ಸುರೇಶ್ ಹನಗವಾಡಿ ವೈದ್ಯರಾದ ಸುರೇಶ್ ಹನಗವಾಡಿ ಅವರಿಗೆ ಪದ್ಮಶ್ರೀ Padmashree to Dr. Suresh Hanagawadi ದಾವಣಗೆರೆಯ ಡಾ. ಸುರೇಶ್ ಹನಗವಾಡಿಯವರಿಗೆ ಹಿಮೋಫೀಲಿಯಾ ರೋಗಿಗಳಿಗೆ ನೀಡಿದ ಸೇವೆಗಾಗಿ ಪದ 10:45 PM ಹಂಚಿ
ಎಸ್. ಜಿ. ಸುಶೀಲಮ್ಮ ಎಸ್. ಜಿ. ಸುಶೀಲಮ್ಮ ಅವರಿಗೆ ಪದ್ಮಶ್ರೀ ಗೌರವ Padmashree Award to Great social worker S.G. Susheelamma of Sumangali Ssvashrama 🌷🙏🌷 ಎಸ್. ಜಿ. ಸುಶೀಲಮ್ಮ ಬೆಂಗಳೂ 10:43 PM ಹಂಚಿ
ಆರ್. ಗಣೇಶ್ ಶತಾವಧಾನಿ ಡಾ. ಆರ್ ಗಣೇಶ್ ಅವರಿಗೆ ಪದ್ಮಭೂಷಣ Padma Bhushan to our Great scholar Shatavadhani R. Ganesh Sir 🙏 ಶತಾವಧಾನಿ ಡಾ. ಆರ್ ಗಣೇಶ್ ಅವರಿಗೆ ಪದ್ಮಭೂಷಣ ಗೌರವ ಸಂದಿ 10:41 PM ಹಂಚಿ
ಅಂಕೇಗೌಡ ಮೈಸೂರಿನ ಮಾಜಿ ಬಸ್ ಕಂಡಕ್ಟರ್, ಪುಸ್ತಕ ಪ್ರೇಮಿ ಅಂಕೇಗೌಡ ಅವರಿಗೆ 'ಪದ್ಮಶ್ರೀ' ಪ್ರಶಸ್ತಿ ಸಂದಿದೆ. ಈ ಹಿಂದೆ ಬಸ್ ಕಂಡಕ್ಟರ್ ಆಗಿದ್ದ ಅಂಕೇಗೌಡ ಅವರು, ಪುಸ್ತಕಗಳೇ ತಮ್ಮ ಪ 10:39 PM ಹಂಚಿ
#ಅಧ್ಯಾತ್ಮ, #ಆದಿತ್ಯ ಹೃದಯ ಆದಿತ್ಯ ಹೃದಯ ಆದಿತ್ಯ ಹೃದಯ ಇಂದು ರಥಸಪ್ತಮಿ. ರಥಾರೂಢನಾದ ಸೂರ್ಯದೇವ ತನ್ನ ಪಥವನ್ನು ಬದಲಾಯಿಸುವ ಪುಣ್ಯ ಪರ್ವವೆಂದು ರೂಢಿಯಾಗಿರುವ ‘ರಥಸಪ್ತಮಿ’ ಸೂರ್ಯನನ್ನು ಆರಾಧಿಸುವವರಿಗೆ ವಿಶೇಷ ದಿನ. ಸಗುಣರ 06:56 AM 1 ಹಂಚಿ
#ಜನವರಿ25, #ನನ್ನ ಚಿತ್ರಗಳು ಚಿರಶಾಂತಿ ಅರುಣೋದಯ ಕಾಲ, ಚಿರ ಶಾಂತಿಯ ಮೂಲ At Mysore Pavillion Grounds on 25.1.2013 06:55 AM ಹಂಚಿ
