#ಜೂನ್5, #ವಿಶ್ವ ಪರಿಸರ ದಿನದಂದು ಪರಿಸರ ದಿನ ಪರಿಸರ ದಿನ ಪರಿಸರಕ್ಕಾಗಿ ದುಡಿದ ಹಾಗೂ ದುಡಿಯುತ್ತಿರುವ ಕೆಲವರನ್ನಾದರೂ ನೆನೆಯೋಣ ಅಂತ 🌷🙏🌷 ಸುಂದರಲಾಲ್ ಬಹುಗುಣ ⭐️ ವೃಕ್ಷಮಾನವ ವಿಶ್ವೇಶ್ವರ ದತ್ತ ಸಕ್ಲಾನಿ ⭐️ ಕೆ. ಎಮ್. ಚಿಣ್ಣಪ್ 11:00 AM ಹಂಚಿ
#ಜೂನ್5, #ನನ್ನ ಚಿತ್ರಗಳು ಸಹಜತೆ ಸುಂದರ ಪರಿಸರವೆಂದರೆ ಸಹಜ ಬದುಕಿಗೆ ಇರುವ ಆಸ್ಪದ. ಮನುಷ್ಯನ ಕೃತಕ ಸೃಷ್ಟಿಯ ವ್ಯಾಪಾರದಲ್ಲಿ ಇಂತದ್ದು ಮರೆಯಾಗಿ ನಾವೂ ಕೃತಕೃತ್ಯತೆ ಇಲ್ಲದ ಕೃತಘ್ನರಾಗಿದ್ದೇವೆ. Be natural and be 10:19 AM ಹಂಚಿ
#ಜೂನ್5, #ಮಲ್ಲೇಪುರಂ ಜಿ. ವೆಂಕಟೇಶ ಮಲ್ಲೇಪುರಂ ಜಿ. ವೆಂಕಟೇಶ ಮಲ್ಲೇಪುರಂ ಜಿ. ವೆಂಕಟೇಶ ಡಾ. ಮಲ್ಲೇಪುರಂ ಜಿ. ವೆಂಕಟೇಶ ಅವರು ಮಹಾನ್ ವಿದ್ವಾಂಸರಾಗಿ, ಉಪನ್ಯಾಸಕರಾಗಿ, ಬರಹಗಾರರಾಗಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾ 07:11 AM ಹಂಚಿ
#ಜೂನ್5, #ನೀಳಾದೇವಿ ನೀಳಾದೇವಿ ನೀಳಾದೇವಿ ನೀಳಾದೇವಿ ಕನ್ನಡದ ಪ್ರಸಿದ್ಧ ಕತೆಗಾರ್ತಿಯರಲ್ಲಿ ಒಬ್ಬರು. ನೀಳಾದೇವಿ ಅವರು 1932ರ ಜೂನ್ 5ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಕೆ.ಎಸ್. ರಾಮಸ್ವಾಮಿ. ತಾಯಿ ರುಕ್ಮಿಣಿಯ 07:10 AM ಹಂಚಿ
#ಜೂನ್5, #ಜೋಹಾನ್ ಗ್ಯಾಡೊಲಿನ್ ಜೋಹಾನ್ ಗ್ಯಾಡೊಲಿನ್ ಜೋಹಾನ್ ಗ್ಯಾಡೊಲಿನ್ ಜೋಹಾನ್ ಗ್ಯಾಡೊಲಿನ್ ಫಿನ್ಲೆಂಡಿನ ರಸಾಯನ ವಿಜ್ಞಾನಿ, ಭೌತ ವಿಜ್ಞಾನಿ ಮತ್ತು ಖನಿಜ ಸಂಶೋಧಕರು. ಜೋಹಾನ್ ಗ್ಯಾಡೊಲಿನ್ ಅಬೊನಲ್ಲಿ 1760ರ ಜೂನ್ 5 ರಂದು ಜನಿಸಿದರು 07:08 AM ಹಂಚಿ
