#ಜುಲೈ16, #ನಿರುಪಮ ರಾಜೇಂದ್ರ ನಿರುಪಮ ರಾಜೇಂದ್ರ ನಿರುಪಮ ರಾಜೇಂದ್ರ ಮತ್ತು ಟಿ.ಡಿ. ರಾಜೇಂದ್ರ ಬೆಂಗಳೂರಿನವರಾದ ನಿರುಪಮ ರಾಜೇಂದ್ರ ಮತ್ತು ಟಿ ಡಿ ರಾಜೇಂದ್ರ ದಂಪತಿ ನೃತ್ಯಲೋಕದಲ್ಲಿ ವಿಶ್ವಖ್ಯಾತಿ ಗಳಿಸಿದವರಾಗಿದ್ದಾರೆ. ನಿರುಪಮ ಅವರ 09:22 PM ಹಂಚಿ
#ಮೇ1, #ವಿಕಾಸ ನೇಗಿಲೋಣಿ ವಿಕಾಸ್ ನೇಗಿಲೋಣಿ ವಿಕಾಸ್ ನೇಗಿಲೋಣಿ ವಿಕಾಸ್ ನೇಗಿಲೋಣಿ ಅವರು ಪತ್ರಕರ್ತರಾಗಿ, ಕಥೆಗಾರರಾಗಿ, ಧಾರಾವಾಹಿಗಳಿಗೆ ಸಂಭಾಷಣೆ ಬರೆದವರಾಗಿ, ಚಿತ್ರಕಥೆಗಾರರಾಗಿ, ಗೀತ ರಚನೆಕಾರರಾಗಿ ಹೀಗೆ ಬಹುಮುಖಿಯಾಗಿ ಹೆಸರ 05:49 PM ಹಂಚಿ
#ಮೇ1, #ಸಂಗೀತ ಸುಮಾ ಸುಧೀಂದ್ರ ಸುಮಾ ಸುಧೀಂದ್ರ ಸಂಗೀತ ಲೋಕದಲ್ಲಿ ಡಾ. ಸುಮಾ ಸುಧೀಂದ್ರ ಅವರದ್ದು ಮಹತ್ವದ ಸಾಧನೆ. ಸಂಗೀತಜ್ಞರಾಗಿ, ವಿಶ್ವದಲ್ಲಿ ಹೆಸರಾದ ವೀಣಾವಾದಕರಾಗಿ, ಅನ್ವೇಷಕರಾಗಿ, ಸಾಂಸ್ಕೃತಿಕ ಹೋರಾಟಗಾರರಾ 06:47 AM ಹಂಚಿ
#ಆತ್ಮೀಯ, #ಮೇ ದಿನ ಮೇ ದಿನ ‘ಮೇ ದಿನ’ - ದುಡಿಯುವ ಜೀವಿಗಳಿಗೊಂದು ಮಿಡಿತ ಮೇ 1 ಅಂದರೆ ಅದೊಂದು ರಜಾದಿನ! ಇಂದು ಭಾನುವಾರ ಒಂದು ಖೋತಾ ಆಯ್ತು ಎಂದು ರಜಾ ಪಡೆಯುತ್ತಿದ್ದವರಿಗೆ ವ್ಯಥೆ ಆಗಿರುತ್ತದೆ. ಉಳಿದ ವರ್ 06:46 AM ಹಂಚಿ
#ಅಂತರರಾಷ್ಟ್ರೀಯ ನಗು ದಿನ, #ನಗು ದಿನ ನಗು ದಿನ ಮೇ 1 ಅಂತರರಾಷ್ಟ್ರೀಯ ನಗು ದಿನ. ವರ್ಷಕ್ಕೊಂದು ದಿನ ನಕ್ಕರೆ ಸಾಕೆ 😊 ಕೆಲವರಿಗೆ ವರ್ಷಕ್ಕೊಂದು ಸಲ ನಗೋಕೂ ಬಿಡುವಿರಲ್ಲ. ನಮಗೋ ನಗದೆ ತೆಪ್ಪಗಿರೋದು ಕಷ್ಟದ ಕೆಲಸ. ಇಂದು ಕೆಲವು ಸು 06:46 AM ಹಂಚಿ
#ಕಲೆ, #ಮೇ1 ಸತೀಶ್ ಶೃಂಗೇರಿ ಸತೀಶ್ ಶೃಂಗೇರಿ ದಿವಂಗತ ಸತೀಶ್ ಶೃಂಗೇರಿ ನಮ್ಮ ನಾಡಿನ ಅದ್ಭುತ ವ್ಯಂಗ್ಯ ಚಿತ್ರಕಾರರಾಗಿದ್ದರು. ಡಾ. ಸತೀಶ್ ಶೃಂಗೇರಿ 1968ರ ಮೇ 1ರಂದು ಜನಿಸಿದರು. ನಾವು ಫೇಸ್ಬುಕ್ಕಿಗೆ ಬಂದ ದಿನಗ 06:45 AM ಹಂಚಿ
