇವರ ಕುಲಕಸಬು ಹೂಗಾರಿಕ 06:35 AM ಹಂಚಿ
#ಉದ್ಯಮ, #ಚಾರ್ಟರ್ಡ್ ಅಕೌಂಟೆಂಟರುಗಳ ದಿನ ಚಾರ್ಟರ್ಡ್ ಅಕೌಂಟೆಂಟ್ ಚಾರ್ಟರ್ಡ್ ಅಕೌಂಟೆಂಟರುಗಳ ದಿನ ಜುಲೈ 1ರ ದಿನ ‘ಚಾರ್ಟರ್ಡ್ ಅಕೌಂಟೆಂಟ್’ಗಳ ದಿನವೆಂದು ಪರಿಗಣಿತವಾಗಿದೆ. ಜುಲೈ 1, 1949ರಂದು ಸಂವಿಧಾನದಡಿಲ್ಲಿನ ಚಾರ್ಟರ್ಡ್ ಅಕೌಂಟೆಂಟ್ ಕಾ 06:24 AM 5 ಹಂಚಿ
#ಜುಲೈ1, #ಮೊಗಳ್ಳಿ ಗಣೇಶ್ ಮೊಗಳ್ಳಿ ಗಣೇಶ್ ಮೊಗಳ್ಳಿ ಗಣೇಶ್ ಮೊಗಳ್ಳಿ ಗಣೇಶ್ ಕನ್ನಡಿಗರ ಮೆಚ್ಚಿನ ಕಥೆಗಾರರಲ್ಲಿ ಒಬ್ಬರು. ಮೊಗಳ್ಳಿ ಗಣೇಶ್ 1963ರ ಜುಲೈ 1 ರಂದು ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನ ಹಳ್ಳಿಯಲ್ಲಿ ಜನಿಸಿದರು. 06:12 AM 1 ಹಂಚಿ