#ಜೂನ್10, #ಟಿ. ಎಸ್. ಗೊರವರ ಟಿ. ಎಸ್. ಗೊರವರ ಟಿ.ಎಸ್. ಗೊರವರ ಸಂಪಾದಕರೂ, ಪ್ರಕಾಶಕರೂ, ಬಹುಮುಖಿ ಬರಹಗಾರರೂ ಆದ ಟಿ.ಎಸ್. ಗೊರವರ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. ಗೊರವರ ಅವರು ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ಗ್ರಾಮದವರು 09:23 PM ಹಂಚಿ
#ಜೂನ್10, #ನನ್ನ ಚಿತ್ರಗಳು ವೇಣುಗೋಪಾಲಸ್ವಾಮಿ ಶ್ರೀ ವೇಣುಗೋಪಾಲನ ಕಾವೇರಿ ತೀರದ ನೆಲೆ Sri Venugopala Swamy Temple at Kannambadi Katte Village (Krishnaraja Sagar BacK waters) near Mysore on 10.6.2012 07:17 PM ಹಂಚಿ
#ಜೂನ್10, #ದೇವನೂರ ಮಹಾದೇವ ದೇವನೂರ ಮಹಾದೇವ ದೇವನೂರ ಮಹಾದೇವ ದೇವನೂರ ಮಹಾದೇವ ಅವರು ಹುಟ್ಟಿದ್ದು ಜೂನ್ 10, 1948ರಂದು. ಹಾಗೆಂದು ಅವರ ಬಳಿ ಹೋಗಿ ‘ಹ್ಯಾಪಿ ಬರ್ತ್ ಡೇ ಸಾರ್’ ಅಂತ ಹೇಳಿದರೆ, ‘ಇವನ್ಯಾವನಯ್ಯಾ ಮಿಕ’ ಎಂದು ಗಂಭೀರರ 10:00 AM ಹಂಚಿ
#ಕಥೆ, #ಸತ್ಯವಾನ್ ಸಾವಿತ್ರಿ ಸತ್ಯವಾನ್ ಸಾವಿತ್ರಿ ಸತ್ಯವಾನ್ ಸಾವಿತ್ರಿ ಮದ್ರ ದೇಶದಲ್ಲಿ ಅಶ್ವಪತಿ ಎಂಬ ಮಹಾರಾಜನಿದ್ದ. ಅವನಿಗೆ ರೂಪಮತಿಯೂ ತೇಜಸ್ವಿನಿಯೂ ಬುದ್ಧಿಶಾಲಿಯೂ ಆದ ಸಾವಿತ್ರಿಯೆಂಬ ಮಗಳಿದ್ದಳು. ಅವಳಿಗೆ ಹದಿನೆಂಟು ವರ್ಷ ವ 09:04 AM ಹಂಚಿ
#ಜೂನ್10, #ನನ್ನ ಚಿತ್ರಗಳು ನಿನ್ನೆಳೆ ಮೊಗದಲಿ ನಿನ್ನೆಳೆ ಮೊಗದಲಿ ನಸುನಗೆಯಾಗಿರೆ ನನಗಿಹುದೊಂದಾಸೆ..... At Jumeira Islands, Dubai 07:20 AM ಹಂಚಿ
#ಜೂನ್10, #ಮಂಜುಳಾ ಗುರುರಾಜ್ ಮಂಜುಳಾ ಗುರುರಾಜ್ ಮಂಜುಳಾ ಗುರುರಾಜ್ ಮಂಜುಳಾ ಗುರುರಾಜ್ ನಮ್ಮ ನಾಡಿನ ಪ್ರಸಿದ್ಧ ಇನಿಧ್ವನಿ. ಮಂಜುಳಾ ಗುರುರಾಜ್ ಹುಟ್ಟಿದ ದಿನ ಜೂನ್ 10. ತಂದೆ ಡಾ. ಎಂ. ಎನ್. ರಮಣ. ತಾಯಿ ಜಿ. ಸೀತಾಲಕ್ಷ್ಮಿ. ವಿಜ್ 07:01 AM ಹಂಚಿ
