#ನನ್ನ ಚಿತ್ರಗಳು, #ಫೆಬ್ರವರಿ5 ಹರಸಲಿ ಕುಸುಮ ಕುಸುಮದಲ್ಲು ಅವನ ದಿವ್ಯತೇಜ ತುಂಬಲಿ ಅವನ ಕೃಪೆಯು ನಮ್ಮ ಬಾಳನಿಂದು ಹರಸಲಿ At Lalbagh, Bengaluru on 5.2.2017 06:48 AM ಹಂಚಿ
#ನಿಡಸಾಲೆ ಪುಟ್ಟಸ್ವಾಮಯ್ಯ, #ಫೆಬ್ರವರಿ5 ನಿಡಸಾಲೆ ಪುಟ್ಟಸ್ವಾಮಯ್ಯ ನಿಡಸಾಲೆ ಪುಟ್ಟಸ್ವಾಮಯ್ಯ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ಬರಹಗಾರರಾಗಿ, ಅಭಿನಯ ಕಲಾವಿದರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ಸಂಘಟನಕಾರರಾಗಿ, ಹೀಗೆ ಬಹುಮುಖಿ ಹೆಸರಾಗಿದ್ದಾರೆ. ನ 06:47 AM ಹಂಚಿ
#ಅಧ್ಯಾತ್ಮ, #ಗೋಪಾಲದಾಸರು ಗೋಪಾಲದಾಸರು ಗೋಪಾಲದಾಸರು ಹರಿದಾಸ ಸಾಹಿತ್ಯ ಪರಂಪರೆಯಲ್ಲಿ ಮೂಡಿಬಂದವರಲ್ಲಿ ಗೋಪಾಲದಾಸರು ಒಬ್ಬರು. ಇವರ ಕಾಲ ಹದಿನೆಂಟನೆಯ ಶತಮಾನದ 1722 ರಿಂದ 1762 ಎನ್ನಲಾಗಿದೆ. ಗೋಪಾಲದಾಸರು ವಿಜಯ ದಾಸರ ಶಿಷ 06:30 AM ಹಂಚಿ
#ನವೆಂಬರ್2, #ಫೆಬ್ರವರಿ5 ಬಿ. ಜಿ. ಎಲ್. ಸ್ವಾಮಿ ಬಿ. ಜಿ. ಎಲ್. ಸ್ವಾಮಿ ಬಿ. ಜಿ. ಎಲ್. ಸ್ವಾಮಿ ಮಹಾನ್ ಸಸ್ಯಶಾಸ್ತ್ರಜ್ಞರಾಗಿ, ಸಂಶೋಧಕರಾಗಿ, ಶಿಕ್ಷಕರಾಗಿ; ಕನ್ನಡ ಸಾಹಿತ್ಯದ ವಿನೋದಪೂರ್ಣ, ವಿಚಾರಪೂರ್ಣ ಹಾಗೂ ವೈಜ್ಞಾನಿಕ ಮಹಾನ್ ಬ 06:26 AM 1 ಹಂಚಿ
#ಗೋಪಾಲ ಕೆ ಕಾರಂತ್, #ಜೂನ್10 ಗೋಪಾಲ ಕೆ ಕಾರಂತ್ ಗೋಪಾಲ ಕೆ ಕಾರಂತ್ ಕನ್ನಡಿಗರಾದ ಗೋಪಾಲ ಕೆ ಕಾರಂತ್ ವಿಶ್ವಖ್ಯಾತ ಸಮಾಜಶಾಸ್ತ್ರಜ್ಞರೆನಿಸಿದ್ದವರು. ಗೋಪಾಲ ಕೆ ಕಾರಂತರು 1952ರ ಫೆಬ್ರುವರಿ 6ರಂದು ಜನಿಸಿದರು. ಅವರು ಆನೇಕಲ್ ಮೂಲದವರು 06:19 AM ಹಂಚಿ