#ಜಿ. ಎನ್. ಬಾಲಸುಬ್ರಹ್ಮಣ್ಯಮ್, #ಜಿಎನ್ಬಿ ಜಿಎನ್ಬಿ ಜಿ. ಎನ್. ಬಾಲಸುಬ್ರಹ್ಮಣ್ಯಮ್ ಜಿ. ಎನ್. ಬಾಲಸುಬ್ರಹ್ಮಣ್ಯಮ್ ಕರ್ನಾಟಕ ಸಂಗೀತ ವಿದ್ವಾಂಸರಾಗಿ, ವಾಗ್ಗೇಯಕಾರರಾಗಿ ನವಶೈಲಿಯ ಪ್ರವರ್ತಕರೆನಿಸಿದ್ದಾರೆ. ಅವರು ಜಿಎನ್ಬಿ ಎಂದೇ ಪ್ರಸಿದ 06:42 AM ಹಂಚಿ
#ಡಿಸೆಂಬರ್16, #ಪಂಡಿತ್ ರಾಜಶೇಖರ ಮನ್ಸೂರ ರಾಜಶೇಖರ ಮನ್ಸೂರ ರಾಜಶೇಖರ ಮನ್ಸೂರ ಪಂಡಿತ್ ರಾಜಶೇಖರ ಮನ್ಸೂರ ಅವರು ಹಿಂದುಸ್ಥಾನಿ ಸಂಗೀತದ ಮೇರು ಗಾಯಕ, ಅಪ್ರಚಲಿತ ರಾಗಗಳನ್ನು ಪ್ರಸ್ತುತಪಡಿಸುತ್ತಿದ್ದ ದೇಶದ ಕೆಲವೇ ಮಹಾನ್ ಗಾಯಕರಲ್ಲಿ ಒಬ್ಬರಾಗಿದ್ದವ 06:40 AM ಹಂಚಿ
#ಎಸ್. ಎಂ. ಕೃಷ್ಣ, #ಮೇ1 ಎಸ್. ಎಂ. ಕೃಷ್ಣ ಎಸ್. ಎಂ. ಕೃಷ್ಣ ಎಸ್. ಎಂ. ಕೃಷ್ಣ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಮತ್ತು ಹಲವು ತೆರದಲ್ಲಿ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಹೆಸರಾದವರು. ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಿ 06:31 AM ಹಂಚಿ
#ಎಸ್. ಮಾಲತಿ, #ಏಪ್ರಿಲ್1 ಎಸ್. ಮಾಲತಿ ಎಸ್. ಮಾಲತಿ ಎಸ್. ಮಾಲತಿ ಅವರು ರಂಗಕರ್ಮಿಯಾಗಿ ಮತ್ತು ಬರಹಗಾರ್ತಿಯಾಗಿ ಹೆಸರಾಗಿದ್ದರು. ಮಾಲತಿ ಅವರು 1952ರ ಮೇ 1ರಂದು ಶಿವಮೊಗ್ಗದಲ್ಲಿ ಜನಿಸಿದರು. ತಾಯಿ ಉಮಾ ಶೇಷಗಿರಿ ಪೈ, ತಂದೆ 06:30 AM ಹಂಚಿ
#ಆಗಸ್ಟ್1, #ಟಿ. ಎನ್. ಶ್ರೀನಾಥ್ ಟಿ. ಎನ್. ಶ್ರೀನಾಥ್ ಟಿ. ಎನ್. ಶ್ರೀನಾಥ್ ವಿದ್ವಾನ್ ಟಿ. ಎನ್. ಶ್ರೀನಾಥ್ ಕರ್ನಾಟಕ ಶಾಸ್ತ್ರೀಯ ಸಂಗೀತಲೋಕದ ಪ್ರಸಿದ್ಧ ಕೊಳಲು ವಾದಕರು. ಶ್ರೀನಾಥ್ 1958ರ ಆಗಸ್ಟ್ 1ರಂದು ಬೆಂಗಳೂರಿನಲ್ಲಿ ಜನಿಸಿದರು. ತ 06:24 AM ಹಂಚಿ
