#ನನ್ನ ಚಿತ್ರಗಳು, #ಸೆಪ್ಟೆಂಬರ್19 ಸಂಧ್ಯೆಯು ಬಂದಾಗ ನೀನು ಮುಗಿಲು ನಾನು ನೆಲ ನಿನ್ನ ಒಲವೆ ನನ್ನ ಬಲ From my office window at Jumeira Lake Towers, Dubai 09:06 PM ಹಂಚಿ
#ವಿಷ್ಣುವರ್ಧನ್, #ಸಿನಿಮಾ ವಿಷ್ಣುವರ್ಧನ್ ನನ್ನ ಮೆಚ್ಚಿನ ವಿಷ್ಣುವರ್ಧನ್ ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ನಮ್ಮ ಕಾಲಮಾನದ ಯುವಕ ಯುವತಿಯರಿಗೆ ಮೋಡಿ ಮಾಡಿದ ನಾಯಕನಟ. ಸೆಪ್ಟೆಂಬರ್ 18 ಅವರು ಹುಟ್ಟಿದ ದಿನ. ಚಿತ್ರರಂಗದಲ್ 11:12 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್18 ಸಂಧ್ಯೆಯು ಬಂದಾಗ ನಿನ್ನೊಲುಮೆ ನಮಗಿರಲಿ ತಂದೆ, ಕೈ ಹಿಡಿದು ನೀ ನಡೆಸು ಮುಂದೆ At Kukkarahalli Lake, Mysore on 18.9.2012 07:37 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್18 ಸಂಧ್ಯೆಯು ಬಂದಾಗ ಆಗಸದ ಕೆನ್ನೆಯಲ್ಲಿ ಅದೆಂತಹ ರಂಗು ರಂಗು ತುಂಬಿತು ಮನದಲ್ಲಿ ಯಾತರದೋ ಸವಿ ಗುಂಗು 😊 Morning beauty from my window 😇 07:36 AM ಹಂಚಿ
#ಜಿ. ಎಚ್. ನಾಯಕ್, #ಸಾಹಿತ್ಯ ಜಿ. ಎಚ್. ನಾಯಕ್ ಜಿ. ಎಚ್. ನಾಯಕ್ ಜಿ. ಎಚ್. ನಾಯಕ್ ಮಹಾನ್ ವಿದ್ವಾಂಸರಾಗಿ ಹೆಸರಾಗಿದ್ದವರು. ಕನ್ನಡ ಸಾಹಿತ್ಯಾಸಕ್ತರಲ್ಲಿ ಜಿ ಎಚ್ ನಾಯಕ್ ಗೊತ್ತಿಲ್ಲ ಎನ್ನುವವರಿಲ್ಲ. ಜಿ ಎಚ್ ಕೇವಲ ವಿಮರ್ಶಕರಲ 06:42 AM ಹಂಚಿ
#ಶ್ರುತಿ, #ಸಿನಿಮಾ ಶ್ರುತಿ ಶ್ರುತಿ ಚಿತ್ರರಂಗದಲ್ಲಿ ಬಂದು ಹೋಗುವ ಕಲಾವಿದರ ಸಂಖ್ಯೆ ಅಪಾರ. ಆದರೆ ಅಲ್ಲಿ ಸುದೀರ್ಘ ಕಾಲ ಉಳಿಯುವವರು ತುಂಬಾ ಕಡಿಮೆ. ಅದರಲ್ಲೂ ಕನ್ನಡ ಚಿತ್ರರಂಗದಂತಹ ಸೀಮಿತ ಮಾರುಕಟ್ಟೆಯ ಪರಿಮಿ 06:35 AM ಹಂಚಿ
