#ಆಗಸ್ಟ್10, #ಹಬ್ಬಗಳು ಹಯಗ್ರೀವ ಹಯಗ್ರೀವ ಜ್ಞಾನಾನಂದ ಮಯಮ್ ದೇವಮ್ ನಿರ್ಮಲ ಸ್ಫಟಿಕಾಕೃತಿಮ್ | ಆಧಾರಮ್ ಸರ್ವವಿದ್ಯಾನಾಮ್ ಹಯಗ್ರೀವಮ್ ಉಪಾಸ್ಮಹೆ || ಎಂಬುದು ವಿದ್ಯಾರ್ಜನೆಗೆ ತೊಡಗುವವರ ನಾಲಿಗೆಯಲ್ಲಿ ಅನಾದಿಕಾಲದಿಂ 06:44 AM ಹಂಚಿ
#ಅಚ್ಯುತ್ ಕುಮಾರ್, #ಆಗಸ್ಟ್10 ಅಚ್ಯುತ್ ಕುಮಾರ್ ಅಚ್ಯುತ್ ಕುಮಾರ್ ಅಚ್ಯುತ್ ಕುಮಾರ್ ಅತ್ಯುತ್ತಮ ಚಲನಚಿತ್ರ ಕಲಾವಿದರಲ್ಲಿ ಒಬ್ಬರು. ಆಗಸ್ಟ್ 10 ಅಚ್ಯುತ್ ಕುಮಾರ್ ಅವರ ಜನ್ಮದಿನ (ಕೆಲವು ಕಡೆ ಮಾರ್ಚ್ 8 ಎಂದೂ ಇದೆ). ಹಾಸನ ಜಿಲ್ಲೆಯ 06:41 AM ಹಂಚಿ
#ಆಗಸ್ಟ್10, #ಮಾರ್ತಾಂಡ ವರ್ಮ ಮಾರ್ತಾಂಡ ವರ್ಮ ಮಾರ್ತಾಂಡ ವರ್ಮ ಆಧುನಿಕ ಟ್ರಾವಂಕೂರು ಅಥವಾ ತಿರುವಾಂಕೂರಿನ ಇತಿಹಾಸವು ವೇನಾಡು ಸಾಮ್ರಾಜ್ಯದ ಉತ್ತರಾಧಿಕಾರತ್ವವನ್ನು ಪಡೆದಿದ್ದ ಹಾಗೂ 1729–1758ರ ಅವಧಿಯ ತನ್ನ ಆಳ್ವಿಕೆಯಲ್ಲಿ ತಿರು 06:37 AM ಹಂಚಿ
#ಆಗಸ್ಟ್10, #ಮಾಲಾಶ್ರೀ ಮಾಲಾಶ್ರೀ ಮಾಲಾಶ್ರೀ ಮಾಲಾಶ್ರೀ ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ. ಮಾಲಾಶ್ರೀ ಜನಿಸಿದ್ದು ಆಗಸ್ಟ್ 10ರಂದು. ಮಾಲಾಶ್ರೀ ಕನ್ನಡ ಚಿತ್ರರಂಗಕ್ಕೆ ಪ್ರವೇಶ ನೀಡಿದ ರೀತಿಯೇ ವಿಶೇಷವಾದದ್ದು. ಡಾ. ರಾಜ 06:30 AM ಹಂಚಿ
#ಅಧ್ಯಾತ್ಮ, #ಗಾಯತ್ರೀ ಮಂತ್ರ ಗಾಯತ್ರೀ ಮಂತ್ರ ಗಾಯತ್ರೀ ಮಂತ್ರ ಇದು ಗಾಯತ್ರೀ ಹಬ್ಬದ ಸಂದರ್ಭ. ಭಗವದ್ಗೀತೆಯಲ್ಲಿ, ಭಗವಾನ್ ಕೃಷ್ಣರು “ಗಾಯತ್ರಿಂ ಛಂದಸಾಂ ಅಹಂ” – ಅಂದರೆ “ಮಂತ್ರಗಳಲ್ಲಿ ನಾನು ಗಾಯತ್ರೀ ಮಂತ್ರ” ಎಂದು ಹೇಳುತ್ತಾರೆ 06:12 AM ಹಂಚಿ
#ಆಗಸ್ಟ್10, #ಆತ್ಮೀಯ ತನುಶ್ರೀ ತನುಶ್ರೀ ಎಸ್. ಎನ್. ತನುಶ್ರೀ ಸೃಜನಶೀಲ ಉದ್ಯಮಿಯಾಗಿ ಗಮನ ಸೆಳೆಯುತ್ತಾರೆ. ಆಗಸ್ಟ್ 10, ತನುಶ್ರೀ ಅವರ ಹುಟ್ಟುಹಬ್ಬ. ಅವರು ಹುಟ್ಟಿದ್ದು ಮೈಸೂರಲ್ಲಿ. ಮುಂದೆ ಓದಿ ಬೆಳೆದದ್ದು ದಾವಣಗ 06:07 AM ಹಂಚಿ
#ಆಗಸ್ಟ್10, #ನನ್ನ ಚಿತ್ರಗಳು ॐ भूर्भुवः॒ स्वः ॐ भूर्भुवः॒ स्वः । तत्स॑वितुर्वरे॑ण्यं । भ॒र्गो॑ दे॒वस्य॑ धीमहि। । धियो॒ यो नः॑ प्रचो॒दया॑त्॥ । “ಓ, ಅಧ್ಯಾತ್ಮದ ಬೆಳಕೇ, ನಾವು ನಿಮ್ಮನ್ನು ಧ್ಯಾನಿಸುತ್ತಿದ್ದೇವೆ. ನ 06:06 AM ಹಂಚಿ
#ಆಗಸ್ಟ್10, #ವಿ. ವಿ. ಗಿರಿ ವಿ. ವಿ. ಗಿರಿ ವಿ. ವಿ. ಗಿರಿ ಭಾರತದ ರಾಷ್ಟ್ರಪತಿಗಳಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಬೃಹತ್ ಕಾರ್ಮಿಕ ಸಂಘಟನೆಯ ನಾಯಕರಾಗಿ ವಿವಿಧ ರೀತಿಯಲ್ಲಿ ಹೆಸರಾಗಿದ್ದವರು ವರಾಹಗಿರಿ ವೆಂಕಟ ಗಿರಿ ಅವರು. ಪ 06:00 AM ಹಂಚಿ
#ಆಗಸ್ಟ್10, #ಜನಸೇವಕ ಜನಸೇವಕ ಜನಸೇವಕ ಪತ್ರಿಕೆ 'ಜನಸೇವಕ' ಸಮಾಜದ ಏಳ್ಗೆ ಮತ್ತು ಕಲ್ಯಾಣ ಸಾಧನೆಯ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯಿಂದ ಪ್ರಕಟವಾಗುತ್ತಿದ್ದ ವಾರಪತ್ರಿಕೆ. ಇದು 1955ರಲ್ಲಿ ಪ್ 05:52 AM ಹಂಚಿ