#ಜುಲೈ22, #ಸಾಹಿತ್ಯ. ಉದಯ ಇಟಗಿ ಉದಯ ಇಟಗಿ ಉದಯ ಇಟಗಿ ಉದಯ ಇಟಗಿ ಅವರು ಶಿಕ್ಷಕರಾಗಿ ಮತ್ತು ಬರಹಗಾರರಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಕ್ರಿಯಾಶೀಲರಾಗಿದ್ದಾರೆ. ಜುಲೈ 22 ಉದಯ ಇಟಗಿ ಅವರ ಜನ್ಮದಿನ. ಇವರು ಮೂಲತಃ ಕೊಪ್ಪಳ 07:07 PM ಹಂಚಿ
#ಜುಲೈ22, #ಸದಾಶಿವ ದೊಡಮನಿ ಸದಾಶಿವ ದೊಡಮನಿ ಸದಾಶಿವ ದೊಡಮನಿ ಡಾ. ಸದಾಶಿವ ದೊಡಮನಿ ಶಿಕ್ಷಕರಾಗಿ ಮತ್ತು ಬರಹಗಾರರಾಗಿ ಸಾಧನೆ ಮಾಡುತ್ತ ಬಂದಿದ್ದಾರೆ. ಸದಾಶಿವ ದೊಡಮನಿ ಅವರು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬೂದಿಹಾಳ ಗ್ರಾಮ 06:42 PM ಹಂಚಿ
#ಜುಲೈ22, #ಪತ್ರಿಕೋದ್ಯಮ ವಿಶ್ವೇಶ್ವರ ಭಟ್ ವಿಶ್ವೇಶ್ವರ ಭಟ್ ವಿಶ್ವೇಶ್ವರ ಭಟ್ ಪತ್ರಿಕಾ ಸಂಪಾದಕರಾಗಿ, ಸುದ್ದಿ ವಾಹಿನಿಗಳ ಸೂತ್ರಧಾರರಾಗಿ ಮತ್ತು ಬರಹಗಾರರಾಗಿ ಹೆಸರಾಗಿದ್ದಾರೆ. ವಿಶ್ವೇಶ್ವರ ಭಟ್ 1966ರ ಜುಲೈ 22ರಂದು ಜನಿಸಿದ 08:34 AM ಹಂಚಿ
#ಜುಲೈ22, #ನನ್ನ ಚಿತ್ರಗಳು ಬಾನಿಗೊಂದು ಬಾನಿಗೊಂದು ಎಲ್ಲೆ ಎಲ್ಲಿದೆ ನಾನು ಹೊರಟೆ ಅದರ ಹಿಂದೆ At Atlantis, Palm Jumeira, Dubai on 22.7.2021 07:07 AM ಹಂಚಿ
#ಜುಲೈ22, #ನನ್ನ ಚಿತ್ರಗಳು ಉಲ್ಲಾಸವೇ ನೀನು ಮುಗಿಲು ನಾನು ನೆಲ, ನಿನ್ನ ಒಲವೆ ನನ್ನ ಬಲ ನಮ್ಮಿಬ್ಬರ ಮಿಲನದಿಂದ ಉಲ್ಲಾಸವೇ ಶ್ಯಾಮಲಾ At Kukkarahalli Lake, Mysore on 22.7.2013 06:50 AM ಹಂಚಿ
#ಜುಲೈ22, #ನನ್ನ ಚಿತ್ರಗಳು ಪುಣ್ಯ ಸೌಂದರ್ಯ ಸರಸ್ವತಿ ಧರೆಗಿಳಿದು ಚೆಲುವಿನ ಬಲೆಯ ಬೀಸಿದಳು ನಮ್ಮ ಲಾಲ್ಬಾಗಲ್ಲಿ ನೆಲೆಸಿದಳು ಇದು ಯಾರ ತಪಸಿನ ಫಲವೊ ಈ ಕಂಗಳು ಮಾಡಿದ ಪುಣ್ಯವೊ At our amazing Lalbagh on 22.07.2016 06:40 AM ಹಂಚಿ
