#ನನ್ನ ಚಿತ್ರಗಳು, #ಸೆಪ್ಟೆಂಬರ್17 ಸಂಧ್ಯೆಯು ಬಂದಾಗ ಬಂದ ಚಂದಿರ ನನ್ನ ಹತ್ತಿರ Just now from my window 08:10 PM ಹಂಚಿ
#ಜಿ. ರಾಜಶೇಖರ್, #ಸಾಹಿತ್ಯ ಜಿ. ರಾಜಶೇಖರ್ ಜಿ. ರಾಜಶೇಖರ್ ಜಿ. ರಾಜಶೇಖರ್ ಕನ್ನಡ ಸಾಹಿತ್ಯಲೋಕದ ಪ್ರಖ್ಯಾತ ವಿಮರ್ಶಕರಾಗಿ ಹೆಸರಾಗಿದ್ದವರು. ಜಿ. ರಾಜಶೇಖರ್ ಅವರು 1946ರಲ್ಲಿ ಜನಿಸಿದರು. ಉಡುಪಿಯಲ್ಲಿ ಪದವಿವರೆಗಿನ ವಿದ್ಯಾಭ್ಯಾಸ 06:25 AM ಹಂಚಿ
#ಮೀನಾ, #ಸಿನಿಮಾ ಮೀನಾ ಮೀನಾ ಮೀನಾ ದಕ್ಷಿಣ ಭಾರತದ ಸುಂದರ ಮತ್ತು ಪ್ರತಿಭಾನ್ವಿತ ಅಭಿನೇತ್ರಿ. ಮೀನಾ 1974ರ ಸೆಪ್ಟೆಂಬರ್ 16ರಂದು ಚೆನ್ನೆನಲ್ಲಿ ಜನಿಸಿದರು. ತಾಯಿ ಕೇರಳದವರು. ತಂದೆ ದೊರೈರಾಜ್ ಆಂಧ್ರದವರು. 06:15 AM ಹಂಚಿ
#ಭಕ್ತಿಗೀತೆ, #ಭಾವಯಾಮಿ ಗೋಪಾಲಬಾಲಂ ಭಾವಯಾಮಿ ಗೋಪಾಲಬಾಲಂ ಭಾವಯಾಮಿ ಗೋಪಾಲಬಾಲಂ ಮನ- ಸ್ಸೇವಿತಂ ತತ್ಪದಂ ಚಿಂತಯೇಹಂ ಸದಾ ॥ ಕಟಿ ಘಟಿತ ಮೇಖಲಾ ಖಚಿತಮಣಿ ಘಂಟಿಕಾ- ಪಟಲ ನಿನದೇನ ವಿಭ್ರಾಜಮಾನಮ್ । ಕುಟಿಲ ಪದ ಘಟಿತ ಸಂಕುಲ ಶಿಂಜಿತೇನತಂ ಚಟುಲ ನಟನಾ ಸಮ 06:13 AM ಹಂಚಿ
#ಮಡಿಕೇರಿ ನಾಗೇಂದ್ರ, #ಸೆಪ್ಟೆಂಬರ್16 ಮಡಿಕೇರಿ ನಾಗೇಂದ್ರ ಮಡಿಕೇರಿ ನಾಗೇಂದ್ರ ಸುಗಮ ಸಂಗೀತ ಮತ್ತು ಭಕ್ತಿಸಂಗೀತ ಲೋಕದ ಸುಮಧುರ ಧ್ವನಿಗಳಲ್ಲಿ ಮಡಿಕೇರಿ ನಾಗೇಂದ್ರ ಒಬ್ಬರು. ಡಿವಿಜಿ ಅವರ ಅಂತಃಪುರ ಗೀತೆಗಳನ್ನು ನೆನೆಯುವಾಗಲೆಲ್ಲ ಮಡಿಕೇರಿ ನಾಗ 05:55 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್16 ಸಂಧ್ಯೆಯು ಬಂದಾಗ ಉಡುಗೊರೆಯೊಂದ ತಂದ ಎನ್ನಯ ಮನದಾನಂದ ಮನವನು ತಣಿಸಲು ಬಂದ ಹೊಸಿಲಲಿ ನಗುತಲಿ ನಿಂದ At Kukkarahalli Lake Mysore on 16.9.2012 05:54 AM ಹಂಚಿ
#ಗಿರಿಜಾ ಶಾಸ್ತ್ರಿ, #ಸಾಹಿತ್ಯ ಗಿರಿಜಾ ಶಾಸ್ತ್ರಿ ಗಿರಿಜಾ ಶಾಸ್ತ್ರಿ ಡಾ. ಗಿರಿಜಾ ಶಾಸ್ತ್ರಿ ಕನ್ನಡದ ಪ್ರಸಿದ್ಧ ಬರಹಗಾರ್ತಿ. ಸೆಪ್ಟೆಂಬರ್ 16, ಗಿರಿಜಾ ಶಾಸ್ತ್ರಿ ಅವರ ಜನ್ಮದಿನ. ಇವರು ಮೂಲತಃ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲ 05:53 AM 1 ಹಂಚಿ
#ಕವಿತೆ, #ನನ್ನ ಚಿತ್ರಗಳು ನನ್ನ ಹಾಡು ನನ್ನ ಹರಣ ನಿನಗೆ ಶರಣ ಸಕಲ ಕಾರ್ಯ ಕಾರಣಾ ನಿನ್ನ ಮನನ- ದಿಂದ ತನನ- ವೆನುತಿದೆ ತನು ಪಾವನಾ. ಸುಖದ ಮಿಷವು ದುಃಖ ವಿಷವು ಹಿಗ್ಗಿ ಪ್ರಾಣಪೂರಣಾ ಪಂಚಕರಣ- ಗಳೀ ಗಡಣ ಕಟ್ಟಿತು ಗುಡಿ ತೋರಣ 05:45 AM ಹಂಚಿ
#ಅಜಾಮಿಳ, #ಅಧ್ಯಾತ್ಮ ಅಜಾಮಿಳ ಅಜಾಮಿಳೋಪಾಖ್ಯಾನ ವೇಳೆ ಅಪರಾಹ್ನ. ಮಹಾಪುರುಷ ಮಹಾರಾಜ್ ಒಬ್ಬ ಸೇವಾರ್ಥಿಗೆ ಹೇಳಿದರು: “ಶ್ರೀಮದ್ ಭಾಗವತ ತರುತ್ತೀಯಾ? ಅಜಾಮಿಳನ ಉಪಾಖ್ಯಾನ ಕೇಳಬೇಕು ಎಂದು ಒಂದಿಷ್ಟು. ಇಚ್ಛೆಯಾಗಿದೆ.” 05:42 AM ಹಂಚಿ
#ಆಗಸ್ಟ್2, #ಎಂ. ಆರ್. ಶ್ರೀನಿವಾಸಮೂರ್ತಿ ಎಂ.ಆರ್.ಶ್ರೀ. ಎಂ. ಆರ್. ಶ್ರೀನಿವಾಸ ಮೂರ್ತಿ ಆಧುನಿಕ ಯುಗದಲ್ಲಿ ಕನ್ನಡಕ್ಕಾಗಿ ದುಡಿದ ಹಾಗೂ ಕನ್ನಡವನ್ನು ಬೆಳೆಸಿದ ಮಹನೀಯರಲ್ಲಿ ಎಂ. ಆರ್. ಶ್ರೀನಿವಾಸಮೂರ್ತಿಯವರು ಪ್ರಮುಖರು. ಎಂ.ಆರ್. ಶ್ರೀ 1 05:30 AM ಹಂಚಿ