#ಉಪೇಂದ್ರ, #ಸಿನಿಮಾ ಉಪೇಂದ್ರ ಉಪೇಂದ್ರ ಉಪೇಂದ್ರ ಕನ್ನಡ ಚಿತ್ರರಂಗದ ವಿಶಿಷ್ಟ ಚಿಂತಕ, ಹಲವು ವಿಭಿನ್ನ ಮುಖ, ವಿಭಿನ್ನ ನಿಲುವುಗಳ ನಟ, ನಿರ್ಮಾಪಕ ಮತ್ತು ನಿರ್ದೇಶಕ. ಇಷ್ಟು ಮಾತ್ರವಲ್ಲ, ಚಲನಚಿತ್ರವು ಸಾಮಾನ್ಯನ 06:29 AM ಹಂಚಿ
#ಸಿನಿಮಾ, #ಸುಮಿತ್ರಾ ಸುಮಿತ್ರಾ ಸುಮಿತ್ರಾ ಸುಮಿತ್ರಾ ಉತ್ತಮ ಕಲಾವಿದೆ. ಅವರ ಅಭಿನಯವನ್ನು ಮಕ್ಕಳ ಸೈನ್ಯ, ಕರ್ಣ, ರಾಮಾಚಾರಿ ಮುಂತಾದ ಅನೇಕ ಕನ್ನಡ ಚಿತ್ರಗಳಲ್ಲಿ ಅಲ್ಲದೆ, ಕೆಲವು ತಮಿಳು ಚಿತ್ರಗಳಲ್ಲೂ ಕಂಡು ಇಷ್ಟಪಟ 06:22 AM ಹಂಚಿ
#ಎನ್. ಚೊಕ್ಕಮ್ಮ, #ಸಂಗೀತ ಎನ್. ಚೊಕ್ಕಮ್ಮ ಎನ್. ಚೊಕ್ಕಮ್ಮ ವೀಣಾ ವಾದಕರಾಗಿ ಮತ್ತು ಗಾಯಕರಾಗಿ ಪ್ರಸಿದ್ಧರಾಗಿದ್ದವರು ವಿದುಷಿ ಎನ್. ಚೊಕ್ಕಮ್ಮ. ಚೊಕ್ಕಮ್ಮನವರು 1922ರ ಸೆಪ್ಟೆಂಬರ್ 18ರಂದು ಜನಿಸಿದರು. ತಂದೆ ನರಸಿಂಹ ಅಯ್ಯಂಗ 06:13 AM ಹಂಚಿ
#ಡಿಸೆಂಬರ್ 13, #ಸಾಹಿತ್ಯ ಸ್ಯಾಮ್ಯುಯಲ್ ಜಾನ್ಸನ್ ಸ್ಯಾಮ್ಯುಯಲ್ ಜಾನ್ಸನ್ ಸ್ಯಾಮ್ಯುಯಲ್ ಜಾನ್ಸನ್ ಇಂಗ್ಲಿಷ್ ಸಾಹಿತ್ಯಕ್ಕೆ ಮಹಾನ್ ಕೊಡುಗೆ ನೀಡಿದ ಕವಿ, ವಿಮರ್ಶಕ ಪ್ರಬಂಧಕಾರ, ನಿಘಂಟುಕಾರ ಹಾಗೂ ಮೇಧಾವಿ ಭಾಷಣಕಾರ. ಸ್ಯಾಮ್ಯುಯಲ್ ಜಾನ್ 06:11 AM ಹಂಚಿ
#ಸಂಗೀತ, #ಸದಾನಂದ ಕನವಳ್ಳಿ ಸದಾನಂದ ಕನವಳ್ಳಿ ಸದಾನಂದ ಕನವಳ್ಳಿ ಕೆಲವೊಂದು ವಿದ್ವತ್ಪೂರ್ಣ ಬರಹಗಳನ್ನು ಓದಿದಾಗ ಇದನ್ನು ಬರೆದವರು ಸದಾನಂದ ಕನವಳ್ಳಿ ಅವರೇ ಎಂದೆನಿಸುವಷ್ಟು ವೈಶಿಷ್ಟತೆ ಸದಾನಂದ ಕನವಳ್ಳಿ ಅವರ ಬರಹಗಳ ಮೋಡಿ. ಅಧ್ಯಾ 06:10 AM ಹಂಚಿ
#ಎಚ್. ಎಲ್. ಪುಷ್ಪ, #ಸಾಹಿತ್ಯ ಎಚ್. ಎಲ್. ಪುಷ್ಪ ಎಚ್. ಎಲ್. ಪುಷ್ಪ ಡಾ. ಎಚ್. ಎಲ್. ಪುಷ್ಪ ಕನ್ನಡದ ವಿಶಿಷ್ಟ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ. ಎಚ್.ಎಲ್. ಪುಷ್ಪ ಅವರು ದೊಡ್ಡಬಳ್ಳಾಪುರದ ಹೊಸಳ್ಳಿ ಉಜ್ಜನಿಯಲ್ಲಿ 1962 ಸೆಪ್ಟಂಬರ್ 06:01 AM ಹಂಚಿ