#ಫೆಬ್ರವರಿ15, #ಸಿನಿಮಾ ಅಶುತೋಷ್ ಗೋವಾರಿಕರ್ ಅಶುತೋಷ್ ಗೋವಾರಿಕರ್ ಅಶುತೋಷ್ ಗೋವಾರಿಕರ್ ಪ್ರಬುದ್ಧ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರು. ಅಶುತೋಷ್ ಗೋವಾರಿಕರ್ 1964ರ ಫೆಬ್ರುವರಿ 15ರಂದು ಮುಂಬೈನಲ್ಲಿ ಜನಿಸಿದರು. ಓದಿನಲ್ಲಿ ರಸ 04:37 PM ಹಂಚಿ
#ನನ್ನ ಚಿತ್ರಗಳು, #ಫೆಬ್ರವರಿ15 ಕೃಪೆ ಕೃಪೆ ವರ್ಷಿಸಿತು ಭುವನದ ಭಾಗ್ಯವಾಗಿ At Jumeira Lake Towers, Dubai 08:59 AM ಹಂಚಿ
#ನನ್ನ ಚಿತ್ರಗಳು, #ಫೆಬ್ರವರಿ15 ಜ್ಯೋತಿರ್ಗಮಯ "ತಮಸೋಮಾ ಜ್ಯೋತಿರ್ಗಮಯ" ಬೆಳಕಿನತ್ತ ನಮ್ಮೆಲ್ಲರ ಬಾಳು ಸಾಗುವಂತಾಗಲಿ. ನಮಸ್ಕಾರ. May all of us have the wisdom to move in the right direction. Good morn 08:57 AM ಹಂಚಿ
#ಫೆಬ್ರವರಿ15, #ಲಲಿತಾಂಬ ಚಂದ್ರಶೇಖರ್ ಲಲಿತಾಂಬ ಲಲಿತಾಂಬ ಚಂದ್ರಶೇಖರ್ ಡಾ. ಲಲಿತಾಂಬ ಚಂದ್ರಶೇಖರ್ ಬಹುಭಾಷಾ ಕೋವಿದೆ, ಶಿಕ್ಷಣ ತಜ್ಞೆ, ಮತ್ತು ಬರಹಗಾರ್ತಿ. ಲಲಿತಾಂಬ 1929ರ ಫೆಬ್ರವರಿ 15ರಂದು ದಾವಣಗೆರೆಯಲ್ಲಿ ಜನಿಸಿದರು. ತಂದೆ ವ 08:29 AM ಹಂಚಿ
#ಅಧ್ಯಾತ್ಮ, #ಶಿವರಾತ್ರಿ ಶಿವರಾತ್ರಿ ಶಿವರಾತ್ರಿ ಅಂದರೆ........ ‘ಶಿವ’ ಎಂಬ ಪದದ ವಿಸ್ತಾರ “ಶಂ ಮಂಗಳಂ ಕರೋತಿ ಇತಿ ಶಿವಃ”. ‘ಶಂ’ ಎಂದರೆ ಮಂಗಳ, ‘ಕರೋತಿ’ ಎಂದರೆ ಸೃಷ್ಟಿಸುವವನು. ಶಿವನ ಸಾನ್ನಿಧ್ಯವು ನಮ್ಮ ಬದುಕಿನಲ್ 07:25 AM ಹಂಚಿ
#ಕುಸುಮಾ ಆಯರಹಳ್ಳಿ, #ಫೆಬ್ರವರಿ15 ಕುಸುಮಾ ಆಯರಹಳ್ಳಿ ಕುಸುಮಾ ಆಯರಹಳ್ಳಿ ಈಕೆಯ ಉತ್ಸಾಹದ ಬರಹ ಮತ್ತು ಸೃಜನಶೀಲ ಅಭಿವ್ಯಕ್ತಿ ಚಿತ್ರಗಳನ್ನು ಕಂಡಾಗ ನನಗೂ ಹೀಗಿರಬೇಕು ಅಂತ ಆಸೆ ಆಗುತ್ತೆ. ನನಗೆ ಗೊತ್ತಿದೆ. ಇದು ನನ್ನೊಬ್ಬನ ಆಸೆ ಮಾತ್ರಾ ಅ 07:25 AM ಹಂಚಿ
