#ಜೂನ್29, #ನನ್ನ ಚಿತ್ರಗಳು ನಿನ್ನಲ್ಲೇ ನಿನ್ನಂತೆ ಯಾರಿಲ್ಲ ನಿನ್ನಲ್ಲೇ ಮನಸೆಲ್ಲ Photo: At Navarathan Antiques, Mahatma Gandhi Road, Bangalore on 29.6.2016 11:14 AM ಹಂಚಿ
#ಜೂನ್29, #ನನ್ನ ಚಿತ್ರಗಳು ಆ ಕಲಾವಿದ ಇಷ್ಟು ಸುಂದರವಾಗಿ ಚಿತ್ರಬಿಡಿಸುವುದು ಆ ಕಲಾವಿದನಿಗೆ ಮಾತ್ರಾ ಸಾಧ್ಯ Only the creator can create this kind of an art Photo: A tree at Lalbagh on 29.6.2016 10:13 AM ಹಂಚಿ
#ಜೂನ್29, #ಸಾಹಿತ್ಯ ಸುಬ್ರಾಯ ಚೊಕ್ಕಾಡಿ ಸುಬ್ರಾಯ ಚೊಕ್ಕಾಡಿ ಸುಬ್ರಾಯ ಚೊಕ್ಕಾಡಿ ಅವರು ಕನ್ನಡದ ಖ್ಯಾತ ಕವಿ, ಕಥೆಗಾರ, ವಿಮರ್ಶಕ ಮತ್ತು ವಿದ್ವಾಂಸರು. ಸುಬ್ರಾಯ ಚೊಕ್ಕಾಡಿಯವರು 1940ರ ಜೂನ್ 29ರಂದು ಸುಳ್ಯ ತಾಲ್ಲೂಕಿನ ಚೊಕ 07:35 AM ಹಂಚಿ
#ಕುದ್ಮುಲ್ ರಂಗರಾವ್, #ಜೂನ್29 ಕುಂದ್ಮುಲ್ ರಂಗರಾವ್ ಕುದ್ಮುಲ್ ರಂಗರಾವ್ ಕುದ್ಮುಲ್ ರಂಗರಾವ್ ಮಹಾನ್ ಸಮಾಜ ಸುಧಾರಕರು. ಮಹಾತ್ಮ ಗಾಂಧೀಜಿಯವರು ಸಹಾ ಕುದ್ಮುಲ್ ರಂಗರಾವ್ ಅವರಿಂದ ಪ್ರಭಾವಿತರಾಗಿ ಅವರನ್ನು ಗುರುವರ್ಯ ಎಂದು ಸ್ತುತಿಸಿದ್ದಾರ 07:34 AM ಹಂಚಿ
#ಜೂನ್29, #ನನ್ನ ಚಿತ್ರಗಳು ಹೂನಗೆ ಹೂವಲ್ಲಿ ನಿನ್ನ ಮೊಗವನ್ನು ಕಂಡೆ ಮೊಗದಲ್ಲಿ ನಿನ್ನ ಹೂನಗೆಯ ಕಂಡೆ At Siddapura, Coorg on 29.2.2023 07:32 AM ಹಂಚಿ
#ಜೂನ್29, #ಪ್ರಶಾಂತ ಚಂದ್ರ ಮಹಲನೋಬಿಸ್ ಮಹಲನೋಬಿಸ್ ಪ್ರಶಾಂತ ಚಂದ್ರ ಮಹಲನೋಬಿಸ್ ಪ್ರಶಾಂತ ಚಂದ್ರ ಮಹಲನೋಬಿಸ್ ಭಾರತದೇಶ ಕಂಡ ಮಹಾನ್ ಸಂಖ್ಯಾಶಾಸ್ತ್ರಜ್ಞ, ಮಹಾನ್ ಯೋಜನಾ ತಜ್ಞ ಮತ್ತು ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಸ್ಥಾಪಕರ 07:30 AM ಹಂಚಿ
#ಜೂನ್29, #ಜೈಜಗದೀಶ್ ಜೈಜಗದೀಶ್ ಜೈಜಗದೀಶ್ ಜೈಜಗದೀಶ್ ಕನ್ನಡ ಚಲನಚಿತ್ರರಂಗದ ಸುಂದರ ನಟ. ಚಿತ್ರ ನಿರ್ಮಾಣ ಮತ್ತು ನಿರ್ದೇಶನಗಳನ್ನೂ ಮಾಡಿದ್ದಾರೆ. ಜೈಜಗದೀಶ್ 1954ರ ಜೂನ್ 29ರಂದು ಜನಿಸಿದರು. ಸೋಮವಾರ ಪೇಟೆಯ ಅನುಕೂ 07:25 AM ಹಂಚಿ
#ಜೂನ್29, #ಶ್ಯಾಮಲಾ ಮಾಧವ ಶ್ಯಾಮಲಾ ಮಾಧವ ಶ್ಯಾಮಲಾ ಮಾಧವ ಶ್ಯಾಮಲಾ ಮಾಧವ ಅವರು ಪ್ರಸಿದ್ಧ ಬರಗಾರ್ತಿ. ಶ್ಯಾಮಲಾ ಅವರು 1949ರ ಜೂನ್ 29ರಂದು ಮಂಗಳೂರಿನ ಸಮೀಪದ ಕೊಡಿಯಾಲಗುತ್ತು ಪ್ರದೇಶದ ಮನೆಯಲ್ಲಿ ಜನಿಸಿದರು. ತಂದೆ ನಾರಾಯಣ 07:17 AM ಹಂಚಿ
#ಆಶುತೋಷ್ ಮುಖರ್ಜಿ, #ಜೂನ್29 ಆಶುತೋಷ್ ಮುಖರ್ಜಿ ಆಶುತೋಷ್ ಮುಖರ್ಜಿ ಆಶುತೋಷ್ ಮುಖರ್ಜಿ ಭಾರತೀಯ ಸಂಸ್ಕೃತಿಯ ಉಚ್ಚತಮ ಪ್ರತೀಕರಾಗಿದ್ದು ಉದ್ಧಾಮ ಪಂಡಿತ, ದಕ್ಷ ಆಡಳಿತಗಾರ, ಸಮರ್ಥ ಉಪಕುಲಪತಿ ಎಂದು ಖ್ಯಾತಿ ಪಡೆದವರು. ಆಶುತೋಷ್ ಮುಖರ್ಜ 06:45 AM ಹಂಚಿ
#ಭಕ್ತಿಗೀತೆ ಎನ್ನ ಪಾಲಿಸೋ ಕರುಣಾಕರ ಎನ್ನ ಪಾಲಿಸೋ ಕರುಣಾಕರ ಪನ್ನಗಶಯನ ಗದಾಧರ ದೇವಕಿನಂದನ ಹರಿಮಧುಸೂದನ ಅಸುರಾಂತಕ ಮುರಳೀಧರ ಬಿಸರುಹನಾಭ ಸರ್ವೇಶನೆ ಮುನಿ- - ಮಾನಸಸಂಚಾರ ಮಾಧವ ಪರಮಪುರುಷ ಉರಗಾಶನವಾಹನ ಕರುಣಾರ್ಣವ ವಡವಾನಲ ಸರಸಿಜೋದ 06:42 AM ಹಂಚಿ