#ಅಕ್ಟೋಬರ್2, #ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಕಣ್ಣಂಚಿನ ಇವನ್ಮಾತಲಿ ಏನೇನೊ ತುಂಬಿದೆ His beautiful eye says so much 08:57 PM ಹಂಚಿ
#ಅಕ್ಟೋಬರ್13, #ನನ್ನ ಚಿತ್ರಗಳು ಬೊಂಬೆ ಬೊಂಬೆ ಮಾರುವವನಿಗೆ ದಿನವೂ ಬೊಂಬೆ ಹಬ್ಬ For the one who makes and sells every day is a toy festival. Photo: At Chitrakala Pratishtana, Bangalore. 09:00 AM ಹಂಚಿ
#ಅಕ್ಟೋಬರ್1, #ಆತ್ಮೀಯ ವಿಶ್ವ ಹಿರಿಯರ ದಿನ ವಿಶ್ವ ಹಿರಿಯರ ದಿನ ವಿಶ್ವ ಹಿರಿಯರ ದಿನವಾದ ಇಂದು ನನ್ನನ್ನು ಪ್ರತಿನಿತ್ಯ ಇಲ್ಲಿ ಪ್ರೇರಿಸುತ್ತಿರುವ ಹಿರಿಯರನ್ನು ನಮಿಸುವ ಸಲುವಾಗಿ ನನ್ನೊಡನೆ ನಿರಂತರ ಸಂಪರ್ಕದಲ್ಲಿರುವ ಕೆಲವು ಹಿ 08:20 AM ಹಂಚಿ
#ಅಕ್ಟೋಬರ್1, #ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಬಾನಲ್ಲೂ ನೀನೇ ಬುವಿಯಲ್ಲೂ ನೀನೇ ನನ್ನಲ್ಲೂ ನೀನೇ ನಿನ್ನಲ್ಲೂ ನಾನೇ At Kukkarahalli Lake, Mysore on 1.10.2013 07:56 AM ಹಂಚಿ
#ಅಕ್ಟೋಬರ್1, #ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಸಾಗಿದೆ ದಿನ ದಿನವೂ ನೀರವ ಧ್ಯಾನ ಸತ್ಯರೂಪಿ ಶಿವನಿಗೆ ಭಕ್ತಿಯ ನಮನ At Kukkarahalli Lake, Mysore on 1.10.2013 07:49 AM ಹಂಚಿ
#ಅಕ್ಟೋಬರ್1, #ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಬಾನಲ್ಲಿ ಮೂಡಿದ ಬೆಳಗು ಭುವಿಗೆಲ್ಲ ತಂದಿತು ಸೊಬಗು ಮೂಡಲಿ ಮನದಿ ಬೆಳಕು ಸಾಗಲಿ ನಲಿದು ಬದುಕು At Kukkarahalli Lake, Mysore on 1.10.2012 07:32 AM ಹಂಚಿ
#ಅಕ್ಟೋಬರ್1, #ಆತ್ಮೀಯ ವಿಶ್ವ ಕಾಫಿ ದಿನ ವಿಶ್ವ ಕಾಫಿ ದಿನದ ಶುಭ ☕️ ಹಾರೈಕೆಗಳು Happy International ☕️ Day ಹೀರ್ತಾ ಮೈ ಝಂ ಅಂದ್ರೆ ಕಾಫಿ ಘಂ ಘಂ ಅಂದ್ರೆ ತುಂಬೋಯ್ತು ನನ್ ಪರ್ಪಂಚ... ಪರ್ಪಂಚ್ ಇರೋತನ್ಕ ಸದಾ ಕಾಫಿ ಸಾಗರ ಇರ್ಲ 07:00 AM ಹಂಚಿ
#ಅಕ್ಟೋಬರ್1, #ಪಾಪನಾಶಂ ಶಿವನ್ ಪಾಪನಾಶಂ ಶಿವನ್ ಪಾಪನಾಶಂ ಶಿವನ್ ಪಾಪನಾಶಂ ರಾಮಯ್ಯ ಶಿವನ್ ವಾಗ್ಗೇಯಕಾರರಾಗಿ, ಸಂಗೀತ ಸಂಯೋಜಕರಾಗಿ ಮತ್ತು ಗಾಯಕರಾಗಿ ಪ್ರಸಿದ್ಧರು. ಅವರು 1930 ಮತ್ತು 1940 ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹಾಗೂ 06:52 AM ಹಂಚಿ
#ಅಕ್ಟೋಬರ್1, #ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಬೆಳಗುತಿದೆ ಬೆಳಗುತಿದೆ ನೋಡಲ್ಲಿ ಜ್ಯೋತಿ ಬಾಳನ್ನು ಬೆಳಗುವ ಬಂಗಾರ ಜ್ಯೋತಿ Golden shine of the morning at Emirates Hills, Dubai on 1.10.2019 06:45 AM ಹಂಚಿ
#ಅಕ್ಟೋಬರ್1, #ಆನಿ ಬೆಸೆಂಟ್ ಆನಿ ಬೆಸೆಂಟ್ ಆನಿ ಬೆಸೆಂಟ್ ಆನಿ ಬೆಸೆಂಟ್ ಸ್ವಾತಂತ್ರ್ಯಪೂರ್ವ ಭಾರತದ ಮಹತ್ವದ ವ್ಯಕ್ತಿಗಳಲ್ಲೊಬ್ಬರು. ಅಸಾಧಾರಣ ಪ್ರತಿಭಾವಂತರಾಗಿದ್ದ ಆಕೆ ದಿಟ್ಟತನ, ಸಂಘಟನಾ ಶಕ್ತಿ, ಬೆರಗುಗೊಳಿಸುವ ವಾಕ್ಪಟುತ್ವ 06:40 AM ಹಂಚಿ
#ಅಕ್ಟೋಬರ್1, #ಎಲ್. ಭೀಮಾಚಾರ್ ಎಲ್. ಭೀಮಾಚಾರ್ ಎಲ್. ಭೀಮಾಚಾರ್ ನಮನ ವಿದ್ವಾನ್ ಎಲ್. ಭೀಮಾಚಾರ್ ಅವರು ಮೋರ್ಚಿಂಗ್ “ಭೀಮ" ಎಂದೇ ಖ್ಯಾತರಾಗಿದ್ದು, ಮೋರ್ಚಿಂಗ್ನಲ್ಲಿ 'ಭೀಮ ಪ್ರತಿಭೆ' ಹೊಂದಿದ್ದವರು. 1931ರಲ್ 06:29 AM ಹಂಚಿ
#ಅಕ್ಟೋಬರ್1, #ಎಲ್. ಸುಬ್ಬಲಕ್ಷ್ಮೀ ಎಲ್. ಸುಬ್ಬಲಕ್ಷ್ಮೀ ಎಲ್. ಸುಬ್ಬಲಕ್ಷ್ಮೀ ಡಾ. ಎಲ್. ಸುಬ್ಬಲಕ್ಷ್ಮೀ ಅವರು ಹೆಸರಾಂತ ಕಲಾವಿದೆಯಾಗಿದ್ದು ಕಿನ್ನಳ ಕಲೆಯಲ್ಲಿ ರಚಿಸಿದ ಅತ್ಯಂತ ದೊಡ್ಡ ಬ್ರಹ್ಮಾನಂದ ದರ್ಶನ ಶಿಲ್ಪಕಲೆಗಾಗಿ ಇಂಡಿಯಾ ಬುಕ್ ಆಫ್ 06:29 AM ಹಂಚಿ