#ಜನವರಿ25, #ನಾಡಿಗ ಕೃಷ್ಣಮೂರ್ತಿ ನಾಡಿಗ ಕೃಷ್ಣಮೂರ್ತಿ ನಾಡಿಗ ಕೃಷ್ಣಮೂರ್ತಿ ನಾಡಿಗ ಕೃಷ್ಣಮೂರ್ತಿ ಪತ್ರಿಕೋದ್ಯಮ, ಶಿಕ್ಷಣ ಮತ್ತು ಬರಹಗಳಿಗೆ ಪ್ರಸಿದ್ಧರಾದವರು. ನಾಡಿಗ ಕೃಷ್ಣಮೂರ್ತಿ ಅವರು 1921ರ ಜನವರಿ 25ರಂದು ಶಿವಮೊಗ್ಗ ಜಿಲ್ಲೆಯ ಆನವಟ್ಟ 06:54 AM ಹಂಚಿ
#ಕವಿತಾ ಕೃಷ್ಣಮೂರ್ತಿ, #ಜನವರಿ25 ಕವಿತಾ ಕೃಷ್ಣಮೂರ್ತಿ ಕವಿತಾ ಕೃಷ್ಣಮೂರ್ತಿ ಪ್ರಸಿದ್ಧ ಹಿನ್ನೆಲೆಗಾಯಕಿ ಕವಿತಾ ಕೃಷ್ಣಮೂರ್ತಿ 1958ರ ಜನವರಿ 25ರಂದು ಜನಿಸಿದರು. ಕನ್ನಡವೂ ಸೇರಿದಂತೆ 14 ಭಾಷೆಗಳಲ್ಲಿ ಚಿತ್ರಗೀತೆಗಳನ್ನು ಹಾಡಿರುವ ಕವಿತಾ 06:52 AM ಹಂಚಿ
#ಜನವರಿ25, #ರಮಾಬಾಯಿ ರಾನಡೆ ರಮಾಬಾಯಿ ರಾನಡೆ ರಮಾಬಾಯಿ ರಾನಡೆ ಭಾರತೀಯ ಸಮಾಜದ ಮೊದ ಮೊದಲ ಮಹಿಳಾ ಹಕ್ಕುಗಳ ಹೋರಾಟಗಾರರು ಮತ್ತು ಸಮಾಜ ಸುಧಾರಕರಲ್ಲಿ ರಮಾಬಾಯಿ ರಾನಡೆ ಪ್ರಮುಖರು. ರಮಾಬಾಯಿ ರಾನಡೆ ಅವರು 1862ರ ಜನವರಿ 25ರಂದು ಮಹಾರಾಷ 06:51 AM ಹಂಚಿ
#ಊರ್ವಶಿ, #ಜನವರಿ25 ಊರ್ವಶಿ ಊರ್ವಶಿ ಊರ್ವಶಿ ದಕ್ಷಿಣ ಭಾರತೀಯ ಚಲನಚಿತ್ರರಂಗದ ಉತ್ತಮ ಕಲಾವಿದೆಯರಲ್ಲಿ ಒಬ್ಬರು. ಕನ್ನಡ, ಮಲಯಾಳಂ, ತಮಿಳು, ತೆಲುಗು ಭಾಷೆಗಳ ಹಲವು ನೂರು ಚಿತ್ರಗಳಲ್ಲದೆ ಕಿರುತೆರೆಯ ಅನೇಕ ರೀತಿಯ ಕ 06:50 AM ಹಂಚಿ
#ಜನವರಿ25, #ರಂಗಭೂಮಿ ಸುಧೀಂದ್ರ ಶರ್ಮ ಸುಧೀಂದ್ರ ಶರ್ಮ ಡಾ. ಕೆ. ಆರ್. ಸುಧೀಂದ್ರ ಶರ್ಮ ಕನ್ನಡ ರಂಗಭೂಮಿ ಮತ್ತು ಸಾಂಸ್ಕೃತಿಕ ಲೋಕದ ಪ್ರಖ್ಯಾತರು. ಕಳೆದ ಐದು ದಶಗಳಲ್ಲಿ ಅವರು ವಿದ್ಯಾರ್ಥಿಯಾಗಿ, ನಟರಾಗಿ, ನಿರ್ದೇಶಕರಾಗಿ, 06:50 AM ಹಂಚಿ