#ಜೂನ್5, #ವೈ. ಕೆ. ಮುದ್ದುಕೃಷ್ಣ ವೈ. ಕೆ. ಮುದ್ದುಕೃಷ್ಣ ವೈ. ಕೆ. ಮುದ್ದುಕೃಷ್ಣ ಕರ್ನಾಟಕ ರಾಜ್ಯಸರ್ಕಾರದಲ್ಲಿನ ಆಡಳಿತಾಧಿಕಾರಿಗಳಾಗಿದ್ದ ವೈ. ಕೆ. ಮದ್ದುಕೃಷ್ಣ ಸುಗಮಸಂಗೀತ ಗಾಯಕರಾಗಿಯೂ ಹೆಸರಾದವರು. ಮುದ್ದುಕೃಷ್ಣ ಅವರು ಹಾಸನ ಜಿಲ್ಲೆಯ ಸಕ 07:08 AM ಹಂಚಿ
#ಜೂನ್5, #ನನ್ನ ಚಿತ್ರಗಳು ವಿಶ್ವ ಪರಿಸರ ದಿನ ದಿನದ ಪ್ರತಿಕ್ಷಣಗಳನ್ನೂ ಕಳೆದು ಹುಡುಕುತ್ತೇವೆ ಹೊಸದಿನ; ವರುಷದ ಎಲ್ಲಾ ದಿನಗಳಲ್ಲೂ ಕಳೆದುಹೋಗಿ ಕಾಯುತ್ತೇವೆ ವರುಷಕ್ಕೊಂದು ಹೊಸದಿನ. ಇರುವುದನ್ನೆಲ್ಲಾ ಹಾಳುಮಾಡಿ ಕರೆಯುತ್ತೇವೆ ಬಾ ನಮ್ಮ 07:07 AM ಹಂಚಿ
#ಜೂನ್5, #ವಸುಂಧರಾ ಭೂಪತಿ ವಸುಂಧರಾ ಭೂಪತಿ ವಸುಂಧರಾ ಭೂಪತಿ ಡಾ. ವಸುಂಧರಾ ಭೂಪತಿಯವರು ವೈದ್ಯೆಯಾಗಿ, ಬರಹಗಾರ್ತಿಯಾಗಿ, ಸಂಘಟಕಿಯಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ ಮತ್ತು ಅಂಕಣಗಾರ್ತಿಯಾಗಿ ಹೆಸರಾಗಿದ್ದಾರೆ. ವಸುಂಧರಾ 1962ರ ಜೂ 07:05 AM ಹಂಚಿ
#ಜೂನ್5, #ಮಲ್ಲಿಕಾರ್ಜುನ ಹಿರೇಮಠ ಮಲ್ಲಿಕಾರ್ಜುನ ಹಿರೇಮಠ ಮಲ್ಲಿಕಾರ್ಜುನ ಹಿರೇಮಠ ಮಲ್ಲಿಕಾರ್ಜುನ ಹಿರೇಮಠ ಅವರು ಬರಹಗಾರರಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದಾರೆ . ಮಲ್ಲಿಕಾರ್ಜುನ ಹಿರೇಮಠ ಅವರು ಕೊಪ್ಪಳ ಜಿಲ್ಲೆಯ ಬಿಸರಹಳ್ಳಿಯಲ್ಲಿ 1946 ರ ಜೂನ್ 5 ರಂದು ಜ 07:05 AM ಹಂಚಿ
#ಜೂನ್5, #ರಾಹುಲ್ ವೆಲ್ಲಾಲ್ ರಾಹುಲ್ ವೆಲ್ಲಾಲ್ ರಾಹುಲ್ ವೆಲ್ಲಾಲ್ ರಾಹುಲ್ ವೆಲ್ಲಾಲ್ ಇತ್ತೀಚಿನ ವರ್ಷದಲ್ಲಿ ನನ್ನನ್ನು ಪ್ರಭಾವಿಸಿದ ಬಾಲ ಸಂಗೀತ ಪ್ರತಿಭೆ. ಸಂಗೀತ ಎಂದರೆ ಒಂದು ರೀತೀಯ ಆಧ್ಯಾತ್ಮ. ನಮ್ಮನ್ನು ಅವ್ಯಕ್ತಕ್ಕೆ ಸಂಪರ 07:03 AM ಹಂಚಿ
