#ನನ್ನ ಚಿತ್ರಗಳು, #ಸೆಪ್ಟೆಂಬರ್20 ಸಂಧ್ಯೆಯು ಬಂದಾಗ ಸೂರ್ಯಣ್ಣಾ, ಹೊರಟುಬಿಟ್ಯಾ .... ಕಾಫಿ ಕುಡ್ಕೊಂಡ್ ಹೋಗ್ಬಹುದಿತ್ತಲ್ಲ 😊 10:03 PM ಹಂಚಿ
#ಬಿ. ವಿ. ಕಾರಂತ, #ರಂಗಭೂಮಿ ಬಿ. ವಿ. ಕಾರಂತ ಬಿ. ವಿ. ಕಾರಂತ ಕರ್ನಾಟಕದ ಅಸಾಮಾನ್ಯ ಪ್ರತಿಭಾವಂತರ ಪಂಕ್ತಿಯಲ್ಲಿ ಬಿ. ವಿ. ಕಾರಂತರ ಹೆಸರು ಶಾಶ್ವತವಾಗಿ ಪ್ರತಿಷ್ಠಾಪಿತವಾಗಿರುವಂತದ್ದು. ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ಕಾರಂ 06:40 AM ಹಂಚಿ
#ಉಷಾ ದಾತಾರ್, #ನೃತ್ಯ ಉಷಾ ದಾತಾರ್ ಉಷಾ ದಾತಾರ್ ಉಷಾ ದಾತಾರ್ ಭಾರತೀಯ ಹಲವಾರು ನೃತ್ಯ ಪ್ರಕಾರಗಳಲ್ಲಿ ಮಹಾನ್ ಸಾಧನೆ ಮಾಡಿರುವ ಹಿರಿಯ ಕಲಾವಿದರು. ಉಷಾ ದಾತಾರ್ 1947ರ ಸೆಪ್ಟೆಂಬರ್ 19ರಂದು ಬೆಂಗಳೂರಿನಲ್ಲಿ ಜನಿಸಿದರು 06:33 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್19 ಸಂಧ್ಯೆಯು ಬಂದಾಗ ಚೆಲುವರಾಯನ ಮೇಲುಕೋಟೆಯ ಚೆಲುವಿನ ಪುಷ್ಕರಿಣಿ At Melukote - August 2013 06:29 AM ಹಂಚಿ
#ಆಗಸ್ಟ್10, #ವಿಷ್ಣು ನಾರಾಯಣ ಭಾತಖಂಡೆ ಭಾತಖಂಡೆ ವಿಷ್ಣು ನಾರಾಯಣ ಭಾತಖಂಡೆ ವಿಷ್ಣು ನಾರಾಯಣ ಭಾತಖಂಡೆಯವರು ಹಿಂದೂಸ್ಥಾನಿ ಸಂಗೀತಕಲೆಗೆ ಶಾಸ್ತ್ರೀಯ ಆಧಾರವನ್ನು ಹುಡುಕಿಕೊಟ್ಟ ಮಹನೀಯರು. ಹಾಡುಗಾರರಾಗಿಯೂ ಅವರು ಅಪಾರ ಸಾಧನೆ ಮಾಡಿದ್ದರ 06:25 AM ಹಂಚಿ
#ಮ್ಯಾಂಡೊಲಿನ್ ಶ್ರೀನಿವಾಸ್, #ಸಂಗೀತ ಶ್ರೀನಿವಾಸ್ ಮ್ಯಾಂಡೊಲಿನ್ ಶ್ರೀನಿವಾಸ್ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಸರ್ವರಿಗೂ ಆಪ್ತವಾಗುವಂತೆ ಜನಪ್ರಿಯಗೊಳಿಸಿದವರಲ್ಲಿ ಮ್ಯಾಂಡೋಲಿನ್ ಶ್ರೀನಿವಾಸ್ ಪ್ರಮುಖ ಹೆಸರು. ಕಛೇರಿಗಳಲ್ಲಿ ಹಾಗೂ 06:17 AM ಹಂಚಿ
#ವಿಜ್ಞಾನ, #ಸುನೀತಾ ವಿಲಿಯಮ್ಸ್ ಸುನೀತಾ ವಿಲಿಯಮ್ಸ್ ಸುನೀತಾ ವಿಲಿಯಮ್ಸ್ 'ಹ್ಯಾಪಿ ಬರ್ತ್ಡೇ, ಸುನೀತಕ್ಕ". ನಿಮ್ಮ ಹುಟ್ಟಿದ ದಿನ ಸೆಪ್ಟೆಂಬರ್ 19, 1965 ಅಂತ ಗೊತ್ತಾಯ್ತು. ನಿಜ, ನಿಮಗೆ ನಾವು ಯಾರು ಅಂತ ಗೊತ್ತಿರಲಿಕ್ಕಿಲ 06:10 AM ಹಂಚಿ
