#ಅಕ್ಟೋಬರ್24, #ಜನವರಿ25 ಮಾರ್ಕ್ ಟುಲ್ಲಿ ಮಾರ್ಕ್ ಟುಲ್ಲಿ ನಿಧನ ಮಹಾನ್ ಪತ್ರಕರ್ತ, ಲೇಖಕ, ಇತಿಹಾಸಕಾರ ಮಾರ್ಕ್ ಟುಲ್ಲಿ ಅವರು ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. 1935ರ ಅಕ್ಟೋಬರ್ 24ರಂದು ಕೋಲ್ಕತ್ತದಲ್ 07:52 AM ಹಂಚಿ
#ಜನವರಿ26, #ನನ್ನ ಚಿತ್ರಗಳು ಮುನ್ನುಡಿ ಬೆಳಕಿಗೊಂದು ಮುನ್ನುಡಿ Early morning at Kukkarahalli Lake, Mysore on 26.01.2013 06:57 AM ಹಂಚಿ
#ಅಕ್ಟೋಬರ್1, #ಜನವರಿ26 ವಿ. ಎಂ. ಇನಾಂದಾರ್ ವಿ. ಎಂ. ಇನಾಂದಾರ್ ವಿ. ಎಂ. ಇನಾಂದಾರ್ ಕಾದಂಬರಿಕಾರರಾಗಿ, ವಿಮರ್ಶಕರಾಗಿ ಮತ್ತು ಬಹುಭಾಷಾ ವಿದ್ವಾಂಸರಾಗಿ ಪ್ರಸಿದ್ಧರಾಗಿದ್ದಾರೆ. ವೆಂಕಟೇಶ ಮಧ್ವರಾವ್ ಇನಾಂದಾರ್ ಅವರು 1912ರ ಅಕ್ಟ 06:50 AM ಹಂಚಿ
#ಕೆ. ಎಸ್. ನರಸಿಂಹಸ್ವಾಮಿ, #ಜನವರಿ26 ಕೆ. ಎಸ್. ನ ಕೆ. ಎಸ್. ನರಸಿಂಹಸ್ವಾಮಿ ‘ಮೈಸೂರು ಮಲ್ಲಿಗೆ’ ಅಂದರೆ ಕೆ. ಎಸ್. ನರಸಿಂಹಸ್ವಾಮಿಗಳು. ಮೈಸೂರು ಮತ್ತು ಮಲ್ಲಿಗೆಯನ್ನೂ ಮೀರಿ ನೆನಪಿಗೆ ಬರುವಷ್ಟು ಅವರು ಕನ್ನಡ ಜನಮಾನಸದಲ್ಲಿ ವಿರಾಜಿತ 06:50 AM ಹಂಚಿ
#ಜನವರಿ26, #ವೇಮನ ವೇಮನ ವೇಮನ ವೇಮನ 17ನೇ ಶತಮಾನದ ಒಬ್ಬ ತೆಲುಗು ಭಾಷೆಯ ಅನುಭಾವಿ ವಚನಕಾರರು. ವೇಮನರ ಕಾಲದ ಕುರಿತು ಒಮ್ಮತ ಕಂಡುಬಂದಿಲ್ಲ. ವೇಮನರ ಕುರಿತು ಬೆಳಕು ನೀಡಿದ ಸಿ.ಪಿ. ಬ್ರೌನ್ ಅವರ ಊಹೆಯಂತೆ ವೇಮನ 06:45 AM ಹಂಚಿ
#ಆತ್ಮೀಯ, #ಜನವರಿ26 ಅಂಬುಜಮ್ಮ ಶತಮಾನದ ಸಾಕ್ಷಿ ಪ್ರಜ್ಞೆ ಶ್ರೀಮತಿ ಅಂಬುಜಮ್ಮನವರು ಇದೇ 26ರ ಜನವರಿಗೆ ನೂರ ಐದು ವರ್ಷಗಳನ್ನು ಪೂರೈಸಿ , ಪ್ರೀತಿಯ ಬಂಧು ಬಾಂಧವರೊಂದಿಗೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತ 06:40 AM ಹಂಚಿ
#ಜನವರಿ26, #ಜಾನಪದ ಹಾಸನ ರಘು ಸಾಂಪ್ರದಾಯಿಕ ಸಮರ ಕಲೆಗಳ ತಜ್ಞ ಡಾ. ಹಾಸನ ರಘು ಮೂಲತಃ ಹಾಸನ ಜಿಲ್ಲೆಯವರಾದ ಡಾ.ಹಾಸನ ರಘು ಸಾಂಪ್ರದಾಯಿಕ ಸಮರ ಕಲೆಗಳ ತಜ್ಞರಾಗಿ, ಗುರುಗಳಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಪದ್ಮಶ್ರೀ 06:37 AM ಹಂಚಿ
