#ಅಧ್ಯಾತ್ಮ, #ಜುಲೈ6 ವಿಠ್ಠಲ ಎಲ್ಲಾ ಮರೆತು ವಿಠ್ಠಲ ಎನಲು ಅನುಕ್ಷಣ ಆನಂದವೇ. 🌷🙏🌷 Lord Vittala ವಿಠ್ಠಲ, ವಿಠೋಬಾ ಮತ್ತು ಪಾಂಡುರಂಗ ಎಂದರೆ ಸೊಂಟದ ಮೇಲೆ ಕೈಯಿಟ್ಟುಕೊಂಡು ಒಂದು ಇಟ್ಟಿಗೆಯ ಮೇಲೆ ನಿಂತಿರುವ, 06:17 PM ಹಂಚಿ
#ಆತ್ಮೀಯ, #ಚುಂಬನ ದಿನ ಚುಂಬನ ದಿನ ಚುಂಬನ ದಿನ ಚುಂಬನ ಎಂಬುವ ಮಧುರಾನುಭೂತಿ, ಆರೋಗ್ಯವಂತ ಮನಗಳಿಗೆ ಇಷ್ಟವಾಗುವಂತದ್ದು. ಚುಂಬನ ಎಂಬುವ ಭಾವ, ಮಡಿವಂತಿಕೆಯ ಚಿಂತನಗಳಲ್ಲಿ ಸಾಕಷ್ಟು ನಲುಗಿದೆಯಾದರೂ ಅದಕ್ಕೆ ಸಮೀಪವಾದ, ಮ 02:22 PM ಹಂಚಿ
#ಜುಲೈ6, #ನನ್ನ ಚಿತ್ರಗಳು ಕಾವೇರಿ ತಾಯೆ ಶರಣು ಕಾವೇರಿ ತಾಯೆ, ಸಿರಿಯೇ ಕರುನಾಡ ಜೀವನದೀಯೆ, ತಾಯೆ, ಶರಣೂ ಕಾವೇರಿ ತಾಯೆ. Pranams to Maa Kaveri, the source of life in our part of the world. Photo: At Brinda 10:53 AM ಹಂಚಿ
#ಜುಲೈ6, #ನನ್ನ ಚಿತ್ರಗಳು ಸಂಭ್ರಮ ಶುಭೋದಯ. ಬೆಳಗಿನ ಸವಿ ಬೆಳಕು ಬಾಳಲ್ಲಿ ಸುಖ, ಸೌಖ್ಯ, ಸಂತಸ, ಸಂಭ್ರಮಗಳ ಚೆಲುವು ತರಲಿ. ಶುಭದಿನ🌷🌷🌷 At Emirates Hills, Dubai 08:19 AM ಹಂಚಿ
#ಎಂ. ಎಸ್. ಸತ್ಯು, #ಜುಲೈ6 ಎಂ. ಎಸ್. ಸತ್ಯು ಎಂ.ಎಸ್. ಸತ್ಯು ಎಂ.ಎಸ್. ಸತ್ಯು ಕನ್ನಡ ನಾಡು ಭಾರತೀಯ ಚಿತ್ರರಂಗಕ್ಕೆ ನೀಡಿರುವ ಮಹಾನ್ ಪ್ರತಿಭೆ. ಇವರು ಚಲನಚಿತ್ರ ನಿರ್ದೇಶನ, ರಂಗಸಜ್ಜಿಕೆ, ಚಲನಚಿತ್ರ ಕಲಾ ನಿರ್ದೇಶನ, ಚಿತ್ರಕಥೆ 08:16 AM ಹಂಚಿ
#ಕಾಳಿದಾಸ, #ಜುಲೈ6 ಕಾಳಿದಾಸ ಕಾಳಿದಾಸ ಕಾಳಿದಾಸನ ಕಾಲ 4ನೆಯ ಶತಮಾನ. ಕಾಳಿದಾಸ ಸಂಸ್ಕೃತ ಸಾಹಿತ್ಯದಲ್ಲಿ ಕವಿಕುಲಗುರು ಎಂಬ ಪ್ರಶಸ್ತಿಗೆ ಪಾತ್ರನಾದ ಕವಿ; ಕವಿತಾಮಾಧುರ್ಯ ಮತ್ತು ಪ್ರತಿಭೆಗಳಿಂದ ವಿಶ್ವಕವಿಗಳ ಶ್ರೇಣ 08:00 AM ಹಂಚಿ
#ಜುಲೈ6, #ನನ್ನ ಚಿತ್ರಗಳು ಬೆಳಗಾಗಿ ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಾಲಿ ಎಳ್ಳು ಜೀರಿಗೆ ಬೆಳೆಯೊಳ| ಭೂಮಿತಾಯ ಎದ್ದೊಂದು ಗಳಿಗೇ ನೆನೆದೇನಾ|| When I wake up in the morning whom all shall I remember with gra 07:45 AM ಹಂಚಿ
#ಜುಲೈ6, #ಸಂಗೀತ ಸುಮಂತ್ ಮಂಜುನಾಥ್ ಸುಮಂತ್ ಮಂಜುನಾಥ್ ಮೈಸೂರು ಮಹಾದೇವಪ್ಪ ಕುಟುಂಬದ ಮತ್ತೊಂದು ಮಹತ್ವದ ಪ್ರತಿಭೆ ಯುವ ಪಿಟೀಲು ವಾದಕ, ಮೈಸೂರು ಮಂಜುನಾಥ್ ಅವರ ಸುಪುತ್ರ ಸುಮಂತ್ ಮಂಜುನಾಥ್. ಸುಮಂತ್ ಜನ್ಮದಿನ ಜುಲೈ 6. 07:35 AM ಹಂಚಿ