#ಜೂನ್5, #ಪಂಡಿತ್ ತಾರಾನಾಥ್ ಪಂಡಿತ್ ತಾರಾನಾಥ್ ಪಂಡಿತ್ ತಾರಾನಾಥ್ ಮಹಾನ್ ವಿದ್ವಾಂಸರಾದ ಪಂಡಿತ್ ತಾರಾನಾಥರು ಅಧ್ಯಾಪಕರಾಗಿ, ವೈದ್ಯರಾಗಿ, ಯೋಗ ಆಯುರ್ವೇದಗಳನ್ನು ನುರಿತವರಾಗಿ, ಸಂಸ್ಥೆ ಕಟ್ಟಿದವರಾಗಿ, ಆಧ್ಯಾತ್ಮಿಕ ಧಾರ್ಮಿಕ ವ್ 07:02 AM ಹಂಚಿ
#ಜೂನ್5, #ಮಾನಸಾ ಕೀಳಂಬಿ ಮಾನಸಾ ಕೀಳಂಬಿ ಮಾನಸಾ ಕೀಳಂಬಿ ಡಾ. ಮಾನಸಾ ಕೀಳಂಬಿ ಬೋಧಕರಾಗಿ, ಬರೆಹಗಾರ್ತಿಯಾಗಿ ಮತ್ತು ಪ್ರಕಾಶಕಿಯಾಗಿ ಸಾಧನೆ ಮಾಡುತ್ತ ಬಂದಿದ್ದಾರೆ. ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಗಳಲ್ಲಿ ಅಪಾರ ಆಸಕ್ತಿ ಉಳ 07:01 AM ಹಂಚಿ
#ಜೂನ್5, #ನನ್ನ ಚಿತ್ರಗಳು ಸುಪ್ರಭಾತ ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ ಮೇಘ ಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ ನೋಡಿ ಮೂಡಣದಾ ದಿಗಂತದಿ ಮೂಡು ವೆಣ್ಣಿನ ಮೈಸಿರಿ ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರ 06:56 AM ಹಂಚಿ
#ಜೂನ್5, #ಪಡುಕೋಣೆ ಸೀತಾದೇವಿ ಪಡುಕೋಣೆ ಸೀತಾದೇವಿ ಪಡುಕೋಣೆ ಸೀತಾದೇವಿ ಪಡುಕೋಣೆ ಸೀತಾದೇವಿಯವರು ಕಳೆದ ಶತಮಾನದ ಮಹತ್ವದ ಸಾಹಿತಿಯಾಗಿ ಹೆಸರಾದವರು. ಪತಿ ರಮಾನಂದರಾಯರೊಡನೆ ಸಾಹಿತಿಗಳಿಗೆ ಆತಿಥ್ಯ ನೀಡಿ ಪೋಷಿಸಿ, ಮಕ್ಕಳನ್ನು ಮಹಾನ್ ಕಲಾವ 06:54 AM ಹಂಚಿ
#ಕೆ.ಎನ್. ವೆಂಕಟಸುಬ್ಬರಾವ್, #ಜೂನ್5 ಕೆ.ಎನ್. ವೆಂಕಟಸುಬ್ಬರಾವ್ ಕೆ. ಎನ್. ವೆಂಕಟಸುಬ್ಬರಾವ್ ಕಳಲೆ ನಾಗರಾಜರಾವ್ ವೆಂಕಟಸುಬ್ಬರಾವ್ ಅವರು ನಾಡಿನ ಹಿರಿಯ ಪತ್ರಕರ್ತರಾಗಿ, ಲೇಖಕರಾಗಿ ಮತ್ತು ಚಿತ್ರಕಥೆಗಾರರಾಗಿ ಹೆಸರಾದವರು. ವೆಂಕಟಸುಬ್ಬರಾವ್ ಅವರು 06:45 AM ಹಂಚಿ