#ಏಪ್ರಿಲ್10, #ಮಾಲತಿ ಮುದಕವಿ ಮಾಲತಿ ಮುದಕವಿ ಮಾಲತಿ ಮುದಕವಿ ಮಾಲತಿ ಮುದಕವಿ ಅವರು ಕನ್ನಡದ ಹೆಸರಾಂತ ಬರಹಗಾರ್ತಿ. ಅವರ ಬಹುಮುಖಿ ಸೃಜನಶೀಲ ಬರಹಗಳು ಮತ್ತು ಅನುವಾದಗಳು ನಿರಂತರವಾಗಿ ಕನ್ನಡ ಸಾಹಿತ್ಯವಲಯದಲ್ಲಿ ಕಂಗೊಳಿಸುತ್ತ ಬಂದಿ 08:54 PM ಹಂಚಿ
#ಅಕ್ಟೋಬರ್29, #ಏಪ್ರಿಲ್10 ಎಸ್.ಆರ್.ರಾಮಸ್ವಾಮಿ ನಾಡೋಜ ಎಸ್.ಆರ್.ರಾಮಸ್ವಾಮಿ ನಿಧಲ ಪತ್ರಕರ್ತರಾಗಿ, ಲೇಖಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ನಾಡಿನಲ್ಲಿ ಎಲ್ಲೆಡೆ ಗೌರವಾನ್ವಿತರಾಗಿದ್ದ ನಾಡೋಜ ಎಸ್.ಆರ್ 09:28 AM ಹಂಚಿ
#ಏಪ್ರಿಲ್10 ಏಪ್ರಿಲ್10 ಬಾಲ್ಯದ ಏಪ್ರಿಲ್ 10 ನೆನಪಿದೆಯೆ? Do you remember your childhood April 10th? ಬಾಲ್ಯದಲ್ಲಿ ಈ ಏಪ್ರಿಲ್ 10 ಅಂದರೆ ಅದೊಂದು ಸಂಭ್ರಮ! ಏಪ್ರಿಲ್ 10ರ ದಿನ, ಶಾಲೆಗೆ ಹೋದ ನಮಗೆ ನಾಳ 08:45 AM ಹಂಚಿ
#ಏಪ್ರಿಲ್10, #ನನ್ನ ಚಿತ್ರಗಳು ರೆಕ್ಕೆಯ ಮಿತ್ರರು ಇಂದು ಸಿಕ್ಕ ರೆಕ್ಕೆಯ ಮಿತ್ರರು Winged Friends I met today at Kaggalipura Village, Kanakapura Road, Bengaluru 08:43 AM ಹಂಚಿ
#ಏಪ್ರಿಲ್10, #ನಂದಿನಿ ನಂದಿನಿ ನಂದಿನಿ ನಂದಿನಿ ಎಂಬುದು ಶ್ರೇಷ್ಠತೆಗೆ ಹೆಸರು. ನಾ ಈಗ ಹೇಳುತ್ತಿರುವ ನಂದಿನಿ, ನಟಿಸಿದ ಒಂದೇ ಚಿತ್ರವಾದರೂ ಶಾಶ್ವತವಾದ ಸ್ಮರಣೀಯ ಸಾಧನೆ ಮಾಡಿದವರು. ನಂದಿನಿ ಕನ್ನಡ ಚಿತ್ರನಟಿಯಾಗಿ ಅಭ 08:23 AM ಹಂಚಿ
#ಏಪ್ರಿಲ್10, #ನನ್ನ ಚಿತ್ರಗಳು ಚಲುವೇ ದೇವರು ಚೆಲುವೇ ದೇವರು, ಒಲವೇ ದೀವಿಗೆ Beauty is God and love is lamp Photo: At Singapore Botanical Garden, April 2015 07:39 AM ಹಂಚಿ
#ಏಪ್ರಿಲ್10, #ನನ್ನ ಚಿತ್ರಗಳು ಶುಭೋದಯ ಶುಭೋದಯ. ಬದುಕು ಸುಂದರವಾಗಿರಲಿ Good Morning. Happy Day 🌷🌷🌷 Photo: At Kukkarahalli Lake, Mysore on 10.4.2013 07:32 AM ಹಂಚಿ
#ಏಪ್ರಿಲ್10, #ಜಿ. ವೆಂಕಟಯ್ಯ ಜಿ. ವೆಂಕಟಯ್ಯ ಜಿ. ವೆಂಕಟಯ್ಯ ಜಿ. ವೆಂಕಟಯ್ಯನವರು ಕಳೆದ ಶತಮಾನದ ಸಾಹಿತ್ಯಲೋಕದ ಗಮನಾರ್ಹ ಬರಹಗಾರರಲ್ಲೊಬ್ಬರೆನಿಸಿದ್ದಾರೆ. ಅಕ್ಷರಜ್ಞಾನವಿಲ್ಲದ ಕುಟುಂಬದಲ್ಲಿ ಜನಿಸಿದ ವೆಂಕಟಯ್ಯನವರು ಮಾಡಿದ ಸಾಧನ 07:30 AM ಹಂಚಿ
