#ಜೂನ್9, #ನನ್ನ ಚಿತ್ರಗಳು ಮೌನದ ಗಾನ ಆ ಮೌನದ ಗಾನ ನನ್ನ ಮನಸನು ಸೆಳೆದ್ಯಾವೆ Silent morning at Kukkarahalli Lake, Mysore on 9th June 2013 06:58 AM ಹಂಚಿ
#ಜೂನ್9, #ನನ್ನ ಚಿತ್ರಗಳು ತಲ್ಲಣಿಸದಿರು "ಹಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ, ತಲ್ಲಣಿಸದಿರು ಕಂಡ್ಯ ತಾಳು ತಾಳು ಮನವೆ". ಶುಭೋದಯ. ಶುಭದಿನ. 🌷🙏🌷 "Master pro 06:47 AM ಹಂಚಿ
#ಕಿರಣ್ ಪ್ರಸಾದ್ ರಾಜನಹಳ್ಳಿ, #ಜೂನ್9 ಕಿರಣ್ ರಾಜನಹಳ್ಳಿ ಕಿರಣ್ ಪ್ರಸಾದ್ ರಾಜನಹಳ್ಳಿ ಕಿರಣ್ ಪ್ರಸಾದ್ ರಾಜನಹಳ್ಳಿ ಅವರದ್ದು ಅಪಾರ ಉತ್ಸಾಹಿ ಬಹುಮುಖಿ ಪ್ರತಿಭೆ. ಅವರ ಬರವಣಿಗೆಯಲ್ಲಿ ಕಲಿಕೆ, ಶಿಸ್ತು ಮತ್ತು ಅಭಿವ್ಯಕ್ತಿ ವೈಶಿಷ್ಟ್ಯಗಳು ಎ 06:44 AM ಹಂಚಿ
#ಜೂನ್9, #ಬಿ. ಜಯಶ್ರೀ ಬಿ. ಜಯಶ್ರೀ ಬಿ. ಜಯಶ್ರೀ ಬಿ. ಜಯಶ್ರೀ ಕನ್ನಡ ರಂಗಭೂಮಿಯ ಮಹಾನ್ ಹೆಸರು. ಬಿ. ಜಯಶ್ರೀ ಅವರು ಹುಟ್ಟಿದ್ದು 1950ರ ಜೂನ್ 9ರಂದು. ತಂದೆ ಬಸವರಾಜ್. ತಾಯಿ ಜಿ.ವಿ. ಮಾಲತಮ್ಮ. ಗುಬ್ಬಿ ವೀರಣ್ಣನ 06:42 AM ಹಂಚಿ
#ಜೂನ್9, #ರೇಖಾ ಕಾಖಂಡಕಿ ರೇಖಾ ಕಾಖಂಡಕಿ ರೇಖಾ ಕಾಖಂಡಕಿ ಡಾ. ರೇಖಾ ಕಾಖಂಡಕಿ ಕನ್ನಡ ಕಥಾಲೋಕದಲ್ಲಿ ಹೆಸರಾದವರು. ರೇಖಾ ಕಾಖಂಡಕಿಯವರು 1951ರ ಜೂನ್ 9ರಂದು ಬಾಗಲಕೋಟೆಯಲ್ಲಿ ಜನಿಸಿದರು. ತಂದೆ ಮಧ್ವರಾವ್ ಕುಲಕರ್ಣಿ. ತಾಯಿ ವತ್ 06:36 AM ಹಂಚಿ
