#ಕಲೆ, #ಜನವರಿ24 ಯತೀಶ್ ಸಿದ್ದಕಟ್ಟೆ ಯತೀಶ್ ಸಿದ್ದಕಟ್ಟೆ ಹೆಸರಾಂತ ಕಲಾವಿದ, ಇನ್ಫೋಸಿಸ್ನಲ್ಲಿ ಉದ್ಯೋಗಿ, ವ್ಯಂಗ್ಯಚಿತ್ರ ಪರಿಣಿತ ಯತೀಶ್ ಸಿದ್ದಕಟ್ಟೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ಯತೀಶ್ ಅವರಿಗೆ ಆತ್ 07:47 PM ಹಂಚಿ
#ಛಾಯಾ ಭಟ್, #ಜನವರಿ24 ಛಾಯಾ ಭಟ್ ಛಾಯಾ ಭಟ್ ಛಾಯಾ ಭಟ್ ಕಥೆಗಾರ್ತಿಯಾಗಿ ಹೆಸರು ಮಾಡುತ್ತಿರುವ ಪ್ರತಿಭಾವಂತರು. ಛಾಯಾ ಭಟ್ ಅವರ ಜನ್ಮದಿನ ಜನವರಿ 24. ಛಾಯಾ ಭಟ್ ಕುಮಟಾ ತಾಲ್ಲೂಕಿನ ಹೊಲನಗದ್ದೆಯವರು. ತಂದೆ ರಮಾಕಾಂತ ಹೆ 07:51 AM ಹಂಚಿ
#ಎಸ್. ಎನ್. ಶಂಕರ್, #ಜನವರಿ24 ಎಸ್. ಎನ್. ಶಂಕರ್ ಎಸ್. ಎನ್. ಶಂಕರ್ ಇಂದು ಪ್ರೊ. ಎಸ್. ಎನ್. ಶಂಕರ್ ಅವರ ಹುಟ್ಟಿದ ಹಬ್ಬ. ನನಗೆ ಶಂಕರ್ ಸಾರ್ ಆಪ್ತರಾಗಿದ್ದ ಇಂಗ್ಲಿಷ್ ಮೇಷ್ಟ್ರು. ನಾನು 1974-76 ಅವಧಿಯಲ್ಲಿ ಶಾರದಾ ವಿಲಾಸ ಕಾಲೇಜ 07:38 AM ಹಂಚಿ
#ಅಕ್ಟೋಬರ್30, #ಆತ್ಮೀಯ ಹೊಳಲ್ಕೆರೆ ವೆಂಕಟೇಶ್ ಹೊಳಲ್ಕೆರೆ ವೆಂಕಟೇಶ್ ಹೊಳಲ್ಕೆರೆ ಲಕ್ಷ್ಮೀ ವೆಂಕಟೇಶ್ ಸಕ್ರಿಯ ಸಾಂಸ್ಕೃತಿಕ ಕಾರ್ಯಕರ್ತರು ಮತ್ತು ಬಹುಮುಖಿ ಸುಸಂಸ್ಕೃತ ಹವ್ಯಾಸಗಳುಳ್ಳವರಾಗಿದ್ದರು. ಕನ್ನಡ ವಿಕಿಪೀಡಿಯಾ ಆರಂಭವಾದ 07:36 AM ಹಂಚಿ
#ಜನವರಿ24, #ವಿಜ್ಞಾನ ಹೋಮಿ ಭಾಭಾ ದಾರ್ಶನಿಕ ವಿಜ್ಞಾನಿ ಹೋಮಿ ಭಾಭಾ ಸಂಸ್ಮರಣೆ ಭಾರತದ ಮಹಾನ್ ವಿಜ್ಞಾನಿ ಹೋಮಿ ಭಾಭಾ ಅವರ ಸಂಸ್ಮರಣಾ ದಿನವಿದು. ಅವರು ಜನವರಿ 24,1966ರಂದು ವಿಮಾನ ಅಪಘಾತದಲ್ಲಿ ತೀರಿಕೊಂಡರು. ತಮ್ಮ ಸಮ 07:30 AM ಹಂಚಿ
#ಜನವರಿ24, #ಜಯಂತ ಕಾಯ್ಕಿಣಿ ಜಯಂತ ಕಾಯ್ಕಿಣಿ ಜಯಂತ ಕಾಯ್ಕಿಣಿ ಜಯಂತ ಕಾಯ್ಕಿಣಿ ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. ಸಿನಿಮಾ ಸಾಹಿತ್ಯದಲ್ಲಿ ಶೋಭಾಯಮಾನರು. 1955ರ ಜನವರಿ 24ರಂದು ಗೋಕರ್ಣದಲ್ಲಿ ಜನಿಸಿದ ಜಯಂತರು ಕನ್ನಡ ಸ 07:28 AM ಹಂಚಿ
