#ಅಧ್ಯಾತ್ಮ, #ಜನವರಿ3 ಬನದ ಹುಣ್ಣಿಮೆ ಬನದ ಹುಣ್ಣಿಮೆ ಒಂದು ವರ್ಷದಲ್ಲಿ 12 ಹುಣ್ಣಿಮೆಗಳು ಬರುತ್ತದೆ. ಒಂದೊಂದು ಹುಣ್ಣಿಮೆಗೂ ಒಂದೊಂದು ವಿಶೇಷತೆಯಿದೆ. ಅದರಲ್ಲಿ ಪುಷ್ಯ ಮಾಸದ ಹುಣ್ಣಿಮೆಯನ್ನು ಬನದ ಹುಣ್ಣಿಮೆ ಅಥವಾ ಬನಶಂಕರ 05:18 PM ಹಂಚಿ
#ಆಚಾರ್ಯ ಬಿ.ಎಂ.ಶ್ರೀ, #ಜನವರಿ3 ಆಚಾರ್ಯ ಬಿ.ಎಂ.ಶ್ರೀ ಆಚಾರ್ಯ ಬಿ.ಎಂ.ಶ್ರೀ ಕಳೆದ ಶತಮಾನದಲ್ಲಿ ಸಾಮಾಜಿಕ ಬದುಕಿನಲ್ಲಿ ಮತ್ತು ಸಾಹಿತ್ಯ ಲೋಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿ ಪೋಷಿಸಿದವರಲ್ಲಿ ಆಚಾರ್ಯ ಬಿ. ಎಂ. ಶ್ರೀಕಂಠಯ್ಯನವರು ಪ್ರಮುಖ 08:10 AM ಹಂಚಿ
#ಜನವರಿ3, #ತಿರುಪ್ಪಾವೈ19 ತಿರುಪ್ಪಾವೈ19 ತಿರುಪ್ಪಾವೈ ಸುತ್ತಲೂ ಕತ್ತಲೆಯಿದ್ದರೂ ನಿನ್ನ ಮನೆ ಭಕ್ತಿಯ ಬೆಳಕಿನಿಂದ ಪ್ರಕಾಶಮಾನ Thiruppavai 19 ಕುತ್ತು ವಿಳಕ್ಕೆರಿಯ ಕ್ಕೋಟ್ಟುಕ್ಕಾಲ್ ಕಟ್ಟಿಲ್ ಮೇಲ್ ಮೆತ್ತೆನ್ರ ಪಂಚಶಯನತ್ತಿನ 08:09 AM ಹಂಚಿ
#ಜನವರಿ3, #ವಾದಿರಾಜ್ ವಾದಿರಾಜ್ ವಾದಿರಾಜ್ “ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎಂಬ ಮಾತನ್ನು ಚಿತ್ರರಂಗಕ್ಕೆ ಅನ್ವಯಿಸಿದಾಗ ನೆನಪಾಗುವ ಪ್ರಮುಖ ಹೆಸರು ವಾದಿರಾಜ್. ‘ಅಪ್ಪ, ಅಮ್ಮ ಜಗಳದಲಿ ಕೂಸು ಬಡವಾಯ್ತು’ ಎಂ 08:05 AM ಹಂಚಿ
#ಜನವರಿ3, #ನನ್ನ ಚಿತ್ರಗಳು ಎಳೆ ಬಿಸಿಲು ಎಳೆ ಬಿಸಿಲು ಎಲ್ಲೆಲ್ಲೂ ಚೆಲ್ಲಾಡ್ತಿದ್ದ ಹೊತ್ನಾಗೆ While the tender Sunlight is spreading across, At Cubbon Park, Bangalore on 01.01.2017. 08:00 AM ಹಂಚಿ
#ಜನವರಿ3, #ನನ್ನ ಚಿತ್ರಗಳು ಜಗವ ಸುತ್ತರ್ಪುದು ಜಗವ ಸುತ್ತಿರ್ಪುದು ನಿನ್ನ ಮಾಯೆಯು ಅಯ್ಯಾ ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯಾ. ನೀನು ಜಗಕ್ಕೆ ಬಲ್ಲಿದನು ಆನು ನಿನಗೆ ಬಲ್ಲಿದನು ಕಂಡಯ್ಯಾ. ಕರಿಯು ಕನ್ನಡಿಯೊಳಗಡಗಿದಂತಯ್ಯಾ ಎನ್ನೊಳ 08:00 AM ಹಂಚಿ
#ಜನವರಿ3, #ಜಿ. ವರದರಾಜರಾವ್ ಜಿ. ವರದರಾಜರಾವ್ ಜಿ. ವರದರಾಜರಾವ್ ಜಿ. ವರದರಾಜರಾವ್ ಕಳೆದ ಶತಮಾನದ ಮಹಾನ್ ವಿದ್ವಾಂಸರಾಗಿ, ಬರಹಗಾರರಗಿ ಮತ್ತು ಪ್ರಾಧ್ಯಾಪಕರಾಗಿ ಪ್ರಸಿದ್ಧರು. ಜಿ. ವರದರಾಜರಾವ್ 1918ರ ಜನವರಿ 3ರಂದು ಬೆಂಗಳೂರಿನಲ 07:35 AM ಹಂಚಿ
