#ಏಪ್ರಿಲ್13, #ನನ್ನ ಚಿತ್ರಗಳು ಹಾಡಿತು ನಿನ್ನ ನನ್ನ ಮನವು ಸೇರಿತು ನನ್ನ ನಿನ್ನ ಹೃದಯ ಹಾಡಿತು When the heart of the world sings in its resilience In my morning walk today 09:07 AM ಹಂಚಿ
#ಏಪ್ರಿಲ್13, #ಸಾಹಿತ್ಯ ಸುಜನಾ ಸುಜನಾ ಸುಜನಾ ಎಂಬ ಸುಂದರ ಕಾವ್ಯನಾಮದಿಂದ ಪ್ರಖ್ಯಾತರಾಗಿದ್ದ ಸಾಹಿತಿ ಮತ್ತು ಪ್ರಾಧ್ಯಾಪಕರು ಎಸ್. ನಾರಾಯಣ ಶೆಟ್ಟಿ ಅವರು. ಕನ್ನಡ ವಿದ್ಯಾರ್ಥಿಗಳ, ಓದುಗರ ಮತ್ತು ಆತ್ಮೀಯರ ಪಾಲಿಗೆ ಅ 06:45 AM 2 ಹಂಚಿ
#ಏಪ್ರಿಲ್13, #ನನ್ನ ಚಿತ್ರಗಳು ಶಾಂತಿ ನಿನ್ನಾತ್ಮದಾನಂದ ನನ್ನದಾಗಿರಲಿ ನಿನ್ನೊಳಿರುವ ಶಾಂತಿ ನನ್ನೆದೆಗೆ ಬರಲಿ May your bliss becomes mine and your peace enter my heart Photo: At Sri Ramakrishna Ashrama on 06:34 AM ಹಂಚಿ
#ಏಪ್ರಿಲ್13, #ಸಾಹಿತ್ಯ ಚಡಗ ಸೂರ್ಯನಾರಾಯಣ ಚಡಗ ಸೂರ್ಯನಾರಾಯಣ ಚಡಗರು ವಿದ್ವಾಂಸರಾಗಿ ಮತ್ತು ಅನೇಕ ಪ್ರತಿಭೆಗಳಿಗೆ ನೀರೆರೆದವರಾಗಿ ಹೆಸರಾಗಿದ್ದಾರೆ. ಸೂರ್ಯನಾರಾಯಣ ಚಡಗರು 1932ರ ಏಪ್ರಿಲ್ 13ರಂದು ಕುಂದಾಪುರ ತಾ 06:31 AM ಹಂಚಿ
#ಏಪ್ರಿಲ್13, #ತಮಿಳ್ ಸೆಲ್ವಿ ತಮಿಳ್ ಸೆಲ್ವಿ ಅಸಾಮಾನ್ಯ ಕನ್ನಡ ನಿಷ್ಠೆಯ ತಮಿಳ್ ಸೆಲ್ವಿ ಡಾ. ತಮಿಳ್ ಸೆಲ್ವಿ ತಮಿಳು-ಕನ್ನಡದ ನಡುವಣ ಸಾಂಸ್ಕೃತಿಕ ಕೊಂಡಿ. ಏಪ್ರಿಲ್ 13 ತಮಿಳ್ ಸೆಲ್ವಿ ಅವರ ಜನ್ಮದಿನ. ಅವರು ಪ್ರಸ್ತುತ ಮದ್ರಾಸು ವಿ 06:30 AM ಹಂಚಿ
#ಏಪ್ರಿಲ್13, #ಬ್ಯಾಂಕ್ ಜನಾರ್ಧನ್ ಬ್ಯಾಂಕ್ ಜನಾರ್ಧನ್ ಬ್ಯಾಂಕ್ ಜನಾರ್ಧನ್ ಬ್ಯಾಂಕ್ ಜನಾರ್ಧನ್ ಚಲನಚಿತ್ರರಂಗದ ಹೆಸರಾಂತ ಕಲಾವಿದರಾಗಿದ್ದರು. . 1949ರಲ್ಲಿ ಹೊಳಲ್ಕೆರೆಯಲ್ಲಿ ಬಡತನದ ಕುಟುಂಬವೊಂದರಲ್ಲಿ ಜನಿಸಿದ ಜನಾರ್ಧನ್ ಮುಂದೆ ವಿಜಯಾ ಬ್ 06:30 AM ಹಂಚಿ