#ರೇಣುಕಾ ರಮಾನಂದ, #ಸಾಹಿತ್ಯ ರೇಣುಕಾ ರಮಾನಂದ ರೇಣುಕಾ ರಮಾನಂದ ರೇಣುಕಾ ರಮಾನಂದ ಹೆಸರಾಂತ ಕವಯತ್ರಿ. ರೇಣುಕಾ ರಮಾನಂದ ಅವರ ಜನ್ಮದಿನ ಸೆಪ್ಟೆಂಬರ್ 19. ಇವರು ಉತ್ತರಕನ್ನಡ ಜಿಲ್ಲೆಯ ಅಂಕೋಲದ ಶೆಟಗೇರಿಯವರು. ತಂದೆ ಹೊನ್ನಪ್ಪ. ತಾಯಿ 06:07 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್19 ಸಂಧ್ಯೆಯು ಬಂದಾಗ ನಿನ್ನಾ ರೂಪು ಎದೆಯ ಕಲಕಿ ಕಣ್ಣು ಮಿಂದಾಗ Today in the morning at Jumeira Islands, Dubai 06:05 AM ಹಂಚಿ
#ಸದಾಶಿವ ಬ್ರಹ್ಮಾವರ, #ಸಿನಿಮಾ ಸದಾಶಿವ ಬ್ರಹ್ಮಾವರ ಸದಾಶಿವ ಬ್ರಹ್ಮಾವರ ಸ್ಮರಣೆ ಸಾತ್ವಿಕ ಹಿರಿಯರ ಪಾತ್ರಗಳಲ್ಲಿ ಪ್ರೀತಿ ಹುಟ್ಟಿಸುವಂತೆ ಕಾಣಬರುತ್ತಿದ್ದ ನಟ ಸದಾಶಿವ ಬ್ರಹ್ಮಾವರ 2018ರ ಇದೇ ಸಮಯದಲ್ಲಿ ಲೋಕವನ್ನಗಲಿದ ಸುದ್ಧಿ ಬಂದಿತ್ 06:01 AM ಹಂಚಿ
#ಏನೆ ಮನವಿತ್ತೆ ಲಲಿತಾಂಗಿ, #ಭಕ್ತಿಗೀತೆ ಏನೆ ಮನವಿತ್ತೆ ಲಲಿತಾಂಗಿ *ಕನಕದಾಸರ ಪೌರಾಣಿಕ ಕಥೆಗಳ ಹಿನ್ನೆಲೆಯುಳ್ಳ, ನಿಂದಾಸ್ತುತಿಯ ಮುಂಡಿಗೆ* ಏನೆ ಮನವಿತ್ತೆ ಲಲಿತಾಂಗಿ ಅಸಮಾನ ಗೋವಳ ಕುಲವಿಲ್ಲದವನೊಳು (ಪ) ಮಗಗೆ ಮೈದುನನಾದ ಮಗಳಿಗೆ ಪತಿಯಾದ ಮಗಳಿಗಳಿಯನಾದ 06:00 AM ಹಂಚಿ
#ಆತ್ಮೀಯ, #ಶ್ರೀಧರ ಬಾಣಾವರ ಶ್ರೀಧರ ಬಾಣಾವರ ಶ್ರೀಧರ ಬಾಣಾವರ ಶ್ರೀಧರ ಬಾಣಾವರ ಅವರ, ಓದು ವಿಜ್ಞಾನ, ವೃತ್ತಿ ವಾಣಿಜ್ಯ, ಅಭಿಮಾನ ಸಾಹಿತ್ಯ, ಬರಹ ವೈವಿಧ್ಯ. ಶ್ರೀಧರ ಅವರು 1951ನೇ ಸೆಪ್ಟೆಂಬರ್ 19ರಂದು ಜನಿಸಿದರು. ಅವರ ಊರು ಬಾಣಾವ 06:00 AM ಹಂಚಿ
#ಆತ್ಮೀಯ, #ತಿಳಿನೋಟ ತಿಳಿನೋಟ ತಿಳಿ ನೋಟ ನನ್ನಿಷ್ಟದ ನೋಟವೂ ನಿನಗಷ್ಟು ಕಷ್ಟವೇ! ಇಷ್ಟವನ್ನು ಸುಖಿಸಿ ಕಾಣುವುದರಲ್ಲೇನು ನಷ್ಟ? ಬೇಡದ ಜಿಜ್ಞಾಸೆ, ಇಲ್ಲ ಸಲ್ಲದ ಬಿಂಕ-ಭಯ, ನೋಡು ಎಲ್ಲವ ನೀನು ಅದು ಹೇಗಿದೆಯೊ ಹಾಗೆ, ತಿಳಿ 05:55 AM ಹಂಚಿ
#ದಮಯಂತಿ ಜೋಶಿ, #ನೃತ್ಯ ದಮಯಂತಿ ಜೋಶಿ ದಮಯಂತಿ ಜೋಶಿ ದಮಯಂತಿ ಜೋಶಿ ಕಥಕ್ ನೃತ್ಯ ಪ್ರಕಾರದ ಮಹಾನ್ ಕಲಾವಿದೆಯಾಗಿದ್ದವರು. ಕಥಕ್ ‘ಕಥೆ ಹೇಳುವ ಕಲೆ’ ಎಂದು ಅವರು ನಂಬಿದ್ದರು. ಇಂದು ಅವರ ಸಂಸ್ಮರಣೆ ದಿನ. ದಮಯಂತಿ 1928ರ ಸೆ 05:15 AM ಹಂಚಿ