#ಆಗಸ್ಟ್2, #ಗಮಕ ಪ್ರಕಾಶ್ ಕೌಶಿಕ್ ಪ್ರಕಾಶ್ ಕೌಶಿಕ್ ಇಂದು ಗಮಕಿಗಳೂ, ವಿದ್ವಾಂಸರೂ, ಸಾಂಸ್ಕೃತಿಕ ಸಂಘಟಕರೂ, ಕರ್ನಾಟಕ ಸಂಗೀತದಲ್ಲಿ ಹರಿದಾಸ ಸಾಹಿತ್ಯದ ಬಳಕೆಗೆ ಅಪಾರವಾಗಿ ಶ್ರಮಿಸಿದ ಪೂಜ್ಯ ಪ್ರಕಾಶ್ ಕೌಶಿಕ್ ಅವರ ಜನ್ಮ 03:51 PM ಹಂಚಿ
#ಆಗಸ್ಟ್2, #ನನ್ನ ಚಿತ್ರಗಳು ಪ್ರಾತಃಕಾಲ ಆಹಾ! ಪ್ರಾತಃಕಾಲದ ಸ್ಪರ್ಶಕೆ ನೆಲವದೆ ಜುಮ್ಮನೆ ಪುಲಕಿಸಿದೆ; ಮಿಲನ ಮುಹೂರ್ತದ ಚೆಲುವಿನ ತೊಟ್ಟಿಲು ಲೋಕದ ಹಸುಳೆಯ ತೂಗುತಿದೆ. ಸುರ ಸಮ್ಮೋಹಕ ಮೂಡಲ ಬಟ್ಟಲು ಮುಂಬೆಳಗಿನ ರಸವುಕ್ಕುತಿದೆ. ಆಹಾ! 06:21 AM ಹಂಚಿ
#ಆಗಸ್ಟ್2, #ಉದ್ಯಮ ವಿಜಯ ಸಂಕೇಶ್ವರ ವಿಜಯ ಸಂಕೇಶ್ವರ ವಿಜಯ ಸಂಕೇಶ್ವರ ಕಷ್ಟಪಟ್ಟು ಮೇಲೆ ಬಂದು ಅಪಾರ ಸಾಧನೆ ಮಾಡಿರುವ ಉದ್ಯಮಿ. ವಿಜಯ ಸಂಕೇಶ್ವರ 1950ರ ಆಗಸ್ಟ್ 2ರಂದು ಗದಗದ ಬೆಟಗೇರಿಯಲ್ಲಿ ಜನಿಸಿದರು. ತಂದೆ ಬಸವಣ್ಣೆಪ್ಪ 06:06 AM ಹಂಚಿ
#ಆಗಸ್ಟ್2, #ನಾ ದಾಮೋದರ ಶೆಟ್ಟಿ ನಾ ದಾಮೋದರ ಶೆಟ್ಟಿ ನಾ ದಾಮೋದರ ಶೆಟ್ಟಿ ನಾದಾ ಎಂದೇ ಪ್ರಖ್ಯಾತರಾದ ಡಾ. ನಾ ದಾಮೋದರ ಶೆಟ್ಟಿ ಅವರು ಪ್ರಾಧ್ಯಾಪಕರಾಗಿ, ನಟರಾಗಿ, ನಾಟಕಕಾರರಾಗಿ, ನಿರ್ದೇಶಕರಾಗಿ, ಸಾಹಿತಿಯಾಗಿ, ಮಹಾನ್ ಸಂಘಟನಾಕಾರರಾಗಿ ಹೀ 06:05 AM ಹಂಚಿ
#ಆಗಸ್ಟ್2, #ಶಿವಶ್ರೀ ಸ್ಕಂದಪ್ರಸಾದ್ ಶಿವಶ್ರೀ ಸ್ಕಂದಪ್ರಸಾದ್ ಶಿವಶ್ರೀ ಸ್ಕಂದಪ್ರಸಾದ್ ಶಿವಶ್ರೀ ಸ್ಕಂದಪ್ರಸಾದ್ ಕರ್ನಾಟಕ ಸಂಗೀತ, ಭರತನಾಟ್ಯ ಮತ್ತು ನಾಮಸಂಕೀರ್ತನ ಕಲಾವಿದೆ. ಅವರು ವರ್ಣಚಿತ್ರ ಕಲಾವಿದೆಯೂ ಆಗಿದ್ದಾರೆ. ಆಗಸ್ಟ್ 2, ಶಿವಶ್ರೀ ಸ್ 05:42 AM ಹಂಚಿ
#ಆಗಸ್ಟ್2, #ಗರುಡ ಗರುಡ ಗರುಡ ನಾಗರ ಪಂಚಮಿಯಂದೇ ಗರುಡ ಪಂಚಮಿ ಆಚರಿಸುವುದು ವಿಶೇಷ ಸಂಗತಿ. ವಿಷ್ಣುವಿನ ವಾಹನ ಗರುಡ. ಅವನ ಹಾಸಿಗೆ ಆದಿ ಶೇಷ. ಶಿವನ ಪ್ರಾಣಿ ಕುಟುಂಬದಲ್ಲೂ ಸಿಂಹ, ನಂದಿ, ಹಾವು, ಇಲಿ, ನವಿಲ 05:32 AM ಹಂಚಿ
#ಆಗಸ್ಟ್2, #ಪ್ರಾಚ್ಯಸಂಶೋಧನೆ ಲ.ನ. ಸ್ವಾಮಿ ಲ.ನ. ಸ್ವಾಮಿ ಡಾ. ಲ.ನ. ಸ್ವಾಮಿ ಅವರು ಚರಿತ್ರೆಯ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಪುರಾತತ್ವ ವಸ್ತುಸಂಗ್ರಹಾಲಯಗಳ ಅಧಿಕಾರಿಗಳಾಗಿ ಮತ್ತು ಬರಹಗಾರರಾಗಿ ಪ್ರಸಿದ್ಧರಾಗಿದ್ದಾರೆ. ಲ.ನ. 05:30 AM ಹಂಚಿ