#ಅನುಷ್ಕಾ ಶಂಕರ್, #ಜೂನ್9 ಅನುಷ್ಕಾ ಶಂಕರ್ ಅನುಷ್ಕಾ ಶಂಕರ್ ಅನುಷ್ಕಾ ಶಂಕರ್ ಜಗದೆಲ್ಲೆಡೆ ಮೆಚ್ಚುಗೆ ಗಳಿಸಿರುವ ಮಹಾನ್ ಸಿತಾರ್ ಕಲಾವಿದೆ. ಹಸನ್ಮುಖದ ಅನುಷ್ಕಾ ಶಂಕರ್ ತಮ್ಮ ಪ್ರತಿಯೊಂದು ಮೀಟುವಿಕೆಗಳಲ್ಲೂ ಕಟ್ಟಿಕೊಡುವ ಅನುಭ 06:36 AM ಹಂಚಿ
#ಆತ್ಮೀಯ, #ಎಚ್. ಎಸ್. ಗೋಪೀನಾಥ್ ಎಚ್. ಎಸ್. ಗೋಪೀನಾಥ್ ಎಚ್. ಎಸ್. ಗೋಪೀನಾಥ್ ಎಚ್. ಎಸ್. ಗೋಪೀನಾಥ್ ಆಡಳಿತ ತಜ್ಞರಾಗಿ, ಗ್ರಂಥಕಾರರಾಗಿ, ಪ್ರಾಧ್ಯಾಪಕರಾಗಿ, ಸಾಂಸ್ಕೃತಿಕ ಸಂಘಟಕರಾಗಿ ಮತ್ತು ಜ್ಯೋತಿಷ್ಯ ಶಾಸ್ತ್ರಜ್ಞರಾಗಿ ಸಾಧನೆ ಮಾಡಿದ್ದ 06:35 AM ಹಂಚಿ
#ಜೂನ್9, #ಶಾಂತಾ ಇಮ್ರಾಪೂರ ಶಾಂತಾ ಇಮ್ರಾಪೂರ ಶಾಂತಾ ಇಮ್ರಾಪೂರ ಶಾಂತಾ ಇಮ್ರಾಪೂರ ಅವರು ಸಾಹಿತ್ಯ ಲೋಕದಲ್ಲಿ ತಮ್ಮ ವಿಶಿಷ್ಟ ಕೊಡುಗೆಗಳಿಂದ ಹೆಸರಾದವರು. ಶಾಂತಾ ಇಮ್ರಾಪೂರ 1954ರ ಜೂನ್ 9ರಂದು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದಲ್ಲ 06:34 AM ಹಂಚಿ
#ಕೆ. ಎನ್. ಭಗವಾನ್, #ಜೂನ್9 ಕೆ. ಎನ್. ಭಗವಾನ್ ಕೆ. ಎನ್. ಭಗವಾನ್ ವೃತ್ತಿಯಲ್ಲಿ ವಿಮಾನ ತಂತ್ರಜ್ಞಾನ ಕ್ಷೇತ್ರದ ಇಂಜಿನಿಯರ್ ಅದರೂ ಸಂಗೀತ, ಸಾಹಿತ್ಯ, ನಾಟಕ, ಚಿತ್ರಕಲೆ, ಚಲನಚಿತ್ರ ಹೀಗೆ ಹಲವು ವಿಚಾರಗಳಲ್ಲಿ ಅತ್ಯಂತ ನಿಖರತೆಯ ಅರಿ 05:54 AM ಹಂಚಿ
#ಕಿರಣ್ ಬೇಡಿ, #ಜೂನ್9 ಕಿರಣ್ ಬೇಡಿ ಕಿರಣ್ ಬೇಡಿ ಸರ್ಕಾರಿ ಸೇವೆಯಲ್ಲಿ, ಸಾರ್ವಜನಿಕ ಜೀವನದಲ್ಲಿ ಹೇಗೆ ಉತ್ತಮ ಸೇವೆ ಸಲ್ಲಿಸಬಹುದೆಂಬುದಕ್ಕೆ ಮಾರ್ಗದರ್ಶಿಯಾದವರು ಕಿರಣ್ ಬೇಡಿ. ಮುಂದೆ ಅವರು ರಾಜಕಾರಣಿಯಾಗಿ 05:52 AM 1 ಹಂಚಿ