#ಉನ್ನಿಕೃಷ್ಣನ್ ಪಿ, #ಜುಲೈ9 ಪಿ ಉನ್ನಿಕೃಷ್ಣನ್ ಪಿ. ಉನ್ನಿಕೃಷ್ಣನ್ ಪರಕ್ಕಲ್ ಉನ್ನಿಕೃಷ್ಣನ್ ಹೆಸರಾಂತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು ಮತ್ತು ಚಲನಚಿತ್ರ ಹಿನ್ನೆಲೆ ಗಾಯಕರು. ಉನ್ನಿಕೃಷ್ಣನ್ 1966ರ ಜುಲೈ 9ರಂದು ಕೇರಳದ ಪಾಲಕ್ಕಾಡ 12:28 PM ಹಂಚಿ
#ಜುಲೈ9, #ನನ್ನ ಚಿತ್ರಗಳು ಮಧುರವಾಗಲಿ ಮಂಗಳದ ಈ ಸುದಿನ ಮಧುರವಾಗಲಿ ನಿಮ್ಮೊಲವೇ ಈ ಬದುಕಿನ ನಂದಾದೀಪವಾಗಲಿ At Kukkarahalli Lake, Mysore on 09.07.2013 @ 7.15 a.m. 06:58 AM ಹಂಚಿ
#ಜುಲೈ9, #ನನ್ನ ಚಿತ್ರಗಳು ಏಳು ಚಿನ್ನ ಏಳು ಚಿನ್ನ ಬೆಳಗಾಯ್ತು ಅಣ್ಣ ಮೂಡಲವು ತೆರೆಯಿತಣ್ಣ ನಕ್ಷತ್ರ ಜಾರಿ ತಮವೆಲ್ಲ ಸೋರಿ ಮಿಗಿಲಹುದು ಬಾನ ಬಣ್ಣ ಜೇನ್ನೊಣದ ಎದೆಗೆ ಹೂಬಾಣ ಹೂಡಿ ಜುಮ್ಮೆಂದು ಬಿಟ್ಟ ಬಾಣ ಗುಡಿ ಗೋಪುರಕ್ಕು ಬಲೆ ಬೀಸ 06:46 AM ಹಂಚಿ
#ಆತ್ಮೀಯ, #ಎಚ್. ವಿ. ಮಂಜುನಾಥ್ ಎಚ್. ವಿ. ಮಂಜುನಾಥ್ ಎಚ್. ವಿ. ಮಂಜುನಾಥ್ ವೃತ್ತಿಯಲ್ಲಿ ನುರಿತ ತಂತ್ರಜ್ಞರೂ ಅಧಿಕಾರಿಗಳೂ ಆಗಿ ಹೆಸರಾದ ಎಚ್. ವಿ. ಮಂಜುನಾಥ್ ಅಪಾರ ಸಾಮಾಜಿಕ ಕಳಕಳಿಯ ಸಮಾಜ ಸೇವಕರಾಗಿದ್ದಾರೆ. ಜುಲೈ 9, ಮಂಜುನಾಥ್ ಅವ 06:35 AM ಹಂಚಿ
#ಅಧ್ಯಾತ್ಮ, #ಜುಲೈ9 ಪ್ರಾಣೇಶ ವಿಠಲದಾಸರು ಪ್ರಾಣೇಶ ವಿಠಲದಾಸರು ಪ್ರಾಣೇಶ ವಿಠಲದಾಸರ ಕಾಲ ಸುಮಾರು ಕ್ರಿ. ಶ. 1736ರಿಂದ ಕ್ರಿ.ಶ 1822. 15ನೆಯ ಶತಮಾನದಲ್ಲಿ ಶ್ರೀಪಾದರಾಜರಿಂದ ಪ್ರಾರಂಭವಾದ ಕರ್ನಾಟಕದ ಹರಿದಾಸ ಪರಂಪರೆಯಲ್ಲಿ ನಾನ 05:56 AM ಹಂಚಿ
#ಗುರುದತ್, #ಜುಲೈ9 ಗುರುದತ್ ಗುರುದತ್ ಗುರುದತ್ ಭಾರತೀಯ ಚಿತ್ರರಂಗ ಕಂಡ ಮಹಾನ್ ಕಲಾವಿದ. ಗುರುದತ್ ಅವರ ಪೂರ್ಣ ಹೆಸರು ಗುರುದತ್ ಶಿವಶಂಕರ್ ಪಡುಕೋಣೆ. ನಟನಾಗಿ, ನಿರ್ಮಾಪಕ, ನಿರ್ದೇಶಕನಾಗಿ ಅವರು ಚಿತ್ರರಂಗದಲ್ 05:30 AM ಹಂಚಿ
#ಜುಲೈ9, #ಟಿ. ಗುರುರಾಜಪ್ಪ ಟಿ. ಗುರುರಾಜಪ್ಪ ಟಿ. ಗುರುರಾಜಪ್ಪ ಪಿಟೀಲು ವಿದ್ವಾಂಸರಾಗಿದ್ದ ಮೈಸೂರು ಟಿ. ಚೌಡಯ್ಯನವರ ತಮ್ಮಂದಿರಾದ ಟಿ. ಗುರುರಾಜಪ್ಪನವರು ಸಹಾ ಮಹಾನ್ ಸಂಗೀತ ವಿದ್ವಾಂಸರು. ಗುರುರಾಜಪ್ಪ ತಿರುಮಕೂಡಲು ನರಸೀಪುರದಲ್ಲ 05:18 AM ಹಂಚಿ
#ಅಧ್ಯಾತ್ಮ, #ಜುಲೈ9 ಯು. ಜಿ. ಕೃಷ್ಣಮೂರ್ತಿ ಯು. ಜಿ. ಕೃಷ್ಣಮೂರ್ತಿ "ನನ್ನಲ್ಲಿ ನಿಮಗೆ ಕೊಡಲಿಕ್ಕೆ ಏನೂ ಇಲ್ಲ, ನಾನು ಯಾವುದನ್ನೂ ಬೋಧಿಸುವುದಿಲ್ಲ, ಯಾವುದೇ ಸಾಧನೆಗಳೆಂಬುದೇ ಸುಳ್ಳು ಮೋಸದ ಸರಕುಗಳು... " ಎಂದು ಹೇಳ 04:41 AM ಹಂಚಿ