#ಎನ್.ಆರ್.ನಾಯಕ, #ಜಾನಪದ ಎನ್.ಆರ್.ನಾಯಕ ಎನ್.ಆರ್.ನಾಯಕ ನಮನ 🌷🙏🌷 ಶಿಕ್ಷಣ. ಜಾನಪದ, ಸಾಹಿತ್ಯ, ರಂಗಭೂಮಿ ಮತ್ತು ಸಾಂಸ್ಕೃತಿಕ ಸಂಘಟನೆಗಳಲ್ಲಿ ಹೆಸರಾಗಿದ್ದ ಡಾ. ಎನ್. ಆರ್. ನಾಯಕ ಅವರು ಇಂದು ಈ ಲೋಕವನ್ನಗಲಿದ್ದಾರೆ. ನಾರ 09:17 PM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್15 ಸಂಧ್ಯೆಯು ಬಂದಾಗ ಕತ್ತಲಾಗೋಕೆ ಮುಂಚೇನೇ ಬಂದಿದೀಯ, ನನ್ನ ಕಾಣೋಕೆ ಅಷ್ಟೊಂದು ಆತುರಾನಾ 😊 ಸೋತೆ ನಾನೀಗ, ಏನೋ ಆವೇಗ, ಇನ್ನು ನಾ ತಾಳೆನು! ನಗು ನಗುತ ನೀ ಬರುವೆ ನಗುವಿನಲೆ ಮನ ಸೆಳೆವೆ 😊😊😊😊 Moon arr 08:02 PM ಹಂಚಿ
#ಕೃಷ್ಣಾಷ್ಟಮಿ, #ಭಕ್ತಿಗೀತೆ ಕೃಷ್ಣಾಷ್ಟಮಿ ಶ್ರಾವಣ ಬಹುಳಾಷ್ಟಮಿ ನಡುರಾತ್ರಿಯಲ್ಲಿ ರೋಹಿಣೀ ನಕ್ಷತ್ರ ಶುಭಲಗ್ನದಲ್ಲಿ ಕಾಮಜನಕನು ಕೃಷ್ಣ ಜನಿಸಿದನೆಂದು ದೇವಕೀಯರು ಪಾಡಿ ತೂಗ್ಯಾರೋ ಕೃಷ್ಣಾ..... ಲಾಲೀ... ಆಕಾಶವೇ ಮೇಲು ಮಂಟಪದ ಕಟ್ಟು 09:30 AM ಹಂಚಿ
#ಲೆಸ್ಲಿ ಕೋಲ್ಮನ್, #ವಿಜ್ಞಾನ ಲೆಸ್ಲಿ ಕೋಲ್ಮನ್ ಕನ್ನಡ ನಾಡಿನ ಮಹಾನ್ ರೈತಬಂಧು ಲೆಸ್ಲಿ ಕೋಲ್ಮನ್ ಲೆಸ್ಲಿ ಸಿ ಕೋಲ್ಮನ್ ಮೈಸೂರು ಸಂಸ್ಥಾನದಲ್ಲಿ ಆಧುನಿಕ ಕೃಷಿಯ ಪ್ರವರ್ತಕರೆಂದು ಪ್ರಸಿದ್ಧರು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ. 06:51 AM ಹಂಚಿ
#ಕನ್ನಡ ಸಂಪದ ಕನ್ನಡ ಸಂಪದ 16ನೇ ವರ್ಷಕ್ಕೆ ಕಾಲಿಟ್ಟ 'ಕನ್ನಡ ಸಂಪದ' ಫೇಸ್ಬುಕ್ನಲ್ಲಿರುವ ನನ್ನ ಕನ್ನಡ ಸಂಪದ Kannada Sampada ಪುಟ ಸೆಪ್ಟೆಂಬರ್ 14ರಂದು 16ನೇ ವರ್ಷಕ್ಕೆ ಅಡಿಯಿರಿಸಿದೆ. ಇದು ನನ್ನ 06:29 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್14 ಸಂಧ್ಯೆಯು ಬಂದಾಗ ಇದ್ಯಾವ ರಾಗ, ಇದ್ಯಾವ ಹಾಡು ಎದೆಯಾಳದಿಂದೆದ್ದು ನಭನೀಲಿಗೇರುತಿದೆ At Jumeira Islands, Dubai ರತ್ನಮಾಲ ಪ್ರಕಾಶ್ ಅವರ ಗಾನ ಮನದಲ್ಲಿ ರಿಂಗಣಿಸುತ್ತಿದೆ 🌷🙏🌷 06:23 AM ಹಂಚಿ
#ಗೀತಾ ಡಿ.ಸಿ., #ಡಿ.ಸಿ.ಗೀತಾ ಗೀತಾ ಡಿ.ಸಿ. ಗೀತಾ ಡಿ.ಸಿ. ಡಾ. ಗೀತಾ ಡಿ.ಸಿ. ಪ್ರಸಿದ್ಧ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ, ಬರಹಗಾರ್ತಿ ಎಲ್ಲಕ್ಕೂ ಮುಖ್ಯವಾಗಿ ಕನ್ನಡದ ಅನುಪಮ ಪರಿಚಾರಕಿ ಹಾಗೂ ಕನ್ನಡದ ಕುರಿತಾದ ಪ್ರೀತಿಯನ್ನು 06:22 AM ಹಂಚಿ