#ಛಾಯಾಗ್ರಹಣ, #ಡಿ.ಸಿ.ನಾಗೇಶ್ ನಾಗೇಶ್ ಡಿ.ಸಿ. ಡಿ. ಸಿ. ನಾಗೇಶ್ ಇಂದು ಡಿ. ಸಿ. ನಾಗೇಶ್ ಅವರ ಸಂಸ್ಮರಣೆ ದಿನ. ಡಿ.ಸಿ ನಾಗೇಶ್ ಹಲವು ದಶಕಗಳ ಕಾಲ ಸಿನಿಮಾ ಪತ್ರಿಕೋದ್ಯಮದಲ್ಲಿ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದವರು. ಕನ್ನಡದ ಬಹುತೇ 06:18 AM ಹಂಚಿ
#ಫೆಬ್ರವರಿ5, #ವೀರೇಂದ್ರ ಪಾಟೀಲ್ ವೀರೇಂದ್ರ ಪಾಟೀಲ್ ವೀರೇಂದ್ರ ಪಾಟೀಲ್ ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ವೀರೇಂದ್ರ ಪಾಟೀಲ್ ಪ್ರಮುಖ ಹೆಸರು. ನ್ಯಾಯವಾದಿಗಳಾಗಿ, ರಾಜಕಾರಣಿಗಳಾಗಿ ಮತ್ತು ಕೇಂದ್ರ ಸಂಪುಟದಲ್ಲಿನ ಮಂತ್ರಿಗಳಾಗಿ ಸಹಾ ಅವರು ಕ 06:15 AM ಹಂಚಿ
#ಅನಂತರಾಮ್ ಜೆರ್ರಿ, #ಫೆಬ್ರವರಿ5 ಅನಂತರಾಮ್ ಜೆರ್ರಿ ಅನಂತರಾಮ್ ಜೆರ್ರಿ ಕನ್ನಡ ರಂಗಭೂಮಿಯೊಳಗೆ ಹರಿಯುತ್ತಿರುವ ಸಂಗೀತ ಪ್ರವಹಿನಿಯ ಪ್ರಮುಖ ಇಂಪಿನ ಝರಿ ಅನಂತರಾಮ್ ಜೆರ್ರಿ. ಅನಂತರಾಮ್ ಜೆರ್ರಿ ಅವರು 1950ರ ಫೆಬ್ರವರಿ 5ರಂದು ಮೈಸೂರಿನಲ 06:02 AM ಹಂಚಿ
#ನನ್ನ ಚಿತ್ರಗಳು, #ಫೆಬ್ರವರಿ5 ಸಂತಸ ಆನಂದಮಯ ಈ ಜಗಹೃದಯ. ಶುಭೋದಯ. ಸುಖ ಸೌಖ್ಯ ಸಂತಸ ಒಲುಮೆ ನಲುಮೆಗಳ ಸುಂದರ ಸುದಿನ ನಮ್ಮೆಲ್ಲರದಾಗಿರಲಿ 🌷🌷🌷 At Kukkarahalli Lake, Mysore in the year 2013 06:00 AM ಹಂಚಿ
#ನವೆಂಬರ್10, #ಫೆಬ್ರವರಿ5 ಹಾ. ಮಾ. ನಾಯಕ ಹಾ. ಮಾ. ನಾಯಕ ಹಾ. ಮಾ. ನಾಯಕರ ಪೂರ್ತಿ ಹೆಸರು ಹಾರೋಗದ್ದೆ ಮಾನಪ್ಪ ನಾಯಕ. ಹಾಮಾನಾ ಎಂಬುದು ಅವರ ಕಾವ್ಯನಾಮ. ಅವರ ಒಟ್ಟು ಬದುಕಿನ ಕಾಯಕದಲ್ಲಿ, ಸಿಂಹಪಾಲು ಕನ್ನಡದ ಕೈಂಕರ್ಯಕ್ಕೆ 06:00 AM 1 ಹಂಚಿ