#ಏಪ್ರಿಲ್13, #ಜನವರಿ18 ಬಾಲಚಂದರ್ ವೀಣಾ ಬಾಲಚಂದರ್ ಭಾರತೀಯ ಶಾಸ್ತ್ರೀಯ ಸಂಗೀತದ ಮಹಾನ್ ವೈಣಿಕರಲ್ಲಿ ಎಸ್. ಬಾಲಚಂದರ್ ಒಬ್ಬರು. ಬಾಲಚಂದರ್ 1927ರ ಜನವರಿ 18ರಂದು ಚೆನ್ನೈನಲ್ಲಿ ಜನಿಸಿದರು. ಅವರ ತಂದೆ ಪ್ರಸಿದ್ಧ ವಕೀಲರ 06:30 AM ಹಂಚಿ
#ಏಪ್ರಿಲ್13, #ನನ್ನ ಚಿತ್ರಗಳು ಗುಲ್ ಮೊಹರು ಸಾಲ್ಮರಗಳಲಿ ಚಂದದ ಚಾಮರ ನೋಟದ ವರ ಗುಲ್ ಮೊಹರು; ವೃಕ್ಷಗಳಲ್ಲೆ ಕಲಾವಿದವೀ ತರು ಕುಂದದ ಹರುಷದ ತವರು. (ಡಾ. ಕೆ. ಎಸ್. ನಿಸಾರ್ ಅಹಮದ್ ಅವರ ಕವಿತೆಯಿಂದ) This is the time we see bea 06:25 AM ಹಂಚಿ
#ಏಪ್ರಿಲ್13, #ಥಾಮಸ್ ಜೆಫರ್ಸನ್ ಥಾಮಸ್ ಜೆಫರ್ಸನ್ ಥಾಮಸ್ ಜೆಫರ್ಸನ್ ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ವೈಜ್ಞಾನಿಕ, ತಾತ್ತ್ವಿಕ, ರಾಜಕೀಯ ಮತ್ತು ಕೃತಿಗಳ ಶೈಲಿಯ ಮೇಲೆ ಮಹಾನ್ ವಿದ್ವಾಂಸ, ಚಿಂತಕ ಮತ್ತು ಕ್ರಿಯಾಶೀಲ ರಾಜಕೀಯ ನಾಯಕ ಥಾಮಸ 06:24 AM ಹಂಚಿ
#ಏಪ್ರಿಲ್13, #ಮಾರ್ಚ್9 ಸರಿತಾ ದೇಸಾಯಿ ಸರಿತಾ ಕುಸುಮಾಕರ ದೇಸಾಯಿ ಸರಿತಾ ಕುಸುಮಾಕರ ದೇಸಾಯಿಯವರು ವೃತ್ತಿಯಿಂದ ವಕೀಲರಾಗಿದ್ದರೂ ಪ್ರವೃತ್ತಿಯಲ್ಲಿ ಸಮಾಜ ಸೇವೆ, ಸಂಸ್ಕೃತಿ, ಸಾಹಿತ್ಯ, ಲಲಿತಕಲೆ ಮುಂತಾದ ಕ್ಷೇತ್ರಗಳಲ್ಲಿ ವ್ಯಾ 06:15 AM ಹಂಚಿ
#ಏಪ್ರಿಲ್13, #ಜಲಿಯನ್ ವಾಲಾ ಬಾಗ್ ಸ್ಮರಣೆ ವಾಲಾ ಬಾಗ್ ಜಲಿಯನ್ ವಾಲಾ ಬಾಗ್ ಸ್ಮರಣೆ ಏಪ್ರಿಲ್ 13, ಅಮೃತಸರದ ಜಲಿಯನ್ ವಾಲಾ ಬಾಗಿನಲ್ಲಿ ನಮಗಾಗಿ ಅಸಂಖ್ಯಾತ ಸ್ತ್ರೀ ಪುರುಷ ಮಕ್ಕಳು ಜೀವತೆತ್ತ ದಿನ. ಅವರಿಗಾಗಿ ಮನಮಿಡಿಯುವ ಕ್ಷಣವಿದು. ಏಪ್ರ 06:05 AM ಹಂಚಿ
#ಏಪ್ರಿಲ್13, #ನನ್ನ ಚಿತ್ರಗಳು ಕಣ್ಣು ರೆಪ್ಪೆ ಕಣ್ಣು ರೆಪ್ಪೆ ಒಂದನೊಂದು ಮರೆವುದೆ At Jumeira Road, Dubai on 13.04.2019 06:03 AM ಹಂಚಿ
#ಉದ್ಯಮ, #ಏಪ್ರಿಲ್13 ಕೆ. ಜಿ. ಕೃಪಾಲ್ ಕೆ. ಜಿ. ಕೃಪಾಲ್ ಕೆ ಜಿ ಕೃಪಾಲ್ ಅವರು ಆರ್ಥಿಕ ಚಿಂತಕರು, ಷೇರು ಪೇಟೆ ತಜ್ಞರು ಮತ್ತು ಕನ್ನಡದಲ್ಲಿ ಆ ಕುರಿತಾದ ಪ್ರಸಿದ್ಧ ಬರಹಗಾರರು. ಆಧುನಿಕ ಕಾಲಘಟ್ಟದಲ್ಲಿನ ನಿರಂತರ ಬದಲಾವ 05:54 AM ಹಂಚಿ