#ಫೆಬ್ರವರಿ28, #ಬಿ ಎಸ್ ಸ್ವಾಮಿ ಬಿ ಎಸ್ ಸ್ವಾಮಿ ಸದ್ದಿರದೆ ಸಾಧಿಸಿ ಸುದ್ದಿಯಾಗದೆ ಹೋದ ಸಾಧಕ ಡಾ.ಬಿ.ಎಸ್.ಸ್ವಾಮಿ 🌷🙏🌷 ಲೇಖಕರು: Sreedhara Murthy ಕನ್ನಡ ಸಾಹಿತ್ಯದಲ್ಲಿ ಮಹತ್ವದ್ದನ್ನು ಸಾಧಿಸಿದ ಸಾಧಕರೊಬ್ಬರು ತಮ್ಮ 84ನೆಯ ವ 08:39 PM ಹಂಚಿ
#ಮಾರ್ಚ್2, #ಮಾಲತಿ ಶರ್ಮ ಮಾಲತಿ ಶರ್ಮ ಮಾಲತಿ ಶರ್ಮ ಮಾಲತಿ ಶರ್ಮ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ತಮ್ಮ ಸಿರಿಕಂಠದ ಮೂಲಕ ಸುಗಮ ಸಂಗೀತ ಪ್ರೇಮಿಗಳ ಹೃದಯಲ್ಲಿ ರಾರಾಜಿತರಾಗಿದ್ದಾರೆ. ಮಾಲತಿ ಶರ್ಮ 1951 ಮಾರ್ಚ್ 2ರಂ 07:15 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್2 ಶಿವಸದನವೊ ರವಿವದನವೆ ಶಿವಸದನವೊ 🌷🙏🌷 At Kukkarahalli Lake, Mysore in Feb 2014 07:00 AM ಹಂಚಿ
#ಕೆ. ಎಸ್. ನಾಗಭೂಷಣಂ, #ಪತ್ರಿಕೋದ್ಯಮ ಕೆ. ಎಸ್. ನಾಗಭೂಷಣಂ ಪದರಂಗ ಪಿತಾಮಹ ಕೆ. ಎಸ್. ನಾಗಭೂಷಣಂ (ನಾಭೂ) ಕೊಳತೂರು ಸೋಮಸುಂದರಯ್ಯ ನಾಗಭೂಷಣಂ ಕನ್ನಡದ ಪತ್ರಿಕೋದ್ಯಮದಲ್ಲಿ ‘ನಾಭೂ’ ಎಂದೇ ಚಿರಪರಿಚಿತರಾದವರು. ಸುದ್ದಿಯ ಅಂತರಂಗ ಹಿಡಿಯುವ ಡೆಸ್ಕ್ 06:59 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್2 ಹಾರುತ ದೂರ ಹಾರುತ ದೂರ ದೂರ ಮೇಲೇರುವ ಬಾರಾ ಬಾರಾ At Jumeira Islands on 1.3.2023 06:58 AM ಹಂಚಿ
#ಮಾರ್ಚ್2, #ರಾಘವೇಂದ್ರ ಖಾಸನೀಸ ರಾಘವೇಂದ್ರ ಖಾಸನೀಸ ರಾಘವೇಂದ್ರ ಖಾಸನೀಸ ರಾಘವೇಂದ್ರ ಖಾಸನೀಸರು ಕನ್ನಡದ ಶ್ರೇಷ್ಠ ಕತೆಗಾರರಲ್ಲಿ ಒಬ್ಬರು. ರಾಘವೇಂದ್ರ ಖಾಸನೀಸರು ವಿಜಾಪುರ ಜಿಲ್ಲೆಯ ಇಂಡಿ ಎಂಬಲ್ಲಿ 1933ರ ಮಾರ್ಚ್ 2ರಂದು ಜನಿಸಿದರು. 06:52 AM ಹಂಚಿ
#ಅಕ್ಟೋಬರ್20, #ಮಾರ್ಚ್2 ಸತ್ಯಕಾಮ ಸತ್ಯಕಾಮ ಬಹಳಷ್ಟು ವೇಳೆ ನಮ್ಮ ಕ್ರಿಯೆಗಳು ಮತ್ತು ಓದುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿಕೊಂಡಲ್ಲಿ, ಅವು ಬಹುತೇಕವಾಗಿ ಅಭ್ಯಾಸಬಲದಿಂದ ಹುಟ್ಟುವಂತಾಗಿದ್ದು, ನಾವು ಆ ಅಭ್ಯಾಸಬಲದ ಹಾದಿ 06:51 AM 1 ಹಂಚಿ
#ಜೂನ್4, #ಮಾರ್ಚ್2 ಸಾಲಾರ್ ಜಂಗ್ ಸಾಲಾರ್ ಜಂಗ್ ಸಾಲಾರ್ ಜಂಗ್ ಎಂದರೆ ತಕ್ಷಣ ನೆನಪಾಗುವುದು ಹೈದರಾಬಾದಿನಲ್ಲಿರುವ ಭವ್ಯ ಮ್ಯೂಸಿಯಮ್. ಇಲ್ಲಿನ ಅದ್ಬುತ ಸಂಗ್ರಹಗಳನ್ನು ಮಾಡಿದವರು ಮೀರ್ ಯೂಸುಫ್ ಅಲಿ ಖಾನ್ ಸಾಲಾರ್ ಜಂ 06:46 AM ಹಂಚಿ