#ಎಂ. ಎಸ್. ಕೆ. ಪ್ರಭು, #ಜನವರಿ25 ಎಂ. ಎಸ್. ಕೆ. ಪ್ರಭು ಎಂ. ಎಸ್. ಕೆ. ಪ್ರಭು ಮಂದಗೆರೆ ಸೀತಾರಾಮಯ್ಯ ಕೇಶವ ಪ್ರಭು ಅವರು ಗ್ರೀಕ್ ನಾಟಕಗಳಿಂದ ಭಾರತದ ಜಾನಪದ ಸಾಹಿತ್ಯದವರೆಗೆ, ವಿಜ್ಞಾನ ಲೇಖನಗಳಿಂದ ಉಪನಿಷತ್ತಿನವರೆಗೆ, ಅಸಂಗತ ನಾಟಕಗಳಿಂದ ನ 06:50 AM ಹಂಚಿ
#ಜನವರಿ25, #ದಿನೇಶ್ ದಿನೇಶ್ ದಿನೇಶ್ ದಿನೇಶ್ ರಂಗಭೂಮಿಯ ಪ್ರಖ್ಯಾತ ನಟರಾಗಿ ಹಾಗೂ ಚಲನಚಿತ್ರರಂಗದ ಖಳ ಮತ್ತು ಹಾಸ್ಯ ಪಾತ್ರಗಳ ಸೊಗಸಾದ ಪಾತ್ರಧಾರಿಯಾಗಿ ಜನಪ್ರಿಯರು. ದಿನೇಶ್ ಅವರು 1939ರ ಜನವರಿ 25ರಂದು ಬೆಂಗಳೂರ 06:48 AM ಹಂಚಿ
#ಜನವರಿ25, #ನನ್ನ ಚಿತ್ರಗಳು ಮೂಡಣ ಮೂಡಣದ ಅರಮನೆಯ ಕದವು ತೆರೆಯುತಿರೆ ಬಾಲರವಿ ನಸುನಗುತ ಇಣುಕಿ ನೋಡುತಿರೆ ಆಕಾಶ ಕೆಂಪಾಗಿ ಬುವಿಯೆಲ್ಲ ರಂಗಾಗಿ ನಲಿಯುತ ಕುಣಿಯುತ ಬರುತಿರಲು ಉಷೆ ಮರೆಯಾದಳು ನಿಶೆ From my window on 23.01. 06:42 AM ಹಂಚಿ
#ಜನವರಿ25, #ನನ್ನ ಚಿತ್ರಗಳು ಶಾಂತಿರಸ "ಶಾಂತಿರಸವೇ ಪ್ರೀತಿಯಿಂದಾ ಮೈದೋರಿತಣ್ಣ ಇದು ಬರಿ-ಬೆಳಗಲ್ಲೋ ಅಣ್ಣಾ". ಬೆಳಕನ್ನು ಕಂಡು ಕವಿ ಬೇಂದ್ರೆಯವರ ನುಡಿ ಒಳ ಸುಳಿದಾಗಲೆಲ್ಲಾ ಎಂತದ್ದೋ ಶಾಂತಿ. ಈ ಶಾಂತಿ ಸುಖ ಎಲ್ 06:38 AM ಹಂಚಿ
#ಚೀನಿ, #ಜನವರಿ25 ಚೀನಿ ಚೀನಿ ನಮನ 🌷🙏🌷 ರಂಗ ಸಂಗೀತಲೋಕದ ಸುನಾದ, ಚೀನಿ ಸಾರ್ ಎಂದು ಪ್ರಖ್ಯಾತರಾಗಿದ್ದ ಶ್ರೀನಿವಾಸ ಭಟ್ 2023ರ ಜನವರಿ 25ರಂದು ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಚೀನಿ 06:30 AM ಹಂಚಿ