#ಎಂ. ಆರ್. ಶಂಕರಮೂರ್ತಿ, #ಜೂನ್10 ಎಂ.ಆರ್.ಶಂಕರಮೂರ್ತಿ ಎಂ. ಆರ್. ಶಂಕರಮೂರ್ತಿ ವಿದ್ವಾನ್ ಎಂ. ಆರ್. ಶಂಕರಮೂರ್ತಿ ಕಳೆದ ಶತಮಾನದ ಮಹಾನ ಸಂಗೀತ ವಿದ್ವಾಂಸರು. ಜೊತೆಗೆ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅನೇಕ ಕೃತಿರೂಪದಲ್ಲಿ ಕನ್ನಡಕ 07:00 AM ಹಂಚಿ
#ಜೂನ್10, #ಸಕಲಮಾ ಸಕಲಮಾ ಸಕಲಮಾ ಲೇಖಕಿ: ಪ್ರಿಯಾ ಕೆರ್ವಾಶೆ “ಮನಸ್ಸಿನ ವ್ಯಾಪ್ತಿಯನ್ನು ಮೀರಿ ಬೆಳೆದರಷ್ಟೇ ಈ ಬ್ರಹ್ಮಾಂಡದ ಅರಿವು ದಕ್ಕಲು ಸಾಧ್ಯ. ಆ ಮಹಾನ್ ದರ್ಶನದತ್ತ ಮುನ್ನಡೆಯೋಣ.” - ಶ್ರೀಗುರು ಸಕಲಮಾ ಶ್ರೀಗ 06:55 AM ಹಂಚಿ
#ಉದ್ಯಮ, #ಜೂನ್10 ರಾಹುಲ್ ಬಜಾಜ್ ರಾಹುಲ್ ಬಜಾಜ್ ಭಾರತದಲ್ಲಿ ಬಜಾಜ್ ಹೆಸರನ್ನು ಕೇಳದವರಿಲ್ಲ. ವಾಹನಗಳ ತಯಾರಿಕೆಯಲ್ಲಿ ಅದರಲ್ಲೂ ದ್ವಿಚಕ್ರ ವಾಹನಳು ಮತ್ತು ಆಟೋರಿಕ್ಷಾದಂತಹ ವಾಹನಗಳ ತಯಾರಿಕೆಯಲ್ಲಿ ತನ್ನನ್ನು ತಾನೇ ಪ 06:53 AM ಹಂಚಿ
#ಕ್ರೀಡೆ, #ಜೂನ್10 ಪ್ರಕಾಶ್ ಪಡುಕೋಣೆ ಪ್ರಕಾಶ್ ಪಡುಕೋಣೆ ಭಾರತದ ಶ್ರೇಷ್ಠ ಕ್ರೀಡಾಪಟುಗಳ ಸಾಲಿನಲ್ಲಿ ಅತ್ಯಂತ ಪ್ರಮುಖ ಹೆಸರು ನಮ್ಮ ಕರ್ನಾಟಕದವರೇ ಆದ ಪ್ರಕಾಶ್ ಪಡುಕೋಣೆ. ಪ್ರಕಾಶ್ ಪಡುಕೋಣೆ ಅವರು 1955ರ ಜೂನ್ 10ರಂದು ಜ 06:41 AM ಹಂಚಿ
#ಎಸ್. ಕೆ. ಶೇಷಚಂದ್ರಿಕ, #ಜೂನ್10 ಎಸ್. ಕೆ. ಶೇಷಚಂದ್ರಿಕ ಎಸ್. ಕೆ. ಶೇಷಚಂದ್ರಿಕ ಶೇಷಚಂದ್ರಿಕ ಎಂಬ ಹೆಸರನ್ನು ನಾವು ಆಕಾಶವಾಣಿಯಲ್ಲಿ ಮತ್ತು ಪತ್ರಿಕೆಗಳಲ್ಲಿ ಕೇಳಿ ಬೆಳೆದವರು. ಚುನಾವಣಾ ವಿಶ್ಲೇಷಣೆಗಳಲ್ಲಂತೂ ಅಂದಿನ ಪತ್ರಿಕೆ-ಆಕಾಶವಾಣಿ ಯು 06:40 AM ಹಂಚಿ
#ಜೂನ್10, #ನನ್ನ ಚಿತ್ರಗಳು ತೇರ ಏರಿ ಅಂಬರದಾಗೆ ತೇರ ಏರಿ ಅಂಬರದಾಗೆ ನೇಸರ ನಗುತಾನೆ ಮರಗಿಡ ತೂಗ್ಯಾವೇ, ಹಕ್ಕೀ ಹಾಡ್ಯಾವೇ, ಬೀರ್ಯಾವೇ, ಚೆಲುವಾ ಬೀರ್ಯಾವೇ ಬಾ ನೋಡಿ ನಲಿಯೋಣ ತಮ್ಮಾ, ನಾವ್ ಹಾಡಿ ಕುಣಿಯೋಣ ತಮ್ಮಾ (ದೊಡ್ಡರಂಗೇಗೌಡರ ಕವಿತೆಯ 06:15 AM ಹಂಚಿ
#ಜೂನ್10, #ನನ್ನ ಚಿತ್ರಗಳು ಉದಯದೊಳೇನ್ ಉದಯದೊಳೇನ್? ಹೃದಯವ ಕಾಣ್! ಅದೆ ಅಮೃತದ ಹಣ್ಣೊ! ಶಿವ ಕಾಣದೆ ಕವಿ ಕುರುಡನೊ: ಶಿವ ಕಾವ್ಯದ ಕಣ್ಣೊ! Photo: on 10.06.2016 at Madiwala Lake, Bengaluru 06:08 AM ಹಂಚಿ