#ಜನವರಿ26, #ಪೀಪಲ್ ಬಾಬಾ ಪೀಪಲ್ ಬಾಬಾ ಮಹಾನ್ ಪರಿಸರವಾದಿ ಪೀಪಲ್ ಬಾಬಾ ಲೇಖಕಿ: ಶ್ರೀಲತಾ ರೆಡ್ಡಿ Sreelatha Reddy ಪೀಪಲ್ ಬಾಬಾ ಅಥವಾ ಸ್ವಾಮಿ ಪ್ರೇಮ್ ಪರಿವರ್ತನ್ ಒಬ್ಬ ಪರಿಸರವಾದಿ. Give Me Trees Trust ಸ್ಥಾಪಕರು ಹ 06:32 AM ಹಂಚಿ
#ಆಗಸ್ಟ್15, #ಜನವರಿ26 ಸಂಗೊಳ್ಳಿ ರಾಯಣ್ಣ ಸಂಗೊಳ್ಳಿ ರಾಯಣ್ಣ ಸಂಗೊಳ್ಳಿ ರಾಯಣ್ಣ ಅವರ ಹೆಸರು ಸ್ವಾತಂತ್ರ್ಯದ ಕಿಚ್ಚನ್ನು ದೇದೀಪ್ಯಮಾನವಾಗಿಸುವಂತದ್ದು. ಅವರು ಬ್ರಿಟಿಷರ ವಿರುದ್ಧ ಕಿತ್ತೂರಿನಲ್ಲಿ ನಡೆದ ದಂಗೆಯ ನೇತಾರರು. ಸಂಗ 06:30 AM ಹಂಚಿ
#ಜನವರಿ26, #ನನ್ನ ಚಿತ್ರಗಳು ಸೌಂದರ್ಯ ಎಲ್ಲೆಲ್ಲು ಸೌಂದರ್ಯವೇ.... ನೋಡುವ ಕಣ್ಣಿರಲು ಎಲ್ಲೆಲ್ಲು ಸಂಗೀತವೇ ... ಕೇಳುವ ಕಿವಿಯಿರಲು At Jumeira Islands, Dubai on 25.1.2023 06:28 AM ಹಂಚಿ
#ಕಲೆ, #ಚಿತ್ರಕಲೆ ಜಡೆ ಮಂಜುನಾಥಪ್ಪ ಜಡೆ ಮಂಜುನಾಥಪ್ಪ ಸುಂದರ ಮರದ ವಿಗ್ರಹಗಳ ಅಲಂಕಾರಿಕ ಕೆತ್ತನೆಗಳನ್ನು ಸ್ಮರಿಸುವಾಗ ನಮ್ಮ ಮನಗಳಲ್ಲಿ ಮೊದಲು ಕಂಗೊಳಿಸುವಂತದ್ದು ಶ್ರೀಕೃಷ್ಣ ಮತ್ತು ಅರ್ಜುನರ ನಡುವೆ ಏರ್ಪಟ್ಟ ಗೀತೋಪದೇಶ 06:26 AM ಹಂಚಿ
#ಅಮೈ ಮಹಾಲಿಂಗ ನಾಯ್ಕ, #ಆತ್ಮೀಯ ಮಹಾಲಿಂಗನಾಯ್ಕ ಅಮೈ ಮಹಾಲಿಂಗ ನಾಯ್ಕ ಕರಾವಳಿ ಭಾಗದ ಭಗೀರಥ’ ಎಂದೇ ಖ್ಯಾತಿ ಗಳಿಸಿರುವ ಬಂಟ್ವಾಳ ತಾಲ್ಲೂಕಿನ ಅಡ್ಯನಡ್ಕ ಸಮೀಪದ ಅಮೈ ಮಹಾಲಿಂಗ ನಾಯ್ಕ (76 ವರ್ಷ) ಅವರು ಕೃಷಿ ಕ್ಷೇತ್ರದ ಸಾಧನೆಗಾಗಿ 20 06:25 AM ಹಂಚಿ
#ಅಕ್ಟೋಬರ್24, #ಆರ್.ಕೆ. ಲಕ್ಷ್ಮಣ್ ಆರ್.ಕೆ. ಲಕ್ಷ್ಮಣ್ ಆರ್.ಕೆ. ಲಕ್ಷ್ಮಣ್ ವ್ಯಂಗ್ಯಚಿತ್ರ ಕಲೆಯನ್ನು ಭಾರತೀಯ ಪತ್ರಿಕೋದ್ಯಮದಲ್ಲಿ ಒಂದು ಸಮರ್ಥ ಮಾಧ್ಯಮವನ್ನಾಗಿಸಿದವರು ಡಾ. ಆರ್. ಕೆ. ಲಕ್ಷ್ಮಣ್. ರಾಸಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ ಅಯ 06:13 AM ಹಂಚಿ
#ಜನವರಿ18, #ಜನವರಿ26 ನಮಿರಾಜ ಮಲ್ಲ ಸೇವ ನಮಿರಾಜ ಮಲ್ಲ ಸೇವ ನಮಿರಾಜ ಮಲ್ಲ ಅವರು ವೃತ್ತಿಯಲ್ಲಿ ನ್ಯಾಯಾಧೀಶರಾಗಿ ಮತ್ತು ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದರು. ನ್ಯಾಯಾಲಯದ ಕಲಾಪಗಳೆಲ್ಲವೂ ಕನ್ನಡದಲ್ಲೇ ನಡೆಯಬೇಕು ಎನ್ 05:52 AM ಹಂಚಿ