#ಜನವರಿ12, #ಹರಿಣಿ ಶೆಟ್ಟಿ ಹರಿಣಿ ಶೆಟ್ಟಿ ಹರಿಣಿ ಶೆಟ್ಟಿ ಪ್ರಖ್ಯಾತ ವ್ಯಂಗ್ಯಚಿತ್ರಕಾರರಾದ ಹರಿಣಿ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ಅವರ ವ್ಯಂಗ್ಯಚಿತ್ರಗಳು ಹಲವು ದಶಕಗಳಿಂದ ಕನ್ನಡ ಜನಮನವನ್ನು ಮಾಧ್ಯಮ 04:09 PM ಹಂಚಿ
#ಜನವರಿ12, #ತಿರುಪ್ಪಾವೈ28 ತಿರುಪ್ಪಾವೈ28 ತಿರುಪ್ಪಾವೈ 28 ಎಲ್ಲಾ ಬುತ್ತಿಯನ್ನೂ ಹಂಚಿಕೊಳ್ಳೋಣ ಬಾ, ಜೊತೆಯಾಗಿ ಆಡೋಣ ಬಾ Thiruppavai 28 ಕರವೈಗಳ್ ಪಿನ್ ಶೆನ್ರು ಕಾನಂ ಶೇರ್ನ್ದುಣ್ಬೋಂ ಅರಿವೊನ್ರುಮಿಲ್ಲಾದ ವಾಯ್ ಕ್ಕುಲತ್ತು 07:25 AM ಹಂಚಿ
#ಜನವರಿ12, #ನನ್ನ ಚಿತ್ರಗಳು ಧರ್ಮ "ಮಾನವನಲ್ಲಿ ಈಗಾಗಲೇ ಅಡಗಿರುವ ದೈವತ್ವವನ್ನು ಪ್ರಕಾಶಪಡಿಸುವುದೇ ಧರ್ಮ" - ಸ್ವಾಮಿ ವಿವೇಕಾನಂದರು. "Religion is the manifestation of the Divinity alread 07:25 AM ಹಂಚಿ
#ಜನವರಿ12, #ನನ್ನ ಚಿತ್ರಗಳು ಚಿಲಿಪಿಲಿಗಾನ ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು At Jumeira Islands, Dubai on 10.01.2023 07:25 AM ಹಂಚಿ
#ಅಧ್ಯಾತ್ಮ, #ಜನವರಿ12 ಸ್ವಾಮಿ ವಿವೇಕಾನಂದ ಸ್ವಾಮಿ ವಿವೇಕಾನಂದ ವಿಶ್ವಮಾನವ, ವಿಶ್ವವಿಜೇತ, ವೀರಸಂನ್ಯಾಸಿ ಸ್ವಾಮಿ ವಿವೇಕಾನಂದರು 1863ರ ಜನವರಿ 12ರಂದು, ಇದೇ...., ಇದೇ ನಾವು ಹುಟ್ಟಿರುವ ಈ ಪುಣ್ಯ ಭರತಭೂಮಿಯಲ್ಲಿ ಜನಿಸಿದರು. 07:24 AM 1 ಹಂಚಿ
#ಕೆ. ಮರುಳಸಿದ್ದಪ್ಪ, #ಜನವರಿ12 ಕೆ. ಮರುಳಸಿದ್ದಪ್ಪ ಕೆ. ಮರುಳಸಿದ್ದಪ್ಪ ಹಿರಿಯರಾದ ಡಾ. ಕೆ. ಮರುಳಸಿದ್ದಪ್ಪ ಅವರು ನಮ್ಮ ಕನ್ನಡ ನಾಡಿನ ಮಹತ್ವದ ವಿದ್ವಾಂಸರು, ಪ್ರಾಧ್ಯಾಪಕರು ಮತ್ತು ಬರಹಗಾರರು. ಮರುಳಸಿದ್ದಪ್ಪನವರು 1940ರ ಜನವರಿ 12ರಂ 07:20 AM ಹಂಚಿ