#ಜನವರಿ3, #ನನ್ನ ಚಿತ್ರಗಳು ಬಾನ್ ಎತ್ತರ ಬಾನ್ ಎತ್ತರ ಬುವಿಯ ಅಗಲ ಎಲ್ಲೆಲ್ಲೂ ಸೌಂದರ್ಯ, ಸಂತಸ ಮತ್ತು ಶಾಂತಿ ವ್ಯಾಪಿಸಿರಲಿ. ಎಲ್ಲರ ಬದುಕೂ ಹಸನಾಗಲಿ. ನಮಸ್ಕಾರ. High up to the skies and wide across the globe, 07:31 AM ಹಂಚಿ
#ಜನವರಿ3, #ಶನಿ ಮಹಾದೇವಪ್ಪ ಶನಿಮಹಾದೇವಪ್ಪ ಶನಿ ಮಹಾದೇವಪ್ಪ ನಮನ ಕನ್ನಡದ ಹಿರಿಯ ನಟರಾದ ಶನಿ ಮಹಾದೇವಪ್ಪನವರು ನಿಧನರಾಗಿದ್ದಾರೆ. ಅವರಿಗೆ ಸುಮಾರು 90 ವಯಸ್ಸಾಗಿತ್ತು. ಕವಿರತ್ನ ಕಾಳಿದಾಸ ಚಿತ್ರದಲ್ಲಿ 'ಕಮಲೇ ಕಮಲೋತ್ಪತ್ತಿ 07:31 AM ಹಂಚಿ
#ಜನವರಿ3, #ವೀರಪಾಂಡ್ಯ ಕಟ್ಟಬೊಮ್ಮನ್ ಕಟ್ಟಬೊಮ್ಮನ್ ವೀರಪಾಂಡ್ಯ ಕಟ್ಟಬೊಮ್ಮನ್ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆ ನೀಡಿದ ಮಹಾನ್ ಹೋರಾಟಗಾರರಲ್ಲಿ ಒಬ್ಬರಾದ ವೀರಪಾಂಡ್ಯ ಕಟ್ಟಬೊಮ್ಮನ್ 1760 ವರ್ಷದ ಜನವರಿ 3ರಂದು ಪಾಂಚಾಲಂಕುರು 07:23 AM ಹಂಚಿ
#ಜನವರಿ3, #ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿಗಳು ವ್ಯಾಕರಣತೀರ್ಥ ಶಾಸ್ತ್ರಿ ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿಗಳು ಕನ್ನಡ ಬಂಟರ ಬಂಟಂ ಕನ್ನಡ ಕಿಂಕರರ ಕಿಂಕರರ ಕಿಂಕರ ನಾಂ ಕಾನನದ ಲೆಂಕರ ಲೆಂಕಂ ಕನ್ನಡ ತೊತ್ತೆನಗೆ ಬೇರೆ ಗತಿಮತಿಯುಂಟೇ 1940ರಲ್ಲಿ ಧಾರವಾಡದಲ್ಲಿ ನ 07:15 AM ಹಂಚಿ
#ಚಿದಂಬರರಾವ್ ಜಂಬೆ, #ಜನವರಿ3 ಚಿದಂಬರರಾವ್ ಜಂಬೆ ಚಿದಂಬರರಾವ್ ಜಂಬೆ ಚಿದಂಬರರಾವ್ ಜಂಬೆ ಅವರು ಕನ್ನಡ ನಾಡಿನ ಮಹಾನ್ ರಂಗಕರ್ಮಿ. ಕರ್ನಾಟಕದ ರಂಗಶಿಕ್ಷಣ ಕೇಂದ್ರಗಳಿಗೆ ಮಾದರಿ ಎನ್ನಬಹುದಾದ ಕಲಿಕೆಯ ಶಿಸ್ತು ರೂಪಿಸಿದವರೆಂದು ಅವರು ನಾಡಿನ 07:08 AM ಹಂಚಿ
#ಜನವರಿ3, #ವಿಜ್ಞಾನ ಸತೀಶ್ ಧವನ್ ಸತೀಶ್ ಧವನ್ ಭಾರತೀಯ ಬಾಹ್ಯಾಕಾಶ ಯುಗದಲ್ಲಿ ಸತೀಶ್ ಧವನ್ ಅವರ ಹೆಸರು ಪ್ರಮುಖವಾಗಿ ಕಂಗೊಳಿಸುವಂತದ್ದು. ಏರೋಸ್ಪೇಸ್ ತಂತ್ರಜ್ಞರಾದ ಸತೀಶ್ ಧವನ್ ಅವರನ್ನು ಭಾರತೀಯ ಫ್ಲೂಯಿಡ್ ಡೈನಾ 06:46 AM ಹಂಚಿ
#ಇತಿಹಾಸ ತಜ್ಞ, #ಇತಿಹಾಸಜ್ಞ ಎಸ್. ಆರ್. ರಾವ್ ಎಸ್. ಆರ್. ರಾವ್ ಕನ್ನಡಿಗರಾದ ಡಾ. ಶಿಕಾರಿಪುರ ರಂಗನಾಥ ರಾವ್ ಭಾರತದ ಮಹಾನ್ ಪುರಾತತ್ವ ಶಾಸ್ತ್ರಜ್ಞರಾಗಿ ಪ್ರಸಿದ್ಧರಾಗಿದ್ದಾರೆ. ರಾವ್ ಅವರು ಸಿಂಧೂಕಣಿವೆ ನಾಗರಿಕತೆಯ ಹರಪ್ಪ ಪಟ್ 06:37 AM ಹಂಚಿ