#ಕುನ್ನುಕ್ಕುಡಿ ವೈದ್ಯನಾಥನ್, #ಮಾರ್ಚ್2 ಕುನ್ನುಕ್ಕುಡಿ ಕುನ್ನುಕ್ಕುಡಿ ವೈದ್ಯನಾಥನ್ ಪಿಟೀಲು ವಾದನದಲ್ಲಿ ದೇಶದಲ್ಲಿ ಕಂಡುಬರುವ ಪ್ರಧಾನ ಹೆಸರುಗಳಲ್ಲಿ ಕುನ್ನುಕ್ಕುಡಿ ವೈದ್ಯನಾಥನ್ ಒಬ್ಬರು. ಶಾಸ್ತ್ರೀಯ ಸಂಗೀತವನ್ನು ಜನಸಾಮಾನ್ಯರ ಬಳಿ ತಲು 06:32 AM ಹಂಚಿ
#ಫೆಬ್ರವರಿ13, #ಸರೋಜಿನಿ ನಾಯ್ಡು ಸರೋಜಿನಿ ನಾಯ್ಡು ಸರೋಜಿನಿ ನಾಯ್ಡು ಸರೋಜಿನಿ ನಾಯ್ಡು 'ಭಾರತದ ಕೋಗಿಲೆ’ ಎಂದು ಪ್ರಸಿದ್ಧರಾದ ಕವಯತ್ರಿ, ಬರಹಗಾರ್ತಿ, ಸಾಮಾಜಿಕ ಕಾರ್ಯಕರ್ತೆ, ಸ್ವಾತಂತ್ರ ಹೋರಾಟಗಾರ್ತಿ. ಸರೋಜಿನಿ ನಾಯ್ಡು ಅವರು 18 06:31 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್2 ಒಡಲೆಂಬ ಗುಡಿಯೊಳಗೆ ಒಡಲೆಂಬ ಗುಡಿಯೊಳಗೆ ಒಡೆಯ ಎನ್ನವನಿಹನು ನಡೆಯುವೆನು ನಡೆಸಿದಂತವನು, ಕೈಬಿಡನವನು At Pavillion, Jumeira Islands, Dubai on 2.3.2022 06:30 AM ಹಂಚಿ
#ಅನಂತ ಕಲ್ಲೋಳ, #ಮಾರ್ಚ್24 ಅನಂತ ಕಲ್ಲೋಳ ಅನಂತ ಕಲ್ಲೋಳ ಅನಂತ ಕಲ್ಲೋಳ ಹಾಸ್ಯ ಬರಹಗಳಿಗೆ ಹೆಸರಾದ ವಿದ್ವಾಂಸರು. ಅನಂತ ಕಲ್ಲೋಳ 1937ರ ಮಾರ್ಚ್ 24 ರಂದು ಕೊಲ್ಲಾಪುರದಲ್ಲಿ ಜನಿಸಿದರು. ತಂದೆ ಅಣ್ಣಾಜಿ ಕಲ್ಲೋಳ. ತಾಯಿ ರಮಾಬಾಯಿ. 06:21 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್2 ಎಲ್ಲವೂ ಆತನದೇ ಎಲ್ಲವೂ ಆತನದೇ. ನಾವೂ ಅಷ್ಟೇ. ನಮ್ಮೆಲ್ಲರನ್ನೂ ಆತ ಚೆನ್ನಾಗಿ ನೋಡಿಕೊಳ್ಳಲಿ. ಶುಭದಿನ. ನಮಸ್ಕಾರ. Everything belongs to him. Even we too. May he look after al 05:45 AM ಹಂಚಿ
#ಇತಿಹಾಸ ತಜ್ಞ, #ಇತಿಹಾಸಜ್ಞ ವಾಸುದೇವನ್ ಸಿ . ಎಸ್ . ವಾಸುದೇವನ್ ಪ್ರೊ. ಸಿ.ಎಸ್. ವಾಸುದೇವನ್ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಡೀನ್ ಆಗಿ, ಪ್ರಾಧ್ಯಾಪಕರಾಗಿ, ಅಮೂಲ್ಯ ಬರಹಗಾರರಾಗಿ ಮತ್ತು ವಿದ್ವಾಂಸರಾಗಿ 05:15 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್2 ಕಾಯಲಿ ಒಂದೆಡೆ ಒಣಗಿದರೆ, ಇನ್ನೊಂದೆಡೆಡೆ ಚಿಗುರಿ, ಮತ್ತೊಂದೆಡೆ ಫಲ ಪುಷ್ಪಾಲಂಕೃತಗೊಂಡು ಶೋಭಿಸುವ ಈ ಪ್ರಕೃತಿ ನಮ್ಮೆಲ್ಲರನ್ನೂ ಕಾಯಲಿ. ಶುಭದಿನ. ನಮಸ್ಕಾರ In nature if one is dried 05:00 AM ಹಂಚಿ