#ಆರ್. ಶಾಮಾಶಾಸ್ತ್ರಿ, #ಇತಿಹಾಸಜ್ಞ ಆರ್. ಶಾಮಾಶಾಸ್ತ್ರಿ ಆರ್. ಶಾಮಾಶಾಸ್ತ್ರಿ ಕೌಟಿಲ್ಯನ ಅರ್ಥಶಾಸ್ತ್ರವನ್ನೂ ಒಳಗೊಂಡಂತೆ ಮಹತ್ವದ ಕೃತಿಗಳನ್ನು ಬೆಳಕಿಗೆ ತಂದ ಮಹಾನ್ ವಿದ್ವಾಂಸ ಮತ್ತು ಹಲವು ಮಹತ್ವದ ಪ್ರತಿಭೆಗಳ ಸಂಗಮರಾಗಿದ್ದ ಆರ್. ಶಾಮಾಶ 07:15 AM ಹಂಚಿ
#ಜನವರಿ12, #ನನ್ನ ಚಿತ್ರಗಳು ವಿಳ್ಳೇದೆಲೆ ಬನ್ನಿ ವಿಳ್ಳೇದೆಲೆ ತೊಗೊಳಿ Pan Leaves or Beatle Leaves. Photo: At Gandhi Bazar on 10.01.2016 07:15 AM ಹಂಚಿ
#ಜನವರಿ12, #ನನ್ನ ಚಿತ್ರಗಳು ಕನಕಾಂಬರ ಆದ್ಯಾರು ಇಟ್ಟರೋ ಈ ಸುಂದರ ಹೆಸರು. “ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ” We call it as Kanakaambara. Kanaka means Gold. Ambara meaning sky. Truly loving 07:12 AM ಹಂಚಿ
#ಆತ್ಮೀಯ, #ಎಂ.ಜಿ.ಭಾರತಿ ಎಂ.ಜಿ. ಭಾರತಿ ಎಂ. ಜಿ. ಭಾರತಿ ಆತ್ಮೀಯರಾದ ಡಾ. ಎಂ. ಜಿ. ಭಾರತಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದು ಬಹುಮುಖಿ ಸಾಂಸ್ಕೃತಿಕ ಆಸಕ್ತಿ ಉಳ್ಳವರಾಗಿದ್ದಾರೆ. ಜನವರಿ 12, ಭಾರತಿ ಅ 07:12 AM ಹಂಚಿ
#ಜನವರಿ12, #ಮಹಾಮಾತೆ ಜೀಜಾಬಾಯಿ ಜೀಜಾಬಾಯಿ ಮಹಾಮಾತೆ ಜೀಜಾಬಾಯಿ ಶಿವಾಜಿಯಂತಹ ಮಹಾಪುರುಷನ ಜೀವನಕ್ಕೆ ಆಧಾರ ರೂಪವಾಗಿ, ಸಂಸ್ಕಾರ ಕೊಟ್ಟು ತ್ಯಾಗ ಮಾಡಿ ವೀರತ್ವವನ್ನು ಜಾಗೃತಗೊಳಿಸಿ ಇತಿಹಾಸ ನಿರ್ಮಾಣ ಮಾಡುವ ಕಾರ್ಯದಲ್ಲಿ ಅತ್ಯಂತ ಹ 07:04 AM ಹಂಚಿ
#ಕುಮಾರವ್ಯಾಸಭಾರತ, #ಜನವರಿ12 ಆದಿಪರ್ವ1 ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ1 ಆದಿಪರ್ವ ಪೀಠಿಕಾ ಸಂಧಿ ಶ್ರೀವನಿತೆಯರಸನೆವಿಮಲರಾ ಜೀವ ಪೀಠನ ಪಿತನೆ ಜಗಕತಿ ಪಾವನನೆ ಸನಕಾದಿ ಸಜ್ಜನನಿಕರ ದಾತಾರ ರಾವಣಾಸುರ ಮಥನ ಶ್ರವಣ ಸುಧಾ ವಿನೂತನ ಕ 06:47 AM 1 ಹಂಚಿ
