#ಅಧ್ಯಾತ್ಮ, #ಗೋರಾ ಕುಂಬಾರ ಗೋರಾ ಕುಂಬಾರ ಗೋರಾ ಕುಂಬಾರ ಗೋರಾ ಕುಂಬಾರ ಮಹಾರಾಷ್ಟ್ರದ ಒಬ್ಬ ಪ್ರಸಿದ್ಧ ಸಂತ. ಆತನ ಕಾಲ ಕ್ರಿ. ಶ. 1267-1312. ಆ ಕಾಲದ ಸಂತರಲ್ಲಿ ಈತ ಹಿರಿಯನಿದ್ದುದರಿಂದ ಇವನನ್ನು ಎಲ್ಲರೂ ಗೋರಾ ತಾತಾ ಎನ್ನ 06:54 AM 1 ಹಂಚಿ
#ಜುಲೈ20, #ನನ್ನ ಚಿತ್ರಗಳು ಅರಳುವ ಸಮಯ ಸಂತಸ ಅರಳುವ ಸಮಯ ಮರೆಯೋಣ ಚಿಂತೆಯಾ At Lalbagh, Bengaluru on 20.07.2016 06:19 AM ಹಂಚಿ
#ಅಧ್ಯಾತ್ಮ, #ಜುಲೈ20 ನಿರ್ಮಲಾನಂದನಾಥ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಸಕ್ತ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ವಿಜ್ಞಾನ ಮತ್ತು ಆಧ್ಯಾತ್ಮಿಕ ಭಾವಗಳ ಸೇತುವೆಯಂತಿರುವವರು. ಒ 06:10 AM ಹಂಚಿ
#ಜುಲೈ20, #ನನ್ಜ ಚಿತ್ರಗಳು ನನ್ನಿ ಯಾವುದೆಂಬುದನ್ನು ತೋರಿಸು ನನ್ನ ತಂದು ಜಗದೊಳಿಟ್ಟವನ ನನ್ನಿ ಯಾವುದೆಂಬುದನ್ನು ತೋರಿಸು; ನಿನ್ನ ದಾರಿಯಲಿ ಬಾಳ ನಿಲ್ಲಿಸು; ಚೆನ್ನವಪ್ಪವೊಲು ಅದನು ಬೆಳೆಯಿಸು (ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕವಿತೆಯಿಂದ) Show me 06:10 AM ಹಂಚಿ
#ಜಿ. ರಾಜಶೇಖರ್, #ಜುಲೈ20 ಜಿ. ರಾಜಶೇಖರ್ ಜಿ. ರಾಜಶೇಖರ್ ಜಿ. ರಾಜಶೇಖರ್ ಕನ್ನಡ ಸಾಹಿತ್ಯಲೋಕದ ಪ್ರಖ್ಯಾತ ವಿಮರ್ಶಕರೆನಿಸಿದವರು. ಜಿ. ರಾಜಶೇಖರ ಅವರು 1946ರಲ್ಲಿ ಜನಿಸಿದರು. ಉಡುಪಿಯಲ್ಲಿ ಪದವಿವರೆಗಿನ ವಿದ್ಯಾಭ್ಯಾಸ ನಡೆಸಿ ಕ 06:09 AM ಹಂಚಿ
#ಚಂದ್ರಮೌಳಿ ಬಿ.ಕೆ., #ಜುಲೈ20 ಚಂದ್ರಮೌಳಿ ಬಿ.ಕೆ. ಬಿ.ಕೆ. ಚಂದ್ರಮೌಳಿ ವಿದ್ವಾನ್ ಬಿ.ಕೆ.ಚಂದ್ರಮೌಳಿ ಕರ್ನಾಟಕದ ಹೆಮ್ಮೆಯ ಮೃದಂಗ ಹಾಗೂ ಕೊನ್ನಕ್ಕೋಲ್ ವಾದಕರೆನಿಸಿದ್ದವರು. ಇಂದು ಅವರ ಸಂಸ್ಮರಣೆ ದಿನ ಕಲಾವಿದರ ಪರಂಪರೆಯಲ್ಲಿ ಜನಿಸಿ 06:05 AM ಹಂಚಿ
#ಜುಲೈ20, #ನಸೀರುದ್ದೀನ್ ಷಾ ನಸೀರುದ್ದೀನ್ ಷಾ ನಸೀರುದ್ದೀನ್ ಷಾ ನಸೀರುದ್ದೀನ್ ಷಾ ಭಾರತೀಯ ಚಿತ್ರರಂಗದ ಮಹಾನ್ ನಟ. ನಸೀರುದ್ದೀನ್ ಷಾ 1950ರ ಜುಲೈ 20ರಂದು ಜನಿಸಿದರು. ನಮಗೆ ಅದೆಷ್ಟೋ ಕಲಾವಿದರು ವಿವಿಧ ಕಾರಣಗಳಿಗೆ ಇಷ್ಟವಾಗುತ್ತಾ 06:00 AM ಹಂಚಿ
#ಜುಲೈ20, #ರೊದ್ದಂ ನರಸಿಂಹ ರೊದ್ದಂ ನರಸಿಂಹ ರೊದ್ದಂ ನರಸಿಂಹ ಕನ್ನಡಿಗರಾದ ದಿವಂಗತ ರೊದ್ದಂ ನರಸಿಂಹ ನಮ್ಮ ಕಾಲಮಾನದಲ್ಲಿದ್ದ ಮಹಾನ್ ಭಾರತೀಯ ವಿಜ್ಞಾನಿ. ಪ್ರೊ. ರೊದ್ದಂ ನರಸಿಂಹರು ವೈಮಾನಿಕ ವಿಜ್ಞಾನ, ಫ್ಲೂಯಿಡ್ ಡೈನಮಿಕ್ಸ್ ಮ 06:00 AM ಹಂಚಿ
#ಅರುಣೀಮ ಸಿನ್ಹ, #ಕ್ರೀಡೆ ಅರುಣೀಮ ಸಿನ್ಹ ಅರುಣೀಮಾ ಸಿನ್ಹ ಅರುಣೀಮಾ ಸಿನ್ಹ ಕಾಲು ಕಳೆದುಕೊಂಡರೂ ಮೌಂಟ್ ಎವರೆಸ್ಟ್ ಏರಿದ ಮಹಾನ್ ಸಾಹಸಿ. ಅರುಣೀಮ ಸಿನ್ಹಾ ಹಿಂದೆ ಭಾರತದ ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿಯಾಗಿದ್ದವರು. 2011ರ 06:00 AM ಹಂಚಿ
#ಅಧ್ಯಾತ್ಮ, #ಕುಮಾರ ನಿಜಗುಣ ಕುಮಾರ ನಿಜಗುಣ ಕುಮಾರ ನಿಜಗುಣ ಶ್ರೀ ಕುಮಾರ ನಿಜಗುಣ ಸ್ವಾಮೀಜಿ ಕನ್ನಡ ಸಾಹಿತ್ಯ ಮತ್ತು ಆಧ್ಯಾತ್ಮಿಕ ಲೋಕದಲ್ಲಿ ಹೆಸರಾದವರು. ನಿಜಗುಣ ಶಿವಯೋಗಿಗಳ ಮಾನಸ ಪುತ್ರ ಎಂದೇ ಗುರುತಿಸಲ್ಪಡುವ ಶ್ರೀ ಕುಮಾರ 06:00 AM ಹಂಚಿ
#ಜುಲೈ20, #ಡಾ. ಸಿ. ಎನ್. ಮಂಜುನಾಥ್ ಸಿ. ಎನ್. ಮಂಜುನಾಥ್ ಡಾ. ಸಿ. ಎನ್. ಮಂಜುನಾಥ್ ಕರ್ನಾಟಕದ ಹಾಸನ ಜಿಲ್ಲೆಯಲ್ಲಿ 1957ರಲ್ಲಿ ಜನಿಸಿದ ಡಾ. ಸಿ. ಎನ್. ಮಂಜುನಾಥ್ ಅವರು ಈ ನಾಡು ಕಂಡ ಶ್ರೇಷ್ಠಮಟ್ಟದ ಹೃದಯರೋಗ ತಜ್ಞರು. ಮಂಜುನಾಥ್ ಅವರು ಮೈಸ 05:47 AM ಹಂಚಿ