#ಅಶ್ವಿನಿ ರಾವ್ ದೇಶಮುಖ್, #ಆತ್ಮೀಯ ಅಶ್ವಿನಿ ರಾವ್ ದೇಶಮುಖ ಅಶ್ವಿನಿ ರಾವ್ ದೇಶಮುಖ ಆತ್ಮೀಯರಾದ ಅಶ್ವಿನಿ ರಾವ್ ದೇಶಮುಖ್ ಅವರು ಕಾನೂನು ತಜ್ಞರಾಗಿದ್ದು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನವನ್ನು ನಡೆಸುತ್ತಿರುವುದರ ಜೊತೆಗೆ, ಸ 07:19 AM ಹಂಚಿ
#ಫೆಬ್ರವರಿ15, #ಮಾಸ್ಟರ್ ಹಿರಣ್ಣಯ್ಯ ಮಾಸ್ಟರ್ ಹಿರಣ್ಣಯ್ಯ ಮಾಸ್ಟರ್ ಹಿರಣ್ಣಯ್ಯ ನಾಟಕಲೋಕದಲ್ಲಿ ಮಾಸ್ಟರ್ ಹಿರಣ್ಣಯ್ಯನವರ ಹೆಸರು ಅಜರಾಮರವಾದದ್ದು. ನಾಟಕ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು 1934ರ ಫೆಬ್ರವರಿ 15ರಂದು ಮೈಸೂರಿನಲ್ಲಿ ಜನಿಸಿ 07:15 AM ಹಂಚಿ
#ಫೆಬ್ರುವರಿ15, #ಮೀರಾ ಜಾಸ್ಮಿನ್ ಮೀರಾ ಜಾಸ್ಮಿನ್ ಮೀರಾ ಜಾಸ್ಮಿನ್ ಸೌಂದರ್ಯ ಅಂದರೆ ಏನು ಎಂದು ಸ್ಪಷ್ಟವಾಗಿ ಹೇಳುವುದು ಕಷ್ಟ. ಆದರೆ ಕೆಲವೊಬ್ಬರನ್ನು,ಅವರ ಅಭಿವ್ಯಕ್ತಿಗಳನ್ನು ಕಂಡಾಗ 'ಇಲ್ಲಿದೆ ಸೌಂದರ್ಯ'ಅನಿಸುತ್ತದೆ. ಅದು 06:50 AM ಹಂಚಿ
#ಫೆಬ್ರವರಿ15, #ಫೆಬ್ರವರಿ5 ಸೋರಟ್ ಅಶ್ವಥ್ ಸೋರಟ್ ಅಶ್ವಥ್ ಕನ್ನಡ ಚಿತ್ರರಂಗ ಕಂಡ ಮಹಾನ್ ಸಾಹಿತಿಗಳಲ್ಲಿ ಸೋರಟ್ ಅಶ್ವಥ್ ಒಬ್ಬರು. ‘ಗಾಳಿ ಗೋಪುರ’, ‘ನಾಡಿನಂದ ಈ ದೀಪಾವಳಿ ಬಂತು ಸಂತೋಷ ತಾಳಿ’, ‘ಬಾ ಬಾ ಬಾ ರಾಗವಾಗಿ’, ‘ತೂಕಡಿ 06:03 AM ಹಂಚಿ
#ನವೆಂಬರ್27, #ಫೆಬ್ರವರಿ15 ಬಪ್ಪಿ ಲಾಹಿರಿ ಬಪ್ಪಿ ಲಾಹಿರಿ ಭಾರತೀಯ ಸಿನಿಮಾಲೋಕದ ಪ್ರಸಿದ್ಧ ಸಂಗೀತ ನಿರ್ದೇಶಕರಲ್ಲಿ ಬಪ್ಪಿ ಲಾಹಿರಿ ಒಬ್ಬರು. ಅವರು ಸಂಗೀತ ಸಂಯೋಜಿಸಿದ ಗೀತೆಗಳಂತೆಯೇ, ಅಪಾರ ಚಿನ್ನಾಭರಣಗಳನ್ನು ಧರಿಸಿ ತಂಪು ಕನ್ನ 05:49 AM ಹಂಚಿ
#ಕಟ್ಟೆ ರಾಮಚಂದ್ರ, #ಜನವರಿ28 ಕಟ್ಟೆ ರಾಮಚಂದ್ರ ಕಟ್ಟೆ ರಾಮಚಂದ್ರ ಕಟ್ಟೆ ರಾಮಚಂದ್ರ ಕನ್ನಡದ ಹೊಸ ಅಲೆಯ ಚಿತ್ರಗಳಿಗೆ ಜೀವ ತಂದ ಪ್ರತಿಭೆಗಳಲ್ಲಿ ಒಬ್ಬರು. ‘ಅರಿವು’ ಚಿತ್ರಕ್ಕೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪಡೆದಿದ್ದ ಕಟ್ಟೆ ರ 05:35 AM ಹಂಚಿ