#ಆಗಸ್ಟ್29, #ಗಮಕ ಕೃ.ಪಾ. ಮಂಜುನಾಥ್ ಕೃ.ಪಾ. ಮಂಜುನಾಥ್ ಡಾ. ಕೃಷ್ಣರಾಜನಗರ ಪಾಂಡುರಂಗದಾಸ್ ಮಂಜುನಾಥ್ ಅವರು ಬರಹಗಾರರಾಗಿ, ನಿರೂಪಕರಾಗಿ, ರಂಗಭೂಮಿ ಕಲಾವಿದರಾಗಿ ಹಾಗೂ ಗಮಕಿಗಳಾಗಿ ಸಾಧನೆ ಪಡೆದಿದ್ದಾರೆ. ಮಂಜುನಾಥ್ 198 05:56 PM ಹಂಚಿ
#ಆಗಸ್ಟ್30, #ಕೃಷ್ಣಾ ಮನವಳ್ಳಿ ಕೃಷ್ಣಾ ಮನವಳ್ಳಿ ಕೃಷ್ಣಾ ಮನವಳ್ಳಿ ಪ್ರೊ. ಕೃಷ್ಣಾ ಮನವಳ್ಳಿ ಅವರು ಪ್ರಾಧ್ಯಾಪಕರಾಗಿ, ಕನ್ನಡ ಮತ್ತು ಇಂಗ್ಲಿಷಿನ ಬಹುಮುಖಿ ಸಾಹಿತ್ಯ ಸಾಧಕರಾಗಿ ಹೆಸರಾಗಿದ್ದಾರೆ. ಆಗಸ್ಟ್ 30, ಕೃಷ್ಣಾ ಮನವಳ್ಳಿ ಅವರ ಜ 03:47 PM ಹಂಚಿ
#ಆಗಸ್ಟ್30, #ಏನು ಮಾತು ಏನು ಮಾತು ಏನು ಮಾತು, ಏನು ಮಾತೂ ಏನು ಮಾತಮ್ಮ ಇದು ಸುಳ್ಳು ಹೋಗಿ, ಹೋಗಿ…ಏನು ಮಾತು... ನಮ್ಮ ಮನೆಯಲ್ಲಿ ಇಲ್ಲವೇ ಕೆನೆ, ಯಾತಕೀ ಕೃಷ್ಣನಿಗೆ ನಿಮ್ಮ ಬೆಣ್ಣೆ. ನಮ್ಮ ಮನೆಯಲ್ಲಿ ಇಲ್ಲವೇ ಮೊಸರು ಯಾತಕೀ ಕೃ 08:46 AM ಹಂಚಿ
#ಆಗಸ್ಟ್30, #ಎಂ. ಎಂ. ಕಲಬುರ್ಗಿ ಎಂ. ಎಂ. ಕಲಬುರ್ಗಿ ಎಂ. ಎಂ. ಕಲಬುರ್ಗಿ ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು, ಕರ್ನಾಟಕದ ಪ್ರಸಿದ್ಧ ವಿದ್ವಾಂಸರಲ್ಲಿ ಒಬ್ಬರು. ಅವರ ಅಧ್ಯಯನ ಮತ್ತು ಕೊಡುಗೆಗಳು, ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂ 06:45 AM ಹಂಚಿ
#ಆಗಸ್ಟ್30, #ಜಮುನಾ ಜಮುನಾ ಜಮುನಾ ಕನ್ನಡತಿ ಜಮುನಾ ಜನಪ್ರಿಯ ನಟಿ, ನಿರ್ದೇಶಕಿ ಮತ್ತು ರಾಜಕಾರಣಿ. ತೆಲುಗು, ತಮಿಳು, ಹಿಂದೀ, ಕನ್ನಡ ಭಾಷೆಗಳ ತಾರೆಯಾದ ಇವರ 'ಸಾಕ್ಷಾತ್ಕಾರ' ಚಿತ್ರದಲ್ಲಿನ ಚೆಲುವು-ಒಲವ 06:45 AM ಹಂಚಿ