#ಎಸ್.ಮಂಗಳಾ ಸತ್ಯನ್, #ಏಪ್ರಿಲ್10 ಮಂಗಳಾ ಸತ್ಯನ್ ಎಸ್.ಮಂಗಳಾ ಸತ್ಯನ್ ಎಸ್. ಮಂಗಳಾ ಸತ್ಯನ್ ಕನ್ನಡದ ಜನಪ್ರಿಯ ಕತೆಗಾರ್ತಿ. ಮಂಗಳಾ ಸತ್ಯನ್ 1940ರ ಏಪ್ರಿಲ್ 10ರಂದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಜನಿಸಿದರು. ಬರವಣಿಗೆಯ ಕ್ಷೇತ್ 07:10 AM ಹಂಚಿ
#ಏಪ್ರಿಲ್10, #ನವೆಂಬರ್7 ಶಕುಂತಲಾ ಶ್ರೀಧರ ಶಕುಂತಲಾ ಶ್ರೀಧರ ನಮ್ಮೆಲ್ಲರ ಆತ್ಮೀಯರಾಗಿದ್ದ ನಾಡಿನ ಪ್ರೊ. ಶಕುಂತಲಾ ಶ್ರೀಧರ ಅವರು ಪ್ರಸಿದ್ಧ ಕೃಷಿ ವಿಜ್ಞಾನಿಯಾಗಿದ್ದವರು. ಕೃಷಿ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಅಮೂಲ್ಯ ಸೇವೆ ಸಲ್ಲ 07:02 AM ಹಂಚಿ
#ಏಪ್ರಿಲ್10, #ಏಪ್ರಿಲ್3 ಕಿಶೋರಿ ಅಮೋನ್ಕರ್ ಕಿಶೋರಿ ಅಮೋನ್ಕರ್ ಹಿಂದೂಸ್ಥಾನಿ ಸಂಗೀತ ಗಾಯನದ ಮೇರುಶಿಖರರಲ್ಲೊಬ್ಬರಾದ ಕಿಶೋರಿ ಅಮೋನ್ಕರ್ ಅವರು ಖಯಾಲ್ ಶಾಸ್ತ್ರೀಯ ಸಂಗೀತ ಹಾಗೂ ಸಂಗೀತದ ಸುಗಮ ಶಾಸ್ತ್ರೀಯ ಸ್ವರೂಪಗಳಾದ ತುಮ್ರ 06:53 AM ಹಂಚಿ
#ಉದ್ಯಮ, #ಏಪ್ರಿಲ್10 ಜಿ. ಡಿ. ಬಿರ್ಲಾ ಘನಶ್ಯಾಮ ದಾಸ್ ಬಿರ್ಲಾ ಘನಶ್ಯಾಮ ದಾಸ ಬಿರ್ಲಾ ಭಾರತದ ಕೈಗಾರಿಕ ಕ್ಷೇತ್ರ, ಸ್ವಾತಂತ್ರ್ಯ ಹೋರಾಟ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದವರು. ಇವರು ಜಿ.ಡಿ. ಬಿರ್ಲಾ 06:47 AM ಹಂಚಿ
#ಏಪ್ರಿಲ್10, #ಫೆಬ್ರವರಿ29 ಮೊರಾರ್ಜಿ ದೇಸಾಯಿ ಮೊರಾರ್ಜಿ ದೇಸಾಯಿ ನಾಲ್ಕು ವರ್ಷಕ್ಕೊಮ್ಮೆ ಹುಟ್ಟಿದ ಹಬ್ಬ ಆಚರಿಸುವವರು ವಿರಳ. ಫೆಬ್ರುವರಿ 29ರಂದು ಜನಿಸಿದವರು ನಾಲ್ಕು ವರ್ಷಕ್ಕೊಮ್ಮೆ ತಾನೇ ಹುಟ್ಟು ಹಬ್ಬ ಆಚರಿಸಬೇಕು. ಇಂತಹ ವಿರ 06:46 AM ಹಂಚಿ
#ಏಪ್ರಿಲ್10, #ಜುಲೈ17 ಯು. ಪಿ. ಉಪಾಧ್ಯಾಯ ಯು. ಪಿ. ಉಪಾಧ್ಯಾಯ ಡಾ. ಯು.ಪಿ. ಉಪಾಧ್ಯಾಯರು ಮಹಾನ್ ವಿದ್ವಾಂಸರಾಗಿ ಪ್ರಸಿದ್ಧರು. ಉಳಿಯಾರು ಪದ್ಮನಾಭ ಉಪಾಧ್ಯಾಯರು ಕಾಪು ಮಜೂರು ಗ್ರಾಮದ ಉಳಿಯಾರಿನಲ್ಲಿ 1932ರ ಏಪ್ರಿಲ್ 10ರಂದು 06:10 AM ಹಂಚಿ