#ಕಲೆ, #ಕೊರ್ಲಕುಂಟೆ ದಯಾನಂದ್ ಕೊರ್ಲಕುಂಟೆ ದಯಾನಂದ್ ಕೊರ್ಲಕುಂಟೆ ಎಸ್ ದಯಾನಂದ್ ಕೊರ್ಲಕುಂಟೆ ಎಸ್ ದಯಾನಂದ ಬಹುಮುಖಿ ಪ್ರತಿಭೆ. ವ್ಯಂಗ್ಯಚಿತ್ರ, ಗಾಯನ, ಬರೆಹ, ಛಾಯಾಗ್ರಹಣ ಹೀಗೆ ಹಲವು ವೈವಿಧ್ಯಗಳು ಅವರ ಪ್ರತಿಭೆಯಲ್ಲಿವೆ. ಮೇ 1, ದಯಾನಂ 06:24 AM ಹಂಚಿ
#ನನ್ನ ಚಿತ್ರಗಳು, #ಮೇ1 ತೆರೆದಿದೆ ಮನೆ ಆವ ರೂಪದೊಳು ಬಂದರು ಸರಿಯೆ ಬಾ ಅತಿಥಿ! ಆವ ವೇಷದಲಿ ನಿಂದರು ಸರಿಯೆ ನೀನತಿಥಿ! ನೇಸರುದಯದೊಲು ಬಹೆಯಾ? ಬಾ, ಅತಿಥಿ! ತಿಂಗಳಂದದಲಿ ಬಹೆಯಾ? ಬಾ, ಅತಿಥಿ! ಇಷ್ಟ ಮಿತ್ರರೊಲು? ಬಂಧು ಬಳಗದೊಲು? ಸುಸ 06:23 AM ಹಂಚಿ
#ಅಕ್ಟೋಬರ್24, #ಮನ್ನಾ ಡೇ ಮನ್ನಾ ಡೇ ಮನ್ನಾ ಡೇ ಮನ್ನಾ ಡೇ ಎಂದು ಭಾರತೀಯ ಚಿತ್ರರಂಗದ ಮಹಾನ್ ಹಿನ್ನಲೆಗಾಯಕರಾಗಿ ಪಸಿದ್ಧರಾದವರು ಪ್ರಬೋಧ ಚಂದ್ರ ದೇ. ಮನ್ನಾ ಡೇ 1919ರ ಮೇ 1ರಂದು ಕಲಕತ್ತೆಯಲ್ಲಿ ಜನಿಸಿದರು. ತಂದೆ ಪೂರ್ಣ 06:15 AM ಹಂಚಿ
#ಬಲರಾಜ್ ಸಾಹನಿ, #ಮೇ1 ಬಲರಾಜ್ ಸಾಹನಿ ಬಲರಾಜ್ ಸಾಹನಿ ಬಲರಾಜ್ ಸಾಹನಿ ಭಾರತೀಯ ಚಲನಚಿತ್ರ, ರಂಗಭೂಮಿ ಎರಡರಲ್ಲೂ ತಮ್ಮ ಅಭಿನಯ, ವಾಗ್ಮಿತೆಯಿಂದ ಜನರ ಮನಸ್ಸನ್ನು ಗೆದ್ದ ಒಬ್ಬ ಮಹಾನಟರಾಗಿದ್ದರು. ಬಲರಾಜ್ 1912ರ ಮೇ 1ರಂದು ಪಂಜ 06:14 AM ಹಂಚಿ
#ಮೇ1, #ಶೋಭಾ ಶೋಭಾ ಶೋಭಾ "ಸವಿ ನೆನಪುಗಳು ಬೇಕು ಸವಿಯಲೀ ಬದುಕು" ಎಂದು ಕಾಶೀನಾಥರ 'ಅಪರಿಚಿತ' ಚಿತ್ರದಲ್ಲಿ ಬದುಕನ್ನು ಅರಸುತ್ತಾ ಭಯಭೀತಳಾಗಿ ಅಭಿನಯಿಸಿದ ಶೋಭಾ ನನ್ನನ್ನು ಅಪಾರವಾಗ 06:05 AM ಹಂಚಿ
#ಆತ್ಮೀಯ, #ಪ್ರೀತಿ ಪ್ರೇಮ ಪ್ರೀತಿ ಪ್ರೇಮ ಪ್ರೀತಿ ಪ್ರೇಮ ಪ್ರೀತಿ ಪ್ರೇಮ ಎಂದರೆ ಬರೀ ಅಪಕ್ವ ಕಲ್ಪನೆಗಳೇ ಇದ್ದ ನನಗೆ ಸ್ವಾಮಿ ಪರಮಹಂಸ ಯೋಗಾನಂದರ "ಯೋಗಿಯೊಬ್ಬರ ಆತ್ಮ ಚರಿತ್ರೆ" ಪುಸ್ತಕದಲ್ಲಿ ಅವರು ಹೇಳುವ "ದ 06:00 AM ಹಂಚಿ