#ಅಧ್ಯಾತ್ಮ, #ಜುಲೈ6 ದಲೈಲಾಮ ದಲೈಲಾಮ ದಲೈಲಾಮ ಎಂದು ಈಗಿನ ವಿಶ್ವಜನತೆಗೆ ಪರಿಚಿತರಾದ ಹದಿನಾಲ್ಕನೆ ಹಾಗೂ ಪ್ರಸಕ್ತದ ದಲೈಲಾಮ ಅವರ ಧಾರ್ಮಿಕ ಹೆಸರು ಟೆನ್ಸಿನ್ ಗ್ಯಾಟ್ಸೊ ಎಂದು. ಅವರ ಹುಟ್ಟು ಹೆಸರು ಲ್ಹಾಂಬೋ ಡಾ 07:30 AM ಹಂಚಿ
#ಜುಲೈ6, #ಬಿ. ಎಂ. ಸುಂದರರಾವ್ ಬಿ. ಎಂ. ಸುಂದರರಾವ್ ಬಿ. ಎಂ. ಸುಂದರರಾವ್ ಸಂಗೀತ ವಿದ್ವಾನ್ ಬಿ. ಎಂ. ಸುಂದರರಾವ್ ಕರ್ನಾಟಕ ಸಂಗೀತ ಲೋಕದಲ್ಲಿ ಅದರಲ್ಲೂ ವೇಣುವಾದನದಲ್ಲಿ ಪ್ರಖ್ಯಾತ ಹೆಸರು. ಸಂಗೀತ ಲೋಕದ ಮೇರು ಟಿ. ಆರ್. ಮಹಾಲಿಂಗಂ ಅವರ 07:30 AM ಹಂಚಿ
#ಜುಲೈ6, #ದೇಜಗೌ ದೇಜಗೌ ದೇ ಜವರೇಗೌಡ ದೇ ಜವರೇಗೌಡ ಅವರು ಬರಹಗಾರರಾಗಿ, ಉಪಕುಲಪತಿಗಳಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದಾರೆ. ದೇ ಜವರೇಗೌಡ ಅವರು ಬೆಂಗಳೂರು ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ 05:36 AM ಹಂಚಿ
#ಕ್ರೀಡೆ, #ಜುಲೈ6 ಮಾಲತಿ ಹೊಳ್ಳ ಮಾಲತಿ ಹೊಳ್ಳ ಆಗ ಆ ಮಗುವಿಗೆ ಇನ್ನೂ ಒಂದೇ ವರ್ಷ. ಪೋಲಿಯೋ ಆಕ್ರಮಿಸಿಬಿಟ್ಟಿತು. ಮುಂದೆ ಆಕೆಯ ಭವಿಷ್ಯಚಕ್ರ, ಚಕ್ರಗಳ ಮೇಲಿನ ಕುರ್ಚಿಯ ಮೇಗಡೆಗೆ ವಿಧಿತವಾಗಿಬಿಟ್ಟಿತು. ಕಾಲಿರುವ 05:16 AM ಹಂಚಿ
#ಜುಲೈ6, #ಶ್ಯಾಮ್ ಪ್ರಸಾದ್ ಮುಖರ್ಜಿ ಶ್ಯಾಮ್ ಮುಖರ್ಜಿ ಶ್ಯಾಮ್ ಪ್ರಸಾದ್ ಮುಖರ್ಜಿ ಶ್ಯಾಮ್ ಪ್ರಸಾದ್ ಮುಖರ್ಜಿ ವಿದ್ವಾಂಸರಾಗಿ, ರಾಜನೀತಿಜ್ಞರಾಗಿ ಮತ್ತು ಮಹತ್ವದ ಸಂಸದೀಯ ಪಟುವಾಗಿ ಮತ್ತು ಹೋರಾಟಗಾರರಾಗಿ ಹೆಸರಾಗಿದ್ದಾರೆ. ಸ್ವತಂತ್ರ ಭ 05:00 AM ಹಂಚಿ
#ಆರ್. ಜಿ. ಭಂಡಾರ್ಕರ್, #ಜುಲೈ6 ಆರ್. ಜಿ. ಭಂಡಾರ್ಕರ್ ಆರ್. ಜಿ. ಭಂಡಾರ್ಕರ್ ರಾಮಕೃಷ್ಣ ಗೋಪಾಲರಾವ್ ಭಂಡಾರ್ಕರ್ ಭಾರತದ ಒಬ್ಬ ಬಹು ದೊಡ್ಡ ವಿದ್ವಾಂಸರು ಹಾಗೂ ಸಂಶೋಧಕರು. ಆರ. ಜಿ. ಭಂಡಾರ್ಕರ್ ಅವರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮಾ 04:54 AM ಹಂಚಿ
#ಅರುಂಧತಿ ನಾಗ್, #ಜುಲೈ6 ಅರುಂಧತಿ ನಾಗ್ ಅರುಂಧತಿ ನಾಗ್ ಅರುಂಧತಿ ನಾಗ್ ಅಂದರೆ ತಕ್ಷಣ 'ರಂಗ ಶಂಕರ' ನೆನಪಾಗುತ್ತೆ. ರಂಗಭೂಮಿಗೆ ಹೊಸನೋಟ, ಹೊಸ ತಿರುವು ತಂದದ್ದು 'ರಂಗ ಶಂಕರ'. ಅದರ ಹಿಂದಿರುವ ಉತ್ಸಾಹಿ 04:54 AM ಹಂಚಿ