#ಆಗಸ್ಟ್29, #ಜನವರಿ12 ರಾಮಕೃಷ್ಣ ಹೆಗಡೆ ರಾಮಕೃಷ್ಣ ಹೆಗಡೆ ಕರ್ನಾಟಕದ ರಾಜಕಾರಣದಲ್ಲಿ ಹಲವು ದೆಸೆಗಳಲ್ಲಿ ನಮ್ಮ ಕಾಲದ ಯುವಜನತೆಗೆ ಪ್ರಿಯರಾಗಿದ್ದವರಲ್ಲಿ ರಾಮಕೃಷ್ಣ ಹೆಗಡೆ ಪ್ರಮುಖರು. ರಾಮಕೃಷ್ಣ ಹೆಗಡೆ ಉತ್ತರ ಕನ್ನಡ ಜಿಲ್ಲ 06:34 AM ಹಂಚಿ
#ಅಧ್ಯಾತ್ಮ, #ಜನವರಿ12 ಮಹರ್ಷಿ ಮಹೇಶ್ ಯೋಗಿ ಮಹರ್ಷಿ ಮಹೇಶ್ ಯೋಗಿ ಪಾಶ್ಚಿಮಾತ್ಯರಿಗೆ ಭಾರತೀಯ ಯೋಗಪದ್ಧತಿಯ ಮೂಲಕ ಧ್ಯಾನ ಕಲಿಸಿದ ಗುರು ಮಹರ್ಷಿ ಮಹೇಶ್ ಯೋಗಿ . ಮಹರ್ಷಿ ಮಹೇಶ್ ಯೋಗಿ ಅವರ ಯೋಗ ಪದ್ಧತಿ ಜಗತ್ತಿನಾದ್ಯಂತ ಹೆಸರುವ 06:30 AM ಹಂಚಿ
#ಜನವರಿ12, #ವೀರಪ್ಪ ಮೊಯ್ಲಿ ವೀರಪ್ಪ ಮೊಯ್ಲಿ ವೀರಪ್ಪ ಮೊಯ್ಲಿ ವೀರಪ್ಪ ಮೊಯ್ಲಿ ಕರ್ನಾಟಕ ರಾಜ್ಯದ 13ನೇ ಮುಖ್ಯಮಂತ್ರಿಗಳಾಗಿ ಮತ್ತು ಕೇಂದ್ರಸಚಿವರಾಗಿ ರಾಜಕಾರಣದಲ್ಲಿ ಸೇವೆ ಸಲ್ಲಿಸಿರುವುದರ ಜೊತೆಗೆ ಸಾಹಿತ್ಯಕೃಷಿಯಲ್ಲೂ ಮಹತ್ವದ 06:30 AM ಹಂಚಿ
#ಅಮರೀಶ್ ಪುರಿ, #ಜನವರಿ12 ಅಮರೀಶ್ ಪುರಿ ಅಮರೀಶ್ ಪುರಿ ಚಿತ್ರರಂಗದ ಮಹಾನ್ ಪೋಷಕ ಕಲಾವಿದ ಅಮರೀಶ್ ಪುರಿ ಈ ಲೋಕವನ್ನಗಲಿದ್ದು 2005ರ ಜನವರಿ 12ರಂದು. ಅಮರೀಶ್ ಪುರಿ ಅವರ ಅಜಾನುಬಾಹು ಬಾಹ್ಯರೂಪ, ವಿಶಿಷ್ಟ ಧ್ವನಿ, ಗಾಂಭೀರ್ಯದ ಆಳ 06:18 AM ಹಂಚಿ
#ಅಕ್ಟೋಬರ್9, #ಜನವರಿ12 ಜಿ.ಎನ್.ರಂಗನಾಥರಾವ್ ಜಿ. ಎನ್. ರಂಗನಾಥರಾವ್ ಜಿ. ಎನ್. ರಂಗನಾಥರಾವ್ ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಲೋಕದಲ್ಲಿ ಪ್ರಸಿದ್ಧರಾಗಿದ್ದವರು. ಜಿ. ಎನ್. ರಂಗನಾಥರಾವ್ 1942ರ ಜನವರಿ 12ರಂದು ಹಾರೋಹಳ್ಳಿಯ 05:30 AM ಹಂಚಿ