#ಕೆ. ಟಿ. ಗಟ್ಟಿ, #ಜುಲೈ22 ಕೆ. ಟಿ. ಗಟ್ಟಿ ಕೆ. ಟಿ. ಗಟ್ಟಿ ಪ್ರೊ. ಕೆ. ಟಿ. ಗಟ್ಟಿಯವರು ಕಾದಂಬರಿಕಾರರಾಗಿ, ಭಾಷಾತಜ್ಞರಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾದವರು. ಕೆ. ಟಿ. ಗಟ್ಟಿ 1938ರ ಜುಲೈ 22 ರಂದು ಕಾಸರಗೋಡು ಸಮೀಪದ ಕೂಡ್ 06:15 AM ಹಂಚಿ
#ಆತ್ಮೀಯ, #ಜುಲೈ22 ರಾಘವೇಂದ್ರ ರಾಯಲಪಾಡು ರಾಘವೇಂದ್ರ ರಾಯಲಪಾಡು ಚ ರಾ ಅಪ್ರತಿಮ ಕನ್ನಡ ಪ್ರೇಮಿ ರಾಘವೇಂದ್ರ ರಾಯಲಪಾಡು ಅವರು ಬಹುಮುಖಿ ಸಾಧಕ, ಸಾಹಸಿ ಮತ್ತು ಸಮಾಜಮುಖಿ. ಜುಲೈ 22, ರಾಘವೇಂದ್ರ ಅವರ ಜನ್ಮದಿನ. ಕೋಲಾರ ಜಿಲ್ಲ 06:09 AM ಹಂಚಿ
#ಜುಲೈ22, #ಸಾಹಿತ್ಯ ಸೃಷ್ಟಿ ನಾಗೇಶ್ ಸೃಷ್ಟಿ ನಾಗೇಶ್ ಕನ್ನಡದ ಬೆಳವಣಿಗೆಗೆ ಕನ್ನಡ ಪುಸ್ತಕ ಪ್ರಕಾಶಕರ ಕೊಡುಗೆಯನ್ನು ಎಷ್ಟು ಸ್ಮರಿಸಿದರೂ ಸಾಲದು. ಅಂತಹ ಸ್ಮರಣೀಯ ಕ್ರಿಯಾಶೀಲ ಕೊಡುಗೆ ನೀಡುತ್ತಿರುವವರಲ್ಲಿ ನಮ್ಮ ಸೃಷ್ಟಿ 06:05 AM ಹಂಚಿ
#ಜುಲೈ22, #ನನ್ನ ಚಿತ್ರಗಳು ಆನಂದದೊಳು ತಾನಿರಲು ಆನಂದದೊಳು ತಾನಿರಲು, ಸ್ವಾನಂದದಿ ರೆಕ್ಕೆಯ ಕೆದರುತಲಿರಲು ಬುವಿಯ ಮೇಲೆ ನಿಂತಿರಲು, ದೇವ ಶಿಶುನಾಳದೀಶ ಗುರುಗೋವಿಂದನ ವರವೂ... ಕೂ ಕೂ ಎನುತಿದೆ ಬೆಳವಾ..... All happiness in this wo 06:02 AM ಹಂಚಿ
#ಎಂ. ಆರ್. ರಂಗನಾಥರಾವ್, #ಕಲೆ ರಂಗನಾಥರಾವ್ ಎಂ. ಆರ್. ರಂಗನಾಥರಾವ್ ರಂಗನಾಥರಾವ್ ಗೊಂಬೆ ಪ್ರಪಂಚದ ಮಹಾನ್ ವ್ಯಕ್ತಿ ಎನಿಸಿದ್ದವರು. ಅವರು ನಶಿಸಿ ಹೋಗಿದ್ದ ಕರ್ನಾಟಕದ ಜಾನಪದ ಕಲೆಯಾದ ಸಲಾಕೆಗೊಂಬೆ ಕಲೆಗೆ ಮರು ಹುಟ್ಟು ನೀಡಿದವರು 06:00 AM ಹಂಚಿ
#ಕಲೆ, #ಜುಲೈ22 ಶಂಕರ ಕಡಕುಂಟ್ಲಾ ಶಂಕರ ಕಡಕುಂಟ್ಲಾ ಶಂಕರ ಕಡಕುಂಟ್ಲಾ ಕಲಾವಿದರಾಗಿ ಹೆಸರಾಗಿದ್ದಾರೆ. ಶಂಕರ ಕಡಕುಂಟ್ಲಾ 1978ರ ಜುಲೈ 22ರಂದು ಜನಿಸಿದರು. ಅವರು ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತ ಕಲಾ ಮಹಾವಿದ್ಯಾಲಯದ 05:10 AM ಹಂಚಿ