#ಗೌರಿ ಸತ್ಯ, #ಜನವರಿ24 ಗೌರಿ ಸತ್ಯ ಗೌರಿ ಸತ್ಯ ಗೌರಿ ಸತ್ಯ ಎಂಬ ಹೆಸರಿನಲ್ಲಿ ಪತ್ರಿಕೋದ್ಯಮ ಲೋಕದಲ್ಲಿ ಸಾಧನೆ ಮಾಡಿದವರು ಜಿ. ಸತ್ಯನಾರಾಯಣ. ಜನವರಿ 24, ಗೌರಿ ಸತ್ಯ ಅವರ ಜನ್ಮದಿನ. ಅವರ ವಿದ್ಯಾಭ್ಯಾಸ ಮೈಸೂರಿನಲ್ಲಿ ನೆರ 07:26 AM ಹಂಚಿ
#ಜನವರಿ24, #ಭಾರತದ ರಾಷ್ಟ್ರಗೀತೆ ರಾಷ್ಟ್ರಗೀತೆ ಭಾರತದ ರಾಷ್ಟ್ರಗೀತೆ ಜನಗಣಮನ ಅಧಿನಾಯಕ ಜಯಹೇ ಭಾರತದ ರಾಷ್ಟ್ರಗೀತೆ. ರವೀಂದ್ರನಾಥ ಠಾಕೂರ್ ಅವರು 1911ರಲ್ಲಿ ಬಂಗಾಲಿ ಭಾಷೆಯಲ್ಲಿ ರಚಿಸಿದ ದೀರ್ಘಗೀತೆಯ ಐದುಪದ್ಯಗಳಲ್ಲಿ ಮೊದಲ ಪದ್ಯದಸಾಲ 07:22 AM ಹಂಚಿ
#ಜನವರಿ24, #ಜ್ಯೋತ್ಸ್ನಾ ಕಾಮತ್ ಜ್ಯೋತ್ಸ್ನಾ ಕಾಮತ್ ಜ್ಯೋತ್ಸ್ನಾ ಕಾಮತ್ ಡಾ.ಜ್ಯೋತ್ಸ್ನಾ ಕಾಮತ್ ಒಬ್ಬ ಹೆಸರಾಂತ ಸಂಶೋಧಕಿ, ದಕ್ಷ ಆಡಳಿತಗಾರ್ತಿ ಮತ್ತು ಕನ್ನಡ ಸಾಹಿತ್ಯಲೋಕದಲ್ಲಿ ಅಪೂರ್ವ ಬರಹಗಾರ್ತಿ. ಅವರು ಆಕಾಶವಾಣಿಯಲ್ಲಿ ವಿವಿಧ ಹುದ 07:00 AM ಹಂಚಿ
#ಜನವರಿ24, #ಮುದ್ದಣ ಮುದ್ದಣ ಮುದ್ದಣ ಮುದ್ದಣ ಎಂದು ಪ್ರಖ್ಯಾತರಾದ ನಂದಳಿಕೆ ಲಕ್ಷ್ಮೀನಾರಣಪ್ಪನವರು ಕನ್ನಡ ಸಾಹತ್ಯಲೋಕದಲ್ಲಿ ಮಕ್ಕಳಿಂದ ಹಿರಿಯರವರೆಗೆ ಆಪ್ತವಾಗಿ ನೆನಪಾಗುವ ಹೆಸರು. 'ಮುದ್ದಣ ಮನೋರಮೆಯರ ಸಲ್ 07:00 AM ಹಂಚಿ
#ಗಮಕ, #ಜನವರಿ24 ಬಿಂದೂರಾಯರು ಸಂ. ಗೋ. ಬಿಂದೂರಾಯರು ಕರ್ನಾಟಕದ ಪ್ರಸಿದ್ಧ ಗಮಕಿಗಳಾದ ಸಂ. ಗೋ. ಬಿಂದೂರಾಯರು ಭಾರತದ ಬಿಂದೂರಾಯರೆಂದೇ ಪ್ರಸಿದ್ಧರು. ಕುಮಾರವ್ಯಾಸ ಭಾರತವನ್ನು ಅವರು ಅಷ್ಟೊಂದು ಸುಶ್ರಾವ್ಯವಾಗಿ ಹಾಡುತ 06:46 AM ಹಂಚಿ
#ಜನವರಿ24, #ನನ್ನ ಚಿತ್ರಗಳು ಕೃಪೆ ಕೃಪೆಯೆಂಬ ಬೆಳಕು ಬಿದ್ದಾಗಲೇ ನಮ್ಮ ಬದುಕೆಂಬ ಕಲೆಗೂ ಒಂದು ಅರ್ಥ. ಆ ಬೆಳಕು ಎಲ್ಲರನ್ನೂ ನಿತ್ಯ ಸಲಹುತ್ತಿರಲಿ. ಶುಭೋದಯ. ನಮಸ್ಕಾರ. There is meaning to our Art of life, onl 06:33 AM ಹಂಚಿ
#ಉಪೇಂದ್ರ ಕುಮಾರ್, #ಜನವರಿ24 ಉಪೇಂದ್ರ ಕುಮಾರ್ ಉಪೇಂದ್ರ ಕುಮಾರ್ ಕನ್ನಡ ಸಿನಿಮಾ ಸಂಗೀತದಲ್ಲಿ ಉಪೇಂದ್ರ ಕುಮಾರ್ ಸುಪ್ರಸಿದ್ಧ ಹೆಸರು. ಉಪೇಂದ್ರ ಕುಮಾರ್ ಅವರು 1941ರ ಜುಲೈ 18ರಂದು ಒದಿಷಾ ರಾಜ್ಯದಲ್ಲಿ ನೆಲೆಸಿದ್ದ ತೆಲುಗು ಕುಟುಂಬದಲ 06:10 AM ಹಂಚಿ