#ಮಂಡ್ಯ ರವಿ, #ಸಿನಿಮಾ ಮಂಡ್ಯ ರವಿ ಮಂಡ್ಯ ರವಿ ಮಂಡ್ಯ ರವಿ ಕಿರುತೆರೆಯಲ್ಲಿ ಅಪಾರವಾಗಿ ಜನರ ಮನ ಸೆಳೆದಿದ್ದವರು. ಇಂದು ಇವರ ಸಂಸ್ಮರಣಾ ದಿನ. ರವಿಪ್ರಸಾದ್ ಎಂಬ ಹೆಸರು ಹೊಂದಿದ್ದ ರವಿ, ಎಂ.ಎ., ಎಲ್.ಎಲ್.ಬಿ ಓದಿದರೂ ತಮ್ 06:18 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್14 ಸಂಧ್ಯೆಯು ಬಂದಾಗ ನೂರು ಕಣ್ಣು ಸಾಲದು ಈ ಕಣ್ಣನ್ನ ಕಾಣಲು ನೂರಾರು ಮಾತು ಸಾಲದು ಇವನ ಬಣ್ಣಿಸಲು At Jumeira Islands, Dubai on 14.9.2022 06:17 AM ಹಂಚಿ
#ಜೂನ್17, #ವಿಲಿಯಮ್ ಬೆಂಟಿಂಕ್ ವಿಲಿಯಮ್ ಬೆಂಟಿಂಕ್ ವಿಲಿಯಮ್ ಬೆಂಟಿಂಕ್ ನಾನು ಶಾಲೆಯಲ್ಲಿ ಚರಿತ್ರೆಯನ್ನು ಓದಿದ ದಿನಗಳಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ಒಳ್ಳೆಯ ಕೆಲಸ ಮಾಡಿದವನೆಂಬ ಹೆಸರು ನೆನಪಿರುವುದು ಲಾರ್ಡ್ ವಿಲಿಯಮ್ ಬೆಂಟಿಂಕ್. ಒ 06:10 AM ಹಂಚಿ
#ಅಧ್ಯಾತ್ಮ, #ಭಾಗವತ ಭಾಗವತ ಭಾಗವತ ಭಾಗವತ ಹದಿನೆಂಟು ಪುರಾಣಗಳ ಪೈಕಿ ಒಂದು. ಇದು ಪುರಾಣಗಳಿಗಿಂತಲೂ ದೊಡ್ಡ ಗ್ರಂಥ ಮಾತ್ರವಲ್ಲ, ಅತಿ ಮುಖ್ಯವಾದ ಗ್ರಂಥವೂ ಹೌದು. ಈ ಮಹಾಗ್ರಂಥಕ್ಕೆ ಹಲವರು ವ್ಯಾಖ್ಯಾನಗಳನ್ನು ಬರೆದ 05:52 AM ಹಂಚಿ
#ಅನನ್ಯಾ ಭಟ್, #ಸಿನಿಮಾ ಅನನ್ಯಾ ಭಟ್ ಅನನ್ಯಾ ಭಟ್ "ಸೋಜುಗದ ಸೂಜು ಮಲ್ಲಿಗೆ" ಎಂಬ ಗೀತೆಯ ಗಾಯನ ಅಂತರಜಾಲದಲ್ಲಿ ಜನಮನ ಸೆಳೆದ ರೀತಿ ಅನನ್ಯ. ಆ ಗೀತೆಯನ್ನು ಹಾಡಿದ ಗಾಯಕಿಯೂ ಅನನ್ಯಾ! ಅವರೇ ಅನನ್ಯಾ ಭಟ್. ಇಂದು 05:45 AM ಹಂಚಿ
#ಅಧ್ಯಾತ್ಮ, #ನವೆಂಬರ್14 ಸ್ವಾಮಿ ಪ್ರಭುಪಾದರು ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರು ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ ಸಂಸ್ಥಾಪನಾ ಆಚಾರ್ಯರಾಗ 05:29 AM ಹಂಚಿ
#ಜೂನ್29, #ವೀಣಾ ಸಹಸ್ರಬುದ್ಧೆ ವೀಣಾ ಸಹಸ್ರಬುದ್ಧೆ ವೀಣಾ ಸಹಸ್ರಬುದ್ಧೆ ವೀಣಾ ಸಹಸ್ರಬುದ್ಧೆ ಹಿಂದೂಸ್ತಾನಿ ಸಂಗೀತದ ಗ್ವಾಲಿಯರ್ ಘರಾಣೆಯ ಮಹತ್ವದ ಗಾಯಕಿ. ಅವರು ಸುಮಧುರ ಆಲಾಪ್, ತಾನ್ಗಳ ಸ್ವರಗುಚ್ಛದೊಂದಿಗೆ ತಮ್ಮದೇ ಆದ ವಿಶಿಷ್ಟ ಶೈ 01:00 AM ಹಂಚಿ