#ಆಗಸ್ಟ್30, #ಕಂಜದಳಾಯತಾಕ್ಷಿ ಕಂಜದಳಾಯತಾಕ್ಷಿ ಕಂಜದಳಾಯತಾಕ್ಷಿ ಕಾಮಾಕ್ಷಿ ಕಮಲಾಮನೋಹರಿ ತ್ರಿಪುರಸುಂದರಿ ಕುಂಜರಾಗಮನೇ ಮಣಿಮಂಡಿತ ಮಂಜುಳಕರ್ಣೆ ಮಾಮವಶಿವ ಪಂಜರಾಶುಕಿ ಪಂಕಜಮುಖಿ ಗುರುಗುಹ ರಂಜನಿ ನಿರಂಜನಿ ದುರಿತಭಂಜನಿ ರಾಕಾಶಶಿವದನೆ ಸ 06:44 AM ಹಂಚಿ
#ಆಗಸ್ಟ್30, #ಉದ್ಯಮ ವಾರೆನ್ ಬಫೆಟ್ ವಾರೆನ್ ಬಫೆಟ್ ವಿಶ್ವದ ಮಹಾನ್ ಶ್ರೀಮಂತ, ಶ್ರೇಷ್ಠ ಹೂಡಿಕೆದಾರರಾಗಿದ್ದು ಮುಂದೆ ಮಹಾನ್ ದಾನಿಯಾಗಿ ರೂಪುಗೊಂಡವರು ವಾರೆನ್ ಬಫೆಟ್. ವಾರೆನ್ ಬಫೆಟ್ 1930ರ ಆಗಸ್ಟ್ 30ರಂದು ಜನಿಸಿದರ 06:43 AM ಹಂಚಿ
#ಆಗಸ್ಟ್30, #ಟಿ. ಆರ್. ಅನಂತರಾಮು ಟಿ. ಆರ್. ಅನಂತರಾಮು ಟಿ. ಆರ್. ಅನಂತರಾಮು ಡಾ. ತಾಳಗುಂದ ರಾಮಣ್ಣ ಅನಂತರಾಮು ಅವರು ಕನ್ನಡ ಭಾಷೆಯಲ್ಲಿನ ವೈಜ್ಞಾನಿಕ ಬರವಣಿಗೆಗಳಲ್ಲಿ ಕಳೆದ 5 ದಶಕಗಳಿಗೂ ಮೀರಿ ಗಣನೀಯ ಕೃಷಿ ಮಾಡುತ್ತ ಬಂದಿದ್ದಾರೆ. ಅ 06:30 AM ಹಂಚಿ
#ಆಗಸ್ಟ್30, #ಆತ್ಮೀಯ ಭಾಗ್ಯ ದಿವಾಣ ಭಾಗ್ಯ ದಿವಾಣ ಭಾಗ್ಯ ದಿವಾಣ ಬರಹಗಾರ್ತಿಯಾಗಿ ಮತ್ತು ಸುದ್ದಿ ಮಾಧ್ಯಮಗಳ ಪ್ರತಿನಿಧಿಯಾಗಿ ಹೆಸರಾದವರು. ಆಗಸ್ಟ್ 30 ಭಾಗ್ಯ ಅವರ ಜನ್ಮದಿನ. ಪತ್ರಿಕೋದ್ಯಮ ಓದಿದ ಅವರು ಹಲವು ಪ್ರಸಿದ್ಧ 06:30 AM ಹಂಚಿ
#ಆಗಸ್ಟ್30, #ಗಣಪತಿ ಭಟ್ ಹಾಣಸಗಿ ಗಣಪತಿ ಭಟ್ ಹಾಣಸಗಿ ಪಂ. ಗಣಪತಿ ಭಟ್ ಹಾಸಣಗಿ ಮಹಾನ್ ಹಿಂದೂಸ್ತಾನಿ ಗಾಯಕರಾದ ಪಂ. ಗಣಪತಿ ಭಟ್ ಹಾಸಣಗಿ ಅವರು ಮಧ್ಯಪ್ರದೇಶ ಸರ್ಕಾರದ ಪ್ರತಿಷ್ಠಿತ ತಾನಸೇನ ಪ್ರಶಸ್ತಿಗೆ ಪಾತ್ರರಾದವರು. ಪಂ. ಗಣಪತಿ ಭಟ್ ಹಾಸಣ 06:09 AM ಹಂಚಿ
#ಆಗಸ್ಟ್30, #ಜೂನ್13 ತೋವಿನಕೆರೆ ಸೀತಾರಾಮ ಜೋಯಿಸರು ತೋವಿನಕೆರೆ ಸೀತಾರಾಮ ಜೋಯಿಸರು ತೋವಿನಕೆರೆ ಸೀತಾರಾಮ ಜೋಯಿಸರು ಕನ್ನಡ ಸಾಹಿತ್ಯ ಲೋಕದಲ್ಲಿನ ಕೊಡುಗೆಗಳಿಂದ ಹೆಸರಾದವರು. ಸೀತಾರಾಮ ಜೋಯಿಸರು ತುಮಕೂರು ಜಿಲ್ಲೆ ತೋವಿನಕೆರೆ ಗ್ರಾಮದಲ್ಲಿ 